TULASI NAVEEN 🌦   (©Writer Sindhu Bhargava)
2.2k Followers · 2.3k Following

read more
Joined 16 June 2018


read more
Joined 16 June 2018
8 HOURS AGO

Do not seek revenge for hate

Do not seek revenge for hate
It won’t bring peace — only a heavier weight.
If we trouble those who troubled us,
Who gains from it? The loss is ours.

Time gets wasted, thoughts grow dark,
The mind turns heavy, hatred leaves its mark.
Instead, stay calm, let silence guide,
They’ll drift away on their own path and tide.

-


18 HOURS AGO

ಬದುಕಿನಲ್ಲಿ ಬರಗಾಲ ಯಾವಾಗ ಬರಲಿದೆ?

ಕಷ್ಟಕೆ ಹೆದರಿದಾಗ ಅಲ್ಲ, ಮನಸ್ಸು ಮಂಕಾದಾಗ.
ಸುವಿಚಾರಗಳ ಬೆಳಕು ಮರೆಯಾದಾಗ,
ಬರಗಾಲ ಅದರ ನೆಲೆ ಮಾಡಲಿದೆ.
• ನುಡಿಸಿಂಧು🍁 •

-


5 JUL AT 18:35

When does drought strike in life?

Not when we fear hardship,
But when the mind turns dull and dim.
When the light of good thoughts fades away,
That’s when drought finds its place to stay.

-


5 JUL AT 8:23

ಹಗೆ ಸಾಧಿಸದಿರಿ

ಸಮಯ ವ್ಯರ್ಥವಾಗುವುದು, ಯೋಚನೆ
ಬೆಳೆಯುವುದು, ಮನಸ್ಸು ಮಂಕಾಗುವುದು, ಹಗೆತನ
ಹೊತ್ತಿ ಉರಿಯುವುದು. ನಿಮ್ಮ ಯೋಚನೆ ನಿಮ್ಮ
ಹಿಡಿತಕ್ಕೆ ಸಿಗದೆ ಲಗಾಮಿಲ್ಲದ ಕುದುರೆಯಂತಾಗುವುದು..
ಬದಲಿಗೆ ಸುಮ್ಮನಿರಿ, ಶಾಂತಿಯಿಂದಿರುವಿರಿ, ಅವರು
ಅವರದೇ ದಾರಿಯಲ್ಲಿ ದೂರ ಸರಿದು ಬಿಡುವರು.
• ನುಡಿಸಿಂಧು🍁 •

-


4 JUL AT 18:28

ಹಗೆತನ ಒಳ್ಳೆಯದಲ್ಲ

ಹಗೆಗೆ ಗೆಲುವು ಸಿಕ್ಕರೆ, ಸಂತೋಷ ಆವರಿಸಿದರೂ,
ಅದು ಶಾಶ್ವತವಲ್ಲ, ಶಾಂತಿಯಿಲ್ಲದ ಖುಷಿ ಕೇವಲ
"ಒಣ ನಗೆ"ಯಂತೆ. ಜಗಳ ಮಾಡುತ್ತಲೇ ಕೋರ್ಟು
ಮೆಟ್ಟಿಲೇರಿದವರು, ಒಂದಿನಲ್ಲೊಂದು
ಖಾಲಿತನದ ಎದುರು ನಿಂತಿರುತ್ತಾರೆ.
• ನುಡಿಸಿಂಧು🍁 •

-


4 JUL AT 11:19

ಹಗೆಗೆ ಪ್ರತಿಹಗೆ ಬಯಸಿ ಹೋಗದಿರಿ,
ಮನಕೆ ದುಃಖವು ಬಾಧಿಸುವುದು
ತೊಂದರೆ ಕೊಟ್ಟವರಿಗೆ ತಿರುಗಿ ತೊಂದರೆ ಕೊಟ್ಟರೆ,
ಲಾಭ ಯಾರಿಗೆ? ನಷ್ಟ ನಮಗೇನೆ..
ನುಡಿಸಿಂಧು🍁

-


30 JUN AT 9:52

ಮನುಷ್ಯ ಸ್ನೇಹಜೀವಿ ಬದುಕು
ನಿಸ್ಸಾರ ಎನಿಸಿದಾಗ
ಮನಸ್ಸು ಸ್ನೇಹ ಬಯಸುತ್ತದೆ.
ಹೊರಗಿನಿಂದ ಬರುವ ತಂಗಾಳಿ
ಕೆಲವೊಮ್ಮೆ‌ಬಿರುಗಾಳಿ
ಎಬ್ಬಿಸಲೂ ಬಹುದು ಎಚ್ಚರಿಕೆ.
ನುಡಿಸಿಂಧು🍁

-


30 JUN AT 8:38

ಬುದ್ಧಿ ಮನಸ್ಸನ್ನು ಶುದ್ಧಗೊಳಿಸಿದರೆ
ಪ್ರೀತಿ-ಕರುಣೆ ಬೆಳೆಸಬಹುದು..
ಒಬ್ಬರಿಗೊಬ್ಬರು ಹೊಂದಿ ಬದುಕಿದರೆ
ನರಕವನ್ನೂ ಪರಿವರ್ತಿಸಬಹುದು.

-


29 JUN AT 18:23

A cool breeze drifts by, and with it,
your memories return ,soft, silent,
and unforgettable.

-


29 JUN AT 16:34

ನಾನು- ನನ್ನದು ಎನ್ನುವ ಅಹಂ
ಇರುವುದು ಬೆನ್ನಿಗಂಟಿಕೊಂಡು
ಆಡುವ ಮಾತಲಿ ವ್ಯತ್ಯಾಸ
ಮನದಲಿ ಹಗೆ ದ್ವೇಷದ ಗಂಟು..

ಜೀವನವೆಂದರೆ ಶಾಂತ ಸರೋವರ
ಇರಬಾರದು ತಳಮಳ,
ಮನಸ್ಸು ನಿಶ್ಶಬ್ದವಾಗಿದರೆ ಮಾತ್ರ,
ಹರಿದು ಬರುವುದು ಆನಂದಸಾಗರ

-


Fetching TULASI NAVEEN 🌦 Quotes