ಯು ಬಸವರಾಜ ಹಂಚಿನಾಳ   (ಯು ಬಸವರಾಜ ಹಂಚಿನಾಳ)
34 Followers · 6 Following

read more
Joined 25 November 2017


read more
Joined 25 November 2017

ಯೋಗ್ಯರ ಮೌನ,
ಅಯೋಗ್ಯರ ಮಾತು,
ಜಗತ್ತನ್ನೇ ಹಾಳುಮಾಡುತ್ತದೆ.

-



ಕಷ್ಟ-ಕೋಟಿಗಳ ನಡುವೆ ಕೊನೆಗೆ ಉಳಿಯೋದು ಪ್ರೀತಿ ವಿಶ್ವಾಸ ನಂಬಿಕೆ ಮಾತ್ರ.

-



ಕಷ್ಟ-ಕೋಟಿಗಳ ನಡುವೆ ಕೊನೆಗೆ ಉಳಿಯೋದು ಪ್ರೀತಿ ವಿಶ್ವಾಸ ನಂಬಿಕೆ ಮಾತ್ರ.

-



ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕಿದ್ದನ್ನ ನೋಡಿ ಅಚ್ಚರಿಪಡುತ್ತಾ ಇದ್ದು ಬಿಡುವುದು ಒಳ್ಳೆಯದು.
🖋️🖋️

-



ಕಾಲಡಿಯಲ್ಲಿರುವ ಚಪ್ಪಲಿಯೆಂದು ಕೀಳಾಗಿ ನೋಡಬೇಡಿ.
ಸಮಾಜ ಬದಲಾಗಿದೆ,
ಜನ ನಿಮ್ಮ ಚಪ್ಪಲಿ ನೋಡಿ ನಿಮ್ಮ ಸ್ಟೇಟಸ್ ಲೆಕ್ಕ ಹಾಕ್ತಾರೆ.

-



ಕೆಲವೊಮ್ಮೆ
"ಬದುಕು" ನಂಬಿಕೆ ದ್ರೋಹದ ಮಿತ್ರ.

"ಸಾವು" ನಂಬಿಕಸ್ಥ ಶತ್ರು!

-



ಅವನತಿಗೆ ಆಡಂಭರತೆ ಕಾರಣವಾದರೆ,
ಉನ್ನತಿಗೆ ಸರಳತೆಯ ಸೂತ್ರವೆ ಸಹಾನುಭೂತಿ.

-



ಅನುಭವ ಹೆಚ್ಚಾದಂತೆ ಮನುಷ್ಯ ಮೌನಕ್ಕೆ ಶರಣಾಗುತ್ತಾನೆ.

-



ಕಣ್ಣೀರಿಗೂ ತನ್ನದೆ ಆದ ಶ್ರೇಷ್ಠ ಬೆಲೆಯಿದೆ,
ತನಗೆ ಬೇಕಾದಾಗ ಬಂದು, ಹೋಗುತ್ತದೆ,
ತನ್ನ ಮಾಲೀಕನ ಅನುಮತಿ ಸಹ ಇಲ್ಲದೆ.

-



ಮೂಖನಾಗಿರಬೇಕು!
ಇಲ್ಲವೇ
ಆಡಿದ ಮಾತಿಗೆ ಬದ್ಧವಾಗಿರಬೇಕು.

-


Fetching ಯು ಬಸವರಾಜ ಹಂಚಿನಾಳ Quotes