ಮನಸಿನ ಭಾವನೆಗಳು ಕಲ್ಲಾಗಿವೆ.
ನೋವಿನ ಅಸಹಾಯಕತೆಯಲ್ಲಿ
ಕಣ್ಣೀರೇ ಜೀವನವಾಗಿದೆ-
Vishalu Vishalu
(ವಿಶಾಲಭಾವಯಾನ💗)
18 Followers · 20 Following
Joined 22 July 2020
28 MAR 2022 AT 12:50
28 MAR 2022 AT 12:43
ಪಾತ್ರದಾರಿ ಕೇವಲ ಪಾತ್ರವನ್ನು
ನಿರ್ವಹಿಸಿ ಹೋಗುತ್ತಾನೆ.
ಅವನು ನಟಿಸಿದ ನಂತರ
ಮನಸಿನ ಭಾವನೆಗಳ ಆಳ
ಅದರ ನೋವಿನ ಪರಿ ಅವನಿಗೆ
ಅರಿವಿರುವುದಿಲ್ಲ.-
18 MAR 2022 AT 8:02
ನಿನ್ನ ಮನಸು ಭಾವನೆಗಳು
ಪರಿಶುದ್ಧವಾಗಿದ್ದರೆ
ನೀನು ಯಾರನ್ನು ಕಳೆದುಕೊಳ್ಳವುದಿಲ್ಲ
ಬದಲಾಗಿ ಅವರೇ ನಿನ್ನನ್ನು
ಕಳೆದುಕೊಳ್ಳುತ್ತಾರೆ.-
17 MAR 2022 AT 22:22
ಲಗಾಮು ಹಾಕಿ
ಚಂಚಲ ಆಸೆಗಳಿಗೆ
ಕಡಿವಾಣ ಹಾಕಿ
ಚಂಚಲ ಮನಸ್ಥಿತಿ ಎನ್ನುವುದು
ಕೇವಲ ತಾತ್ಕಾಲಿಕ ಭಾವನೆ
ಅದನ್ನು ನಿಯಂತ್ರಿಸದಿದ್ದರೆ
ಅದರ ನಿರ್ಧಾರಗಳಿಂದ
ಇಡೀ ಜೀವನ ಪೂರ್ತಿ
ಶಾಶ್ವತ ನೋವು ನೀಡುತ್ತದೆ ಜೋಕೆ.
-
14 MAR 2022 AT 18:54
ಮತ್ತೆ ಕಟ್ಟಿಸಿ ಸರಿ ಮಾಡಬಹುದು
ಆದರೆ ಬಿರುಕು ಮೂಡಿದ ಸಂಭಂದ
ಮತ್ತೆ ಮೊದಲಿನಂತೆ ಆಗುವುದು ಕಷ್ಟ
-
14 MAR 2022 AT 18:35
ಭಾವನೆಗಳನ್ನು ಹಂಚಿಕೊಳ್ಳಲು
ನೀನೆ ಜೊತೆಯಲ್ಲಿ ಇಲ್ಲ
ನೋವಲ್ಲಿರುವ ಮನಸಿಗೆ
ಇನ್ನಷ್ಟು ನೋವು ಕೊಟ್ಟೆ
ಮುಗಿದ ಅಧ್ಯಾಯವನ್ನು
ಮುಂದುವರೆಸುವ ಆಸೆಯೂ ಇಲ್ಲ
-