ಸಂಬಂಧಗಳನ್ನು ಸುಟ್ಟು ಒಂಟಿಯಾಗಿ ಬದುಕಲು ಮಾಡಬೇಕಿದೆ ವಲಸೆಗೆ ತಯಾರಿಕಾಡುತಿದೆಯಲ್ಲಾ....ವಲಸೆಯ ಹಾದಿಯಲಿ ಚುಚ್ಚಲು ಕಾಯುತ್ತ ಕುಳಿತಿತ್ತು ಮಾಸಲಾಗದ ನೆನಪುಗಳೆಂಬ ಚೂಪಾದ ಚೂರಿ.. -
ಸಂಬಂಧಗಳನ್ನು ಸುಟ್ಟು ಒಂಟಿಯಾಗಿ ಬದುಕಲು ಮಾಡಬೇಕಿದೆ ವಲಸೆಗೆ ತಯಾರಿಕಾಡುತಿದೆಯಲ್ಲಾ....ವಲಸೆಯ ಹಾದಿಯಲಿ ಚುಚ್ಚಲು ಕಾಯುತ್ತ ಕುಳಿತಿತ್ತು ಮಾಸಲಾಗದ ನೆನಪುಗಳೆಂಬ ಚೂಪಾದ ಚೂರಿ..
-
ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ.... -
ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ....
ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....ಆದರೆಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು -
ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....ಆದರೆಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು
ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲುಈಗಲೂ ಶಿಕ್ಷೆಯೇತಕೆ ಅರಿಯೆ ನಾ.......ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು -
ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲುಈಗಲೂ ಶಿಕ್ಷೆಯೇತಕೆ ಅರಿಯೆ ನಾ.......ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು
ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ.... -
ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ....
ನಮ್ಮ ನಿಜವಾದ ಅಭಿಮಾನಿ ಯಾರೆಂದರೆಅದು ನಮ್ಮಮಾತ್ರ.....ಏಕೆಂದರೆಅದೊಂದೇ ನಮ್ಮನ್ನು ಹುಟ್ಟಿನಿಂದ ಸಾಯುವವರೆಗೂ FOLLOW ಮಾಡುತ್ತಲೇ ಇರುತ್ತದೆ... -
ನಮ್ಮ ನಿಜವಾದ ಅಭಿಮಾನಿ ಯಾರೆಂದರೆಅದು ನಮ್ಮಮಾತ್ರ.....ಏಕೆಂದರೆಅದೊಂದೇ ನಮ್ಮನ್ನು ಹುಟ್ಟಿನಿಂದ ಸಾಯುವವರೆಗೂ FOLLOW ಮಾಡುತ್ತಲೇ ಇರುತ್ತದೆ...
ಪ್ರಶ್ನೆಗಳ ರುದ್ರಭೂಮಿಯಲ್ಲಿ ಉತ್ತರಗಳೆಲ್ಲ ಮೌನದಿ ಚಿರನಿದ್ರೆಗೆ ಜಾರಿರಲು...ಹುಡುಕಲು ಹೋದಷ್ಟು ಉತ್ತರವೆಂಬ ಪಳೆಯುಳಿಕೆಗಳು ಮಾತ್ರ ದೊರೆಯುವುದೇ ಹೊರತು, ಜೀವಂತ ಕುರುಹುಗಳಲ್ಲ... -
ಪ್ರಶ್ನೆಗಳ ರುದ್ರಭೂಮಿಯಲ್ಲಿ ಉತ್ತರಗಳೆಲ್ಲ ಮೌನದಿ ಚಿರನಿದ್ರೆಗೆ ಜಾರಿರಲು...ಹುಡುಕಲು ಹೋದಷ್ಟು ಉತ್ತರವೆಂಬ ಪಳೆಯುಳಿಕೆಗಳು ಮಾತ್ರ ದೊರೆಯುವುದೇ ಹೊರತು, ಜೀವಂತ ಕುರುಹುಗಳಲ್ಲ...
ನಿನ್ನನ್ನುನಿಷ್ಪ್ರಯೋಜಕ ನೆಂದು ದೂರುವ ಜನರ ನಡುವೆ ಬದುಕುವುದು ಹೇಗೆ...?ಶ್ರಮದಿ ದುಡಿದು ಬದುಕಿ ತೋರಿಸು ನಿನ್ನತ್ತ ಬೆರಳು ತೋರಿಸದ ಹಾಗೆ..... -
ನಿನ್ನನ್ನುನಿಷ್ಪ್ರಯೋಜಕ ನೆಂದು ದೂರುವ ಜನರ ನಡುವೆ ಬದುಕುವುದು ಹೇಗೆ...?ಶ್ರಮದಿ ದುಡಿದು ಬದುಕಿ ತೋರಿಸು ನಿನ್ನತ್ತ ಬೆರಳು ತೋರಿಸದ ಹಾಗೆ.....
ಆದಿ ಅಂತ್ಯದ ನಡುವೆ ಅಹಂಕಾರವೇಕೆ,ಮರಳಿಬಾರರೂ ಕಳೆದು ಹೋದವರು ಒಂಟಿತನವೇ ನಿನಗೆ ಶಿಕ್ಷೆ........ -
ಆದಿ ಅಂತ್ಯದ ನಡುವೆ ಅಹಂಕಾರವೇಕೆ,ಮರಳಿಬಾರರೂ ಕಳೆದು ಹೋದವರು ಒಂಟಿತನವೇ ನಿನಗೆ ಶಿಕ್ಷೆ........
ಕಾಲವೂ ಕರೆದೊಯ್ಯುವುದೂ ಹಸಿವಿನ ಗುಡಿಯಬಾಗಿಲೆಡೆಗೆಶಪಿಸದಿರು ಒಳಗೆ ಕುಳಿತವನಿಗೆ....ಹಸಿವು ಕಲಿಸುವಷ್ಟು ಬೇರೆ ಯಾವ ಜ್ಞಾನವೂ ನೀಡುವುದಿಲ್ಲ, ತಲುಪಲು ಸಾಧನೆಯೆಂಬ ಯಾತ್ರೆಯ ದಿಕ್ಕಿನೆಡೆಗೆ.... -
ಕಾಲವೂ ಕರೆದೊಯ್ಯುವುದೂ ಹಸಿವಿನ ಗುಡಿಯಬಾಗಿಲೆಡೆಗೆಶಪಿಸದಿರು ಒಳಗೆ ಕುಳಿತವನಿಗೆ....ಹಸಿವು ಕಲಿಸುವಷ್ಟು ಬೇರೆ ಯಾವ ಜ್ಞಾನವೂ ನೀಡುವುದಿಲ್ಲ, ತಲುಪಲು ಸಾಧನೆಯೆಂಬ ಯಾತ್ರೆಯ ದಿಕ್ಕಿನೆಡೆಗೆ....