ಸದ್ಯದ ರಾಷ್ಟ್ರ ರಾಜಕಾರಣದ ಪರಿಸ್ಥಿತಿಯಲ್ಲಿ ಸರ್ವ ಸಮರ್ಥ ರಾಷ್ಟ್ರೀಯ ಪಕ್ಷ ಅಂತ ಯಾವುದನ್ನೊ ಗಟ್ಟಿಯಾಗಿ ನಂಬಿ ಅಥವಾ ಬಿಡಿ.. ಆದರೆ ಕಾಂಗ್ರೆಸ್ ಪಕ್ಷವು ನಮ್ಮ ರಾಷ್ಟ್ರಕ್ಕೆ ಮಹಾನ್ ಅನರ್ಥವೇ ಸರಿ...
ಗಗನ ಚುಂಬಿತ ಕಟ್ಟಡಗಳು , ಸಾವಿರಾರು ಕೆರೆಗಳ ಮುಚ್ಚಿ ಮೇಲ್ ಸೇತುವೆಗಳು , ರಸ್ತೆಗಳನ್ನ ನಿರ್ಮಿಸಿ ನಾವು ಅದನ್ನ ಅಭಿವೃದ್ಧಿ ಎಂದೆವೆ ಹೊರತು.. ಈ ಭೂಮಿಗೆ ಮತ್ತು ಪ್ರಕೃತಿಗೆ ಅದರಿಂದ ಉಂಟಾದ ಭಾರ, ಅಸಮತೋಲನವನ್ನ ಮಾತ್ರ ಅರ್ಥೈಸಿಕೊಳ್ಳಲಾಗಲಿಲ್ಲ...