ಒಬ್ಬ ವೆಕ್ತಿಗೋಸ್ಕರ ಎಷ್ಟು
ಸಮಯ ಕಾಯ್ತೀವಿ
ಅನ್ನೋದು ಮುಖ್ಯ ಅಲ್ಲ.....
ಕಾದು ಮೇಲೆ ಅವ್ರು ಎಷ್ಟು
ಬೆಲೆ ಕೊಡತಾರೆ ಎನ್ನುವುದು
ತುಂಬಾ ಮುಖ್ಯ.-
ಒಬ್ಬ ವ್ಯಕ್ತಿ ದೇವರ ಮುಂದೆ ನಿಂತು
ನಿಮ್ಮ ಹೆಸರನ್ನು ನೆನಪಿಟ್ಟುಕೊಂಡು
ಕಣ್ಣೀರು ಹಾಕುವಷ್ಟು....
ಯಾರ ಮನಸ್ಸನ್ನು ನೋಯಿಸಬೇಡ.-
ನಾನು ಸತ್ತ ಮೇಲೆ ಕೊನೆಸಲ
ನನ್ನ ಮುಖ ನೋಡೋಕೆ
ಸ್ವಲ್ಪ ಬೇಗ ಬಾ ಏಕೆಂದರೆ
ಜನರು ನನ್ನ ಹಾಗೆ ಕಾಯುವುದಿಲ್ಲ
ನೀ ಬರುವ ತನಕ-
ನಾನು ಸತಾಗ ನನ್ನ ಮುಖ
ನೋಡೋಕೆ ಸ್ವಲ್ಪ ಬೇಗ ಬಾ
ಏಕೆಂದರೆ
ಜನರು ನನ್ನ ಹಾಗೆ ಕಾಯುವುದಿಲ್ಲ
ನೀ ಬರುವ ತನಕ
-
ಪ್ರಪಂಚ ಅಭಿವೃದ್ಧಿ ಹೊಂದಿದಂತೆ
ಮಾನವ ಎಲ್ಲಾವನ್ನು
ಕಂಡುಹಿಡಿಯುತ್ತಾನೆ...
ತನ್ನ ತಪ್ಪು ಒಂದನ್ನು ಬಿಟ್ಟು.-
ಬಿಡುವು ಎಲ್ಲರಿಗೂ ಇರುತ್ತೆ....
ಆದರೇ...ನಾವು ಮುಖ್ಯ ಆಗಿದ್ರೆ..... ಮಾತ್ರ.
ಶುಭ ಸಂಜೆ-
ಗೆದ್ದವರು ಸಂತೋಷದಿಂದ ಇರುತ್ತಾರೆ
ಸೋತವರು ಯೋಚಿಸುತ್ತ ಇರುತ್ತಾರೆ
ಸೋಲು ಗೆಲುವು ಶಾಶ್ವತ ಅಲ್ಲಎಂದು ತಿಳಿದವರು
ಪ್ರತಿ ದಿನ ಸಂತೋಷದಿಂದ ಇರುತ್ತೆ.
ಶುಭ ಮುಂಜಾನೆ
-
ಅವಶ್ಯಕತೆ..
ಇದ್ದರು ಇಲ್ಲದಿದ್ದರೂ ಯಾವಾಗಲು
ಒಂದೇ ತರ ಇರೀ ನಟಿಸುವ ಸಂಬಂಧ
ಯಾವತ್ತೂ ಶಾಶ್ವತವಲ್ಲ-
ಮನೆಯಲ್ಲಿ ಹಿರಿಯರ ಕೈಯಲ್ಲಿ ನಿರ್ಧಾರ
ಇರುವವರೆಗೆ ಮನೆ ಒಡಿಯೋದಿಲ್ಲ..
ಮನೆಯಲ್ಲಿ ಎಲ್ಲರೂ ಹಿರಿಯರಾಗಲು
ಪ್ರಾರಂಭ ಮಾಡಿದಾಗ ಮನೆ ಒಡಿಯಲು
ಹೆಚ್ಚು ಸಮಯ ತೆಗೆದು ಕೊಳ್ಳುವುದಿಲ್ಲ.-
ಈ ಜಗತ್ತಿನಲ್ಲಿ ಎಲ್ಲಾವೂ
ಬೆಲೆ ಬಾಳುವಂತದ್ದೇ .
ಒಂದು ಸಿಗುವ ಮೊದಲು....
ಇನೊಂದು ಕಳೆದುಕೊಂಡ ನಂತರ.
-