"ಮುಖವಾಡದ ಬದುಕು ಮೂರು ದಿನ,ಬಣ್ಣದ ಬದುಕು ಆರು ದಿನ,ನಿಯತ್ತಿನ ಬದುಕು ನೂರು ದಿನ"
-
"ದೇಶದಲ್ಲಿನ ಅತ್ಯುತ್ತಮ ಮೆದುಳಗಳನ್ನು ತರಗತಿಯ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು"
-ಡಾ/ ಎ, ಪಿ,ಜೆ ಅಬ್ದುಲ್ ಕಲಾಂ-
"ಸೋರಿ ಹೋದ ಕಣ್ಣೀರು ಕಣ್ಣನ್ನು ಸೇರುವುದಿಲ್ಲ.
ಮರೆತು ಹೋದ ಪ್ರೀತಿ ಮತ್ತೇ ಹೃದಯವನ್ನು ಸೇರಲ್ಲ."-
"ಒಬ್ಬರು ಸುಮ್ಮನೆ ಇದ್ದ ಮಾತ್ರಕ್ಕೆ ಅವರಿಂದ ಏನು ಸಾಧ್ಯವಿಲ್ಲ ..! ಎಂದು ಯೋಚನೆ ಮಾಡಬೇಡಿ...
ಯಾಕೆಂದರೆ...
ಶಾಂತವಾದ ಸಮುದ್ರದಲ್ಲೆ....
ಸುನಾಮಿ ಏಳೋದು....!"
-
"ಶ್ರೀಮಂತರ ಜೊತೆ ಸ್ನೇಹ ಮಾಡು ತಪ್ಪೇನಿಲ್ಲ..
ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ
ಯಾಕೆಂದರೆ,
ಸತ್ತ ಮೇಲೆ ಹೆಗಲು ಕೊಡುವವರು ಬಡವರು, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ..."-
"ನಿಯತ್ತಿಗೆ ಬೆಲೆ ಸಿಗೋ ಹಾಗಿದ್ದರೆ, ಇಂದು ನಾಯಿ ಕೊಡಾ ಕೋಟ್ಯಾಧಿಪತಿ ಆಗುತ್ತಿತ್ತು.."
-
" ನನ್ನನ್ನಾ ಅರ್ಥ ಮಾಡಿಕೊಂಡವರಿಗೆ
ನಾನು ಒಳ್ಳೆಯವನ್ನಾಗಿ ಇರ್ತಿನಿ ಇಷ್ಟು
ಸಾಕು ಅಲ್ವಾ"....-
"ಪ್ರತಿ ವ್ಯಕ್ತಿಗೂ ಎರಡು ಕಥೆಗಳಿರುತ್ತದೆ.!
ಒಂದನ್ನು ಅವನ್ನು ಎಲ್ಲರಲ್ಲಿಯೂ
ಹೇಳುತ್ತಾನೆ....!
ಇನ್ನೊಂದನ್ನು ಅವನ್ನು ಎಲ್ಲರಿಂದನೋ
ಮುಚ್ಚಿಡುತ್ತಾನೆ....!"-
" ಕಷ್ಟ ಬಂದೊಡನೆ ದೇವರ ಸನ್ನಿಧಿಗೆ ಓಡಿ ಬರುವವರನ್ನು ಕಂಡು ಭಿಕ್ಷುಕ ನಕ್ಕು ಹೇಳಿದನಂತೆ, ವರ್ಷದ ಇಪ್ಪತ್ತಾಲ್ಕು ಗಂಟೆಗಳು ಇಲ್ಲೇ ಕುಳಿತು ಬೇಡುವ ನನ್ನ ಕಷ್ಟವನ್ನೇ ಕೇಳಿಸಿಕೊಂಡು ನೋಡುವುದಿಲ್ಲ, ಅಯ್ಯೋ ದಡ್ಡ ಇನ್ನು ನಿನ್ನ ಕಷ್ಟ ಪರಿಹರಿಸುವನೆ ಆ ದೇವರು ಎಂದು...."
-
" ಜೀವವಿದ್ದರೆ ಜೀವನ, ಎದುರಿಸೋಣ ಕೊರೊನಾ
ಮನೆಯಲ್ಲಿ ನೆಮ್ಮದಿಯಾಗಿ ಇರೋಣ. ಹೊರಗಡೆ ಓಡಾಡಿದ್ದರೆ ಸ್ಮಶಾನ...."-