29 MAR 2019 AT 15:28

ಮಾತು ಬೆಳ್ಳಿ, ಮೌನ ಬಂಗಾರ ನಿಜ.
ಆದರೆ ಕೆಲವು ಮಾತಾಡದೇ ತಿಳಿಯುವುದಿಲ್ಲ, ಇನ್ನು ಕೆಲವು ಮೌನ ವಹಿಸದೇ ಅರಿವಾಗುವುದಿಲ್ಲ.

- ವಿಷ್ಣು ಭಟ್ ಹೊಸ್ಮನೆ