ಮರೆವು ಒಂದು ಸಮಸ್ಯೆ ಅಲ್ಲ.
ನಿಮ್ಮ ಸುಪ್ತ ಮನಸ್ಸು ಕೆಟ್ಟದನ್ನು ಉಳಿಸಿಕೊಳ್ಳಲು
ಬಯಸುವುದಿಲ್ಲ. ಹಾಗಾಗಿ ಮರೆತುಹೋಗುತ್ತದೆ.
ಅದೆಲ್ಲವೂ ನಿಮ್ಮ ಒಳಿತಿಗಾಗಿಯೇ..
Subconscious Mind ಗೆ ಥ್ಯಾಂಕ್ಸ್ ಹೇಳಿ.-
ನಿನ್ನ ನೀನು ಅರಿಯುವುದು ಎಂದರೆ
ನಿನ್ನ ಗುಣವಷ್ಟೇ ಅಲ್ಲಾ, ನಿನ್ನ ಮಾನಸಿಕ
ದೈಹಿಕ ಸಮಸ್ಯೆಗಳಿಂದ ಹೇಗೆ ಹೊರಬರಬಹುದು
ಎಂದು ತಿಳಿದುಕೊಳ್ಳುವ ಪ್ರಯತ್ನ.. ಮತ್ತು
ಅದರಿಂದ ಹೊರಬರುವುದು.
ನುಡಿಸಿಂಧು🍁-
ಮಾನವ ಜೀವಿತದ ಮೂಲ ತತ್ವಗಳಲ್ಲಿ ಒಂದಾದ
"ಸರಳತೆ", ಹಲವಾರು ತಾತ್ವಿಕ ಪಾಠಗಳಲ್ಲಿ ಮತ್ತು
ಧಾರ್ಮಿಕ ಗ್ರಂಥಗಳಲ್ಲಿ ಪ್ರಭಾವಶಾಲಿಯಾಗಿ
ವಿವರಿಸಲಾಗಿದೆ. ಆದರೆ, ಇಂದಿನ ಸಮಾಜದ
ವಾಸ್ತವದಲ್ಲಿ, ಈ ಸರಳತೆಯೇ ಕೆಲವೊಮ್ಮೆ
ಮುಳುವಾಗಿ ಬದಲಾಗುತ್ತಿರುವುದು ವಿಷಾದನೀಯ ಸಂಗತಿ.-
Happy Father's day:
ತಂದೆ ಎಂಬ ಆಲದಮರದ ಆಶ್ರಯದಲ್ಲಿ
ಬೆಳೆದ ಪ್ರತಿಯೊಬ್ಬರು ಅವರ ಪರಿಶ್ರಮವನ್ನು
ಜೀವನದ ಬಗೆಗಿನ ಉತ್ಸಾಹವನ್ನು ಮೈಗೂಡಿಸಿಕೊಳ್ಳಬೇಕು.-
"June 14th World Blood Donor Day"
They told me to "Be Positive"
so I became "O+ve"!! 😀
Donate your blood at least once
In a lifetime, The satisfaction
will stay with you until
your last breath.-
ಕ್ಷಣಿಕ ಸುಖಕ್ಕೆ ಮನಸ್ಸು
ಬಯಸಿದರೆ ದುಃಖವೇ ಜಾಸ್ತಿ.
ಸಣ್ಣ ಸಣ್ಣ ವಿಷಯಗಳಲ್ಲಿಯೂ
ಅಗಾಧವಾದ ಕೌತುಕ ತುಂಬಿರುತ್ತದೆ.
ಅದನ್ನು ಆಸ್ವಾದಿಸುತ್ತ ಕಲಿಯುತ್ತ
ಬೆಳೆದರೆ ಸಂತೋಷ ಜಾಸ್ತಿ.-
Pleasure often depends on external things
(money, entertainment, success).
Happiness depends more on internal
mindset, gratitude, and emotional connection.-
ಬದುಕು ಅನಿಶ್ಚಿತ
ಕಾಲನ ಕರೆ ಎಲ್ಲಿದ್ದರೂ ಬರುವುದು
ಹೀಗಿದ್ದರೂ
ಕನಸುಗಳು ಸುಟ್ಟು
ಕರಕಲಾಗುವುದ ನೋಡಲಾಗದು..-
ತಾಯಿಯ ಬಳಿ ವಿಶ್ವದ ದೊಡ್ಡ ಪದವಿ
ಇರಲೇಬೇಕೆಂದಿಲ್ಲ. "ತಾಯಿ" ಅನ್ನೋ ಪದವಿಯನ್ನೇ
ತಾನು ಅತ್ಯಂತ ಶ್ರೇಷ್ಠವಾಗಿ ನೆರವೇರಿಸುತ್ತಾಳೆ. ಅದು
ಯಾವ ಪದವಿಗಿಂತಲೂ, ಉದ್ಯೋಗಕ್ಕಿಂತಲೂ,
ಪ್ಯಾಕೇಜಿಗಿಂತಲೂ ಕಮ್ಮಿಯಿಲ್ಲ. ಅಮ್ಮ ಅಗ್ಗದ
ವಸ್ತುವಲ್ಲ ಅವಳನ್ನು ಮರೆಯುವ ವ್ಯಕ್ತಿಯೇ
ಅಗ್ಗದ ಮನಸ್ಸಿನವನು.-
ಅಮ್ಮ - ಆಕೆಯ ತ್ಯಾಗ, ಕಳೆದುಕೊಂಡ ಕನಸುಗಳು,
ನಗು ಹಿಂದೆ ಮರೆಸಿದ ನೋವುಗಳೆಲ್ಲ ಅತೀವ
ಮೌಲ್ಯವುಳ್ಳದ್ದು. ನಮ್ಮ ಜೀವನದ ಪ್ರತಿ ಹಂತದಲ್ಲಿಯೂ
ಆಕೆಯ ಪ್ರಾರ್ಥನೆ, ಆಶೀರ್ವಾದ ನಮ್ಮ ಜೊತೆಗಿರುತ್ತದೆ.-