ಅಯ್ಯೋ ಮೂರ್ಖರೇ...
ಮುಕ್ಕೋಟಿ ದೇವತೆಗಳು ನಿಮ್ಮನ್ನ ಕಾಯುವ ಆಗಿದ್ದರೆ ದೇಶದ ಗಡಿಗೆ ಸೈನಿಕರು ಏಕೆ ಬೇಕಿತ್ತು ಆ ನಿಮ್ಮ ದೇವರುಗಳೇ ಸಾಕಿತ್ತು.-
ಹಿರಿಯ ಕುಲವೆಂದು ದಲಿತರನ್ನು ಸಂಬೋಧಿಸುವುದು ಇವು ದಲಿತರ ಘನಚರಿತ್ರೆಗೆ ಸಲ್ಲಿಸಿದ ಗೌರವವೆಂದೇ ಹೇಳಬೇಕು. ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ ಮೊದಲಾದ "ವೀರರ" ಪ್ರಯತ್ನವಿದ್ದಿಲ್ಲದಿದ್ದರೆ 'ವೀರಶೈವ'ವೇ ಹುಟ್ಟುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣ ಮಾದರ ಚನ್ನಯ್ಯನನ್ನು ಅಪ್ಪ, ಬೊಪ್ಪ, ಕುಲದ ಮೂಲಪುರುಷ ಮುಂತಾಗಿ ಹಾಡಿ ಹೊಗಳಿದ್ದಾನೆ.
-
ಯುದ್ಧ ಬೇಕು ಎನ್ನುವ ಪೆದ್ದರು ಯುದ್ಧ ಎಂದರೆ PUBG ಯಲ್ಲಿ ಆಡಿದಂಗೆ ಎಂದುಕೊಂಡುಬಿಟ್ಟಿದ್ದಾರೆ.
-
ಯುದ್ಧ ಬೇಕು ಎನ್ನುವವರು ಹೋಗಿ ನೀವೆ ಯುದ್ಧ ಮಾಡಿ. ನಿಮ್ಮಗಳ ತೀಟೆಗೆ ಬೇರೆಯವರ ಮನೆಯ ಅಮಾಯಕ ಸೈನಿಕರು ಬಲಿಯಾಗುವುದು ಬೇಡ, ಅವರ ಹೆಂಡತಿಯರು ವಿಧವೆ ಆಗುವುದು ಬೇಡ, ಅವರ ಮಕ್ಕಳು ತಂದೆ ಕಳೆದುಕೊಳ್ಳುವುದು ಬೇಡ.
-
ಮನುಷ್ಯ ಮಾಡಬಾರದ ಪಾಪವನ್ನೆಲ್ಲ ಮಾಡಿ ಕಡೆಗೆ ದೇವರ ಬಳಿಗೆ ಹೋಗಿ ತಪ್ಪುಕಾಣಿಕೆ(ಹಣ,ಒಡವೆ,ಇತ್ಯಾದಿ) ಕೊಟ್ಟು ಪಾಪವನ್ನೆಲ್ಲ ಮಾಫಿ ಮಾಡಿಸಿಕೊಂಡು ಬಂದು ಪುನಃ ಪಾಪದ ಕೆಲಸದಲ್ಲಿ ತೊಡಗುವುದು ಬಹುಶಃ ಹಿಂದೂ ಧರ್ಮದಲ್ಲಿ ಮಾತ್ರ ಎಂದೆನಿಸುತ್ತದೆ.
-
೧೪೦ ಕೋಟಿ ಜನಸಂಖ್ಯೆ ಹೊಂದಿದ ಭಾರತ ದೇಶವನ್ನ ಮುನ್ನಡೆಸುತ್ತಿರುವ ಸಂವಿಧಾನವನ್ನ ರಚಿಸಲು ನೂರಾರು ಧರ್ಮ ಶಾಸ್ತ್ರ, ಪುರಾಣಗಳನ್ನು ಬರೆದುಕೊಂಡ ಯಾವ ಹಿಂದೂವಿನ ಕೈಯಲ್ಲೂ ಸಾಧ್ಯವಾಗಲಿಲ್ಲ ಅಸ್ಪೃಶ್ಯತೆಯ ಕೂಪದಿಂದ ಎದ್ದು ಬಂದ ಒಬ್ಬ ದಲಿತನೆ ರಚಿಸಬೇಕಾಯಿತು.
-
ನೈತಿಕತೆಯು ಧರ್ಮದ ಮೂಲವಲ್ಲ. ಧರ್ಮದಲ್ಲಿ ನೈತಿಕತೆಯನ್ನು ಹುಡುಕುವುದು ಮತ್ತು ಅದನ್ನು ಅಪೇಕ್ಷಿಸುವುದು ನಮ್ಮ ದಡ್ಡತನ.
-
ಅವರು(ಬಿ.ಸ) ಹಿಜಾಬ್ ಬಿಚ್ಚಿಸಿದರು
ಇವರು(ಕಾ.ಸ) ಜನಿವಾರ ಬಿಚ್ಚಿಸಿದರು
ಬಿಚ್ಚಿಸುವುದು ಇಲ್ಲಿಗೆ ನಿಲ್ಲಲಿ
ಸೊಂಟದವರೆಗೆ ಬರದಿರಲೆಂದು ವಿನಂತಿ.-
ಅವರು(ಬಿ.ಸ) ಹಿಜಾಬ್ ಬಿಚ್ಚಿಸಿದರು
ಇವರು(ಕಾ.ಸ) ಜನಿವಾರ ಬಿಚ್ಚಿಸಿದರು
ಬಿಚ್ಚಿಸುವುದು ಇಲ್ಲಿಗೆ ನಿಲ್ಲಲಿ
ಸೊಂಟದವರೆಗೆ ಬರಬಾರದೆಂದು ವಿನಂತಿ.-
ನಾನು..
ನಾನು ಎಂದರೆ
ಜೋಡಿ ಬೀಜಗಳ ಹೊತ್ತ ರಾಜ
ಕತ್ತಲೆ ಕೋಣೆಯಲ್ಲಿ ಮಿನುಗುವ ತೇಜ,
ನಾನು..
ನಾನು ಅಂದರೆ..
ನಾನು ಅಂದರೆ -ನಾನು
ಹಿಂಗೆ ಇನ್ನು ಯಾವ ಗಂಡು ಕವಿ ಬರೆದಿಲ್ವಾ ,
ಬರೆದು ಹೆಣ್ಣು ಕವಿಗೆ ಬೆಂಬಲವಾಗಿ ನಿಂತಿಲ್ವಾ 🤔-