ಯತ್ರ ನಾರ್ಯಸ್ತು ಪೂಜ್ಯಂತೆ,
ರಮಂತೆ ತತ್ರ ದೇವತಾ” ಎಂದು
ಮೊನ್ನೆ ಪ್ರವಚನ ಕೊಟ್ಟ ಅಧ್ಯಾತ್ಮಿಕ
ಗುರುವನ್ನು , ನಿನ್ನೆ ಅತ್ಯಾಚಾರ
ಪ್ರಕರಣದಲ್ಲಿ ಬಂದಿಸಲಾಗಿದೆ.

- ಸಂಜೀವ್. ಎಸ್❤️