.....
-
ಕೆಲವರನ್ನು ಯಾವತೂ ಕೂಡ,,,
ನಿರ್ಬಂಧಿಸುವುದಿಲ್ಲ....,
ಅಳಿಸಿಹಾಕುವುದಿಲ್ಲ....,
ಮರೆಯಲಾಗುವುದಿಲ್ಲ....,
ಏಕೆಂದರೆ,,,,
ನಮ್ಮ ಹೃದಯವು ಅವರನ್ನು
ವಿಶೇಷ ವ್ಯಕ್ತಿಯಾಗಿ ಸ್ವೀಕರಿಸಿರುತ್ತೆ.-
ಕಾಲ ಕಳೆಯುತ್ತಿದ್ದಂತೆ ಮರೆಯುವರು ಎಷ್ಟೋ ಜನ...!!
ಕಾಲ ಕಾಲಕ್ಕೂ ನೆನೆಪಿಸಿಕೊಳ್ಳುವರು ಕೆಲವು ಜನ..!!
ಅದೇ ನನ್ನ ಮಸ್ತಕದಲ್ಲಿ ಉಳಿದುಕೊಂಡವರ ಮನ...!!!-
ಮೊದಲು "ನೋವಿಗೆ",,
ನೀನೂ ಅಳುವೆ....!!
ಎರಡನೆಯದಾಗಿ,,
ನೀನೂ ಪ್ರತಿ ಪರಿಸ್ಥಿತಿಯಲ್ಲೂ
ಶಾಂತವಹಿಸುವೆ...!!
ಮೂರನೆಯಾದಾಗಿ,,
ಎಲ್ಲವನ್ನೂ ನಗುತ್ತಾ ಸ್ವೀಕರಿಸುವೆ....!!-
ಯಾವ ಕಾರಣಕ್ಕಾಗಿ ಭಗವಂತ ಒಬ್ಬ ಅಮೂಲ್ಯವಾದ ವ್ಯಕ್ತಿಯನ್ನು ನಿನ್ನ ಜೀವನದಿಂದ ದೂರ ಮಾಡಿರ್ತಾನೋ....!!
ಅದೇ ಅಮೂಲ್ಯವಾದ ಕಾರಣಕ್ಕಾಗಿ
ಅಷ್ಟೇ ಅಮೂಲ್ಯವಾದ ವ್ಯಕ್ತಿಯನ್ನು ನಿನ್ನ ಜೀವನಕ್ಕೆ ಸೇರಿಸುವನೂ....!!-
ಕಣ್ಣೀರು ಹಾಕಲಾರೆ
ಕಳೆದ ಕ್ಷಣಗಳನ್ನ ನೆನೆದು...!
ಖುಷಿಯ ದಿನಗಳನ್ನ ಸ್ಮರಿಸುವೆ
ಮನದ ಭಾವಕ್ಕೆ ವಂದಿಸುವೆ...!!
ಬಾರದು ಮುನಿಸು ನೀ ಮೌನಿಯಾದೆಂದು
ಸಮಯದ ಆಟಕ್ಕೆ ಬಿರುಕು ಮುಡಿತೆಂದು...!!
ನೀ ಇರುವೆ ನನ್ನ ಸ್ನೇಹದೊಲವಿನಿಂದೂ
ಬಾರದಿರಲ್ಲಿ ನನ್ನ ನೆನಪು ಎಂದೆಂದಿಗೂ ....!!-
ಅದೆಷ್ಟು ಕನಸು ಕಂಡೆ ನಾನು
ಕನಸಿನಲ್ಲಿ ಬಂದ ಹುಡುಗ ನೀನೂ...!
ಚಂದ್ರನಂತೆ ಹೊಳೆಯುವ ಹುಣ್ಣಿಮೆ ನೀನೂ
ಚಂದ್ರನಿಗೆ ಹೊಳಪು ತರಿಸುವ ಕರಿಮಣಿ ನಾನೂ...!!
ಜಗತ್ತಿಗೆ ನೀ ಒಬ್ಬ ಸಾದಾರಣ ವ್ಯಕ್ತಿ
ನನ್ನ ಜಗತ್ತಿಗೆ ನೀನೇ ಅಧಿಪತಿ...!!
ಸುಟ್ಟರು ಕರಗದ ಪ್ರೀತಿ
ಮನಸಿಟ್ಟು ಕೇಳು ನೀನೇ ನನ್ನ ಪತಿ, ಪತಿ, ಪತಿ...!!-