ನಮ್ಮಲ್ಲಿರುವ ತಪ್ಪುಗಳನ್ನು ಕಂಡುಹಿಡಿದು, ಆ ತಪ್ಪುಗಳನ್ನು ತಿದ್ದುವವರು ನಮ್ಮ ಸ್ನೇಹಿತರಾಗಿರುತ್ತಾರೆ. ಆದರೆ ನಮ್ಮದೇ ತಪ್ಪು ಇದೆ ಎಂದು ನಮಗೆ ಎದುರು ವಾದಿಸುವವರು ಯಾವತ್ತಿಗೂ ನಮ್ಮ ಸ್ನೇಹಿತರಾಗಿರುವುದಿಲ್ಲ., - Somanagouda R Malipatil
ಹಿಂದೆ ಮಾಡಿದ ಸಹಾಯವನ್ನು ಮರೆತು, ಇಂದು ನಮ್ಮ ಜೊತೆ ಅಪರಿಚಿತರಂತೆ ಕೀಳಾಗಿ ವರ್ತಿಸುತ್ತಿದ್ದಾರೆ ಎಂದರೆ ಅವರಿಗೆ ನಮ್ಮ ಅವಶ್ಯಕತೆ ಮುಗಿದಿದೆ ಎಂದರ್ಥ., - Somanagouda R Malipatil
ಈ ಪ್ರಪಂಚದಲ್ಲಿ ಯಾರೂ ಒಳ್ಳೆಯವರಲ್ಲ ಯಾರೂ ಕೆಟ್ಟವರಲ್ಲ, ಅವಶ್ಯಕತೆ ಇದ್ದಾಗ ಒಳ್ಳೆಯವರಾಗುವರು ಅವಶ್ಯಕತೆ ಮುಗಿದ ಮೇಲೆ ಕೆಟ್ಟವರಾಗುವರು., (ಇದುವೇ ವಾಸ್ತವ ಬದುಕಿನ ಕರಾಳ ಸತ್ಯ ) - Somanagouda R Malipatil