Kirik Keerthi 30 SEP 2019 AT 13:27 ಎಷ್ಟೋ ಸಲ, ಕಟುನಿರ್ಧಾರಗಳೇ ಬದುಕಿನ ದಾರಿ ಸುಗಮವಾಗಿಸೋದು... - ಮನಸಿನ ಮಾತು ...✍ 4 SEP 2019 AT 1:01 ಮುಸ್ಸಂಜೆಯ ಹೊಂಬೆಳಕಲ್ಲಿ ನೀ ಹಣತೆಯಾಗಿ ನಾ ಎಣ್ಣೆಯಾಗಿ ಜೊತೆ ಸೇರಿ ಬತ್ತಿಯ ಮಾಡಿ ಬಾಳ ದೀಪ ಹಚ್ಚೋಣಬಾಳು ಪರಿಪೂರ್ಣವಾಗಿ ಜೀವನದ ಸಾರ್ಥಕತೆಯ ಮೆಟ್ಟಿಲೇರುವ ಬಾ ಗೆಳೆಯ...... - Kirik Keerthi 19 SEP 2019 AT 6:49 ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ... - Kirik Keerthi 19 SEP 2019 AT 6:20 ಬದುಕೊಂಥರಾ ಭಾವಗೀತೆ... ಕೇಳಿದಷ್ಟೂ ಕೇಳಬೇಕೆನಿಸೋ ಹಾಗೆ ಬದುಕಿದಷ್ಟೂ ಬದುಕಬೇಕೆನಿಸುತ್ತೆ... - 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ 13 MAY 2021 AT 8:36 ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ.... - 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ 3 JUN 2021 AT 8:13 ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....ಆದರೆಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು - 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ 13 APR 2021 AT 9:50 ಹಾಕದಿರೂ.. ಕೈಯನ್ನು ಬಲವಂತವಾಗಿ ಹೆಣ್ಣಿನ ಸೆರಗಿಗೆ,ಮರೆಯದಿರು ಒಂದು ಹೆಣ್ಣೇ.... ಕಾರಣ ನಿನ್ನ ದೇಹದಲ್ಲಿರುವ ಉಸಿರಿಗೆ - 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ 21 MAY 2021 AT 7:53 ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲುಈಗಲೂ ಶಿಕ್ಷೆಯೇತಕೆ ಅರಿಯೆ ನಾ.......ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು - Kirik Keerthi 20 SEP 2019 AT 20:18 ಕನಸುಗಳ ಬುತ್ತಿ ಅಕ್ಷಯ ಪಾತ್ರೆಯಾಗಲಿ... ನೆಮ್ಮದಿ ನಿದ್ರೆ ನಿಮ್ಮದಾಗಲಿ... - 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ 12 JUN 2021 AT 8:41 ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ.... -