ಇತ್ತೀಚೆಗೆ ನಾನು,
ಕೆಲವರ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದೇನೆ
ವಿಷಯ ಇಲ್ಲ ಎಂದಲ್ಲ,
ಮಾತಾಡೋಕೆ ಮನಸ್ಸಿಲ್ಲ ಎಂದು...!!😒-
"ಒಬ್ಬರ ಮನಸ್ಸನ್ನು ನೋಯಿಸುವುದು ನೀರಿನ ಮೇಲೆ
ಕಲ್ಲು ಎಸೆದಷ್ಟೇ ಸುಲಭ ಆದರೆ ಆ ಕಲ್ಲು ಎಷ್ಟು ಆಳಕ್ಕೆ
ಹೋಗಬಲ್ಲದು ಎನ್ನುವುದು ಎಸೆದವನಿಗೆ ತಿಳಿಯುದಿಲ್ಲ"-
"ಸಾಗುವುದಾದರೆ ಒಬ್ಬಂಟಿಯಾಗೆ ಸಾಗಬೇಕು,
ಯಾಕೆಂದರೆ ಬದುಕಿನ ಕೊನೆಯಿಂದಾಚೆಗೆ ನೀನ್ಯಾವಾಗಲೂ ಒಬ್ಬಂಟಿ"-
ಮನಸ್ಸಿಗೆ ತುಂಬಾ ಭಾರವೇನಿಸಿದಾಗ
ಭಾವನೆಗಳನ್ನು ವ್ಯಕ್ತಪಡಿಸೋಕೆ ನಮ್ಮದು
ಅನ್ನುವ ಇನ್ನೊಂದು ಮನಸ್ಸಿರಬೇಕು...!!!-
ಕೋಪದಲ್ಲಿ ಇದ್ದಾಗ ಯಾವತ್ತು
ಉತ್ತರ ಕೊಡಬೇಡಿ,
ಕೋಪದಲ್ಲಿ ಕೊಟ್ಟ ಉತ್ತರ
ಆ ಮೇಲೆ ನಿಮ್ಮ ಜೀವನಕ್ಕೆ
ಊರುಳಾಗಿಬಿಡುತ್ತದೆ.
ಹಾಗೆ ಖುಷಿಯಲ್ಲಿ ಇದ್ದಾಗ
ಯಾವತ್ತು ಮಾತು ಕೊಡಬೇಡಿ,
ಖುಷಿ ನಿಮ್ಮ ಆಲೋಚನೆಗಳನ್ನ
ಚಂಚಳಗೊಳಿಸುತ್ತೆ...!!-
ಒಬ್ಬಂಟಿ ಎನ್ನಿಸುತ್ತಿದೆ
ಈಗೀಗ ಬದುಕಿನಲ್ಲಿ ಇರಬೇಕಿತ್ತು
ಭಾವಗಳಿಗಿಗೆ ಸ್ಪಂದಿಸೋ
ಮನಸ್ಸುಗಳು ಜೊತೆಯಲಿ...!!-
ವಿಚಿತ್ರ ಜೀವನ...
ಬೇಕು ಅಂತ ಅಂದುಕೊಂಡಿದೆಲ್ಲ
ನಮ್ಮಿಂದ ಬೇಗ ದೂರ ಆಗೋಗುತ್ತೆ,
ಅದು ವ್ಯಕ್ತಿ ಅಥವಾ ವಸ್ತುನೇ ಆಗಿರಬಹುದು..!!-
ಸಮಯ ಮತ್ತು ಸಂದರ್ಭ ಎರಡಕ್ಕೂ
ಎಷ್ಟು ವ್ಯತ್ಯಾಸ ಎಂದರೇ,
ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ ಸಂದರ್ಭ ಜೊತೆಯಲ್ಲಿರುವ ನಿಜವಾದ ಮುಖಗಳನ್ನು ಪರಿಚಯಿಸುತ್ತದೆ...!!-
ತಾಳ್ಮೆ ಖರೀದಿಸಲು ಕೋಪವನ್ನು
ಮಾರಿದ ವ್ಯಕ್ತಿ,
ಬದುಕು ಸಾಗಿಸಲು ಕನಸುಗಳನ್ನೇ
ಮಾರಿದ್ದಾನೆ...!!— % &-
ಕತ್ತಲೆ ಇರುವ ಮನೆಗೆ ದೀಪ ಹಚ್ಚಿ
ಬೆಳಕು ಕೊಡಬಹುದು...
ಆದರೆ ಕತ್ತಲೆ ಇರುವ ಮನಸಿಗೆ ಒಳ್ಳೆಯ
ಹೃದಯವಿದ್ದರೆ ಮಾತ್ರ
ಬೆಳಕು ಕೊಡಬಹುದು..!!— % &-