Kannada Quotes   (ಶ್ರೀಕಾಂತ ಭಟ್, ಶಿರಸಿ)
2.5k Followers · 215 Following

read more
Joined 17 April 2018


read more
Joined 17 April 2018
11 HOURS AGO

ಬೇಡದ ಚಿಂತೆಗಳ
ಕಂತೆಯನು ಬದಿಗಿಡಿ
ಬೇಕಿರುವ ಕೆಲಸಗಳನು ಮಾಡುತ
ನೀ ಮುಂದೆ ನಡಿ

-


11 HOURS AGO

ನಮ್ಮದಲ್ಲದ ಲೋಕದಲ್ಲಿ
ನಮ್ಮವರಿಗಾಗಿ ಹುಡುಕಾಟ
ನಮ್ಮವರೆಂದು ಬಂದು
ದೂರ ಹೋದವರಿಂದ
ಬದುಕಿಗೊಂದು ಪಾಠ

-


26 MAR AT 20:34

ಐದು ವರ್ಷದ ಬಳಿಕ ಮತ್ತೆ ಬಂದಿಹರು
ಮತ ಭಿಕ್ಷೆಗೆ, ತಮ್ಮ ರಕ್ಷೆಗೆ
ರಕ್ಷೆಯೋ ಶಿಕ್ಷೆಯೋ
ನಿರ್ಧಾರ ಮತದಾರ ಪ್ರಭುವಿನ ಕೈಯಲಿ

-


26 MAR AT 19:28

"ನಂಬಿಕೆ"
ಶಬ್ದದ ಅರ್ಥ ತಿಳಿದವರು
ಅದನ್ನು ಎಂದೂ ಉಳಿಸಿಕೊಳ್ಳುತ್ತಾರೆ
ದುರಂತವೆಂದರೆ ಕೆಲವು "ಬುದ್ಧಿವಂತರು"
ಅದನ್ನು ತಿಳಿದೂ
ಅದನ್ನು ಉಳಿಸಿಕೊಳ್ಳುವುದಿಲ್ಲ

-


19 MAR AT 7:05

ಮರೆತ ಜನರನು ನೆನೆಯುವುದೇಕೆ
ಇರುವ ಜನರನು ಮರೆಯುವುದೇಕೆ

-


18 FEB AT 12:16

ಬರಹವೇ ಬೇಡೆನಿಸಿದೆ
ಬದುಕಿನ ಬವಣೆಯಲ್ಲಿ

-


18 FEB AT 12:15

ನಡುರಾತ್ರಿ ಎದ್ದು ಕನವರಿಸುತಿದ್ದೆ
ನೀ ನನ್ನವಳೆಂದು
ಎದ್ದು ನೋಡಿದಾಗಲೇ ತಿಳಿದಿದ್ದು
ನೀ ದೂರದ ನಕ್ಷತ್ರವೆಂದು

-


6 JAN AT 20:05

Trust is like a Rust
When it is Lost





-


29 DEC 2023 AT 22:17

ಮರೆಯಲಿ ಈ ವರ್ಷದ ಕಹಿ
ದೊರೆಯಲಿ ಹೊಸ ವರ್ಷದಲಿ ಸಿಹಿ

-


29 DEC 2023 AT 21:56

ಹಳೆ ವರ್ಷಕೆ ಬೈ
ಹೊಸ ವರ್ಷಕೆ ಜೈ

-


Fetching Kannada Quotes Quotes