"ವರವಿನ ಮಲ್ಲೇಶ್ವರ ಕೃಪೆ"
"ಶ್ರೀ ಶ್ರೀ ಶ್ರೀ ಹುಲಿಗೆಮ್ಮೆ ದೇವಿ ಪ್ರಸನ್ನ "
ದಿ.ಗಾಮಣ್ಣ ದಿ. ಶ್ರೀಮತಿ ಹರಿವಾಣದ ಸಣ್ಣಮಲ್ಲಮ್ಮ
ಇವರ ಕೃಪಾರ್ಶೀವಾದೊಂದಿಗೆ
ಹರಿವಾಣ ಕುಟುಂಬದ ಸಮಸ್ತ ಅಣ್ಣತಮ್ಮಂದಿರ "ಮಳೆಗೆಲ್ಲೋರು "ವಂಶದವರ ಸಪ್ರೇಮದ ಶುಭದಿನದ ಮಂಗಳಕಾರ್ಯದ ನಿಮಿತ್ತ ಕರೆಯೋಲೆ
ಬಳ್ಳಾರಿ ಜಿ.ಸಿರುಗುಪ್ಪ ಪಟ್ಟಣದ ನಿವಾಸಿಗಳಾದ ಶ್ರೀಮತಿ ರತ್ಮಮ್ಮ ಇವರ ಜೇಷ್ಠ ಸುಪುತ್ರಿ
ಚಿ.ಹ.ಕುಂ.ಸೌ.ಪದ್ಮಾವತಿ ಎಂಬ ಕನ್ಯಾಮಣಿಯನ್ನು
ಬಳ್ಳಾರಿ. ಜಿ.ಕಂಪ್ಲಿ ತಾ.ಮುದ್ದಾಪುರ ಗ್ರಾಮದ
ಶ್ರೀಮತಿ ಹೊನ್ನುರಮ್ಮ ಶ್ರೀ ಹೆಚ್.ರುದ್ರಪ್ಪ ಇವರ ಜೇಷ್ಠ ಸುಪುತ್ರ
ಚಿ.ಮಾರೇಶ ಎಂಬ ವರಶ್ರೇಷ್ಠನಿಗೆ
ವಿವಾಹನಿಶ್ಚಯಿಸಿ ಇವರ ವಿವಾಹ ಮಹೋತ್ಸವವನ್ನು ಬಳ್ಳಾರಿ ಜಿ ಕಂಪ್ಲಿ ತಾ ಮುದ್ದಾಪುರ ಗ್ರಾಮದ ವರನ ಸ್ವಗೃಹದಲ್ಲಿ ಜರುಗುವಂತೆ ಗುರುಹಿರಿಯರು ನಿಶ್ಚಯಿಸಿರುತ್ತಾರೆ.ಕಾರಣ ತಾವುಗಳು ಸಕುಟುಂಬ ಸಪರಿವಾರ ಸಮೇತರಾಗಿ ಆಗಮಿಸಿ ನೂತನ ವಧೂ-ವರರನ್ನು ಆರ್ಶೀವರ್ದಿಸಬೇಕೆಂದು ಕೋರುವ
"ವಿವಾಹ ಮುಹೂರ್ತ : 7-15 ರಿಂದ 7-45 ಕ್ಕೆ ಸಲ್ಲುವ ಕುಂಭ ಲಗ್ನ ಶುಭ ಮಾಂಗಲ್ಯ ಧಾರಣೆ"
"ತಮ್ಮ ಆಗಮನಾಭಿಲಾಷಿಗಳು"
ರತ್ಮಮ್ಮ,ಗಿರೀಶ,ಕೋಮಲ,
ಹರಿವಾಣದ ದೊಡ್ಡ ತಾಯಮ್ಮ ಮತ್ತು ಬಾಪುರದ ಲಕ್ಷಮ್ಮ
ದಿ.ಹರಿವಾಣದ ದೊಡ್ಡ ತಾಯಣ್ಣ ಮತ್ತು ದ್ಯಾವಮ್ಮ
ಸಣ್ಣ ತಾಯಣ್ಣ ಮತ್ತು ಶ್ರೀಮತಿ ರಾಣಿ
-