ಜಗತ್ತಿಗಿಂತಲೂ ದೊಡ್ಡ ಗುರು ಮತ್ತೊಂದಿಲ್ಲ
ಜಗತ್ತು ಕಲಿಸಿದ ಎಲ್ಲಾ ಒಳಿತನ್ನೂ ಕಲಿಯೋಣ
ಮತ್ತಿದೇ ಜಗತ್ತು ಕಳಿಸಿದ ದಿನ ತೆರಳೋಣ-
ಎಷ್ಟು ಸತ್ಯ ಅಲ್ವಾ? ಬುದ್ಧ ಅವತ್ತೇ ಹೇಳಿದ್ದ ಸಾವಿರ ಯುದ್ಧ ಗೆದ್ದರೂ ನೀನು ವೀರನಲ್ಲ ನಿನ್ನ ನೀನು ಗೆಲ್ಲುವ ತನಕ!
ಬುದ್ಧ ಪೌರ್ಣಿಮೆ ನಿಮ್ಮ ಅಹಂಕಾರ ಅಳಿಸಿ ಬದುಕನ್ನ ಅರಿವಿನಿಂದ ಅಲಂಕರಿಸಲಿ
-
ಪ್ರಾಮಾಣಿಕತೆ,ನಿಷ್ಠೆ, ಮತ್ತು ನಿರಂತರ ಪರಿಶ್ರಮ, ಅಚಲವಾದ ನಂಬಿಕೆ
ಎಲ್ಲಾ ವಿಷಯದಲ್ಲಿಯೂ
ಇದೆ ಅಂತಾದರೆ
ನೀವು
ಖಂಡಿತ ಯಶಗಳಿಸಬಲ್ಲಿರಿ-
ಆಕಾಶದೆತ್ತರಕ್ಕೆ ಬೆಳೆದರೂ
ಸರಳತೆ,ಸಜ್ಜನಿಕೆ,ಸೌಜನ್ಯ
ಇವೆಲ್ಲವೂ ಭೂಮಿತೂಕದ್ದು.
ಹೋಗಿ ಬನ್ನಿ SPB ಸಾರ್
ಭಾವಪೂರ್ಣ ಶ್ರದ್ಧಾಂಜಲಿ
-Team ಅಭಿಮತ
-we are a team--
ಅಭ್ಯಾಸ ಮಾಡೋದಾದ್ರೆ
ಒಳ್ಳೇದನ್ನೇ ಅಭ್ಯಾಸ ಮಾಡಿ
ಬದುಕಿನೊಳಗೆ
ಸರಪಣಿಯ ತೆರದಲ್ಲಿ
ಒಂದರ ಜೊತೆಗೆ ಇನ್ನೊಂದು
ಒಳಿತುಗಳೇ ಸಾಗಿ ಬರುತ್ತವೆ
Team Abhimatha
-we are a team--
ಕೆಳಗೆ ಬಿದ್ದವನ ಮೇಲಕ್ಕೆಳೆಯಲು
ಮೇಲಕ್ಕಿದ್ದವನಿಗೆ ಆಧಾರವಿಲ್ಲದಿದ್ದರೆ
ಇಬ್ಬರೂ ಕೆಳಕ್ಕೆ ಬೀಳೋದು ಗ್ಯಾರಂಟಿ!
ಅಲ್ವಾ? SO ನಾವು ನೆರವಾಗುವ ಮೊದಲು
ನಾವೂ ನೆರೆದಿರಬೇಕು
Team Abhimatha
-we are a team--
ನಾವು ನೆರವಾಗುವ ಮೊದಲು
ನಾವೂ ನೆರೆದಿರಬೇಕು!
ಕೆಳಗೆ ಬಿದ್ದವನ ಮೇಲಕ್ಕೆಳೆಯಲು
ಮೇಲಕ್ಕಿದ್ದವನಿಗೆ ಆಧಾರವಿಲ್ಲದಿದ್ದರೆ
ಇಬ್ಬರೂ ಕೇಳಕ್ಕೆ ಬೀಳೋದು ಗ್ಯಾರಂಟಿ!
Team abhimatha
-we are a team--
ನಮ್ಮಲ್ಲಿ ಎಷ್ಟೇ ಒಳ್ಳೆಯ
ಪ್ರಾಜೆಕ್ಟ್ ಪ್ಲಾನ್ ಇದ್ದರೂ
ಕ್ರಿಯಾ ರೂಪಕ್ಕೆ ಬಾರದಿದ್ದರೆ
ಪ್ರಯೋಜವಿಲ್ಲ!
ಯೋಚನೆಗಳು ಕಾರ್ಯಗತವಾಗಿ
ಯೋಜನೆಗಳಾಗಲಿ
Team abhimatha
-we are a team--
ನಮ್ಮ ನಿರಂತರವಾದ
ಯೋಚನೆಯೇ
ನಮ್ಮ ಭವಿಷ್ಯ!
ಯೋಚನೆಯ ಮೇಲೆ
ಗಮನವಿರಲಿ
ಸದಾಕಾಲ ಪಾಸಿಟೀವ್ ಆಗಿಯೇ
ಯೋಚಿಸೋಣ
team abhimatha
-we are a team--