Kannada Quotes   (ಶ್ರೀಕಾಂತ ಭಟ್, ಶಿರಸಿ)
2.5k Followers · 220 Following

read more
Joined 17 April 2018


read more
Joined 17 April 2018
12 JUN AT 6:52

ತುಂಬಿದ ಕೊಡ ತುಳುಕುವುದಿಲ್ಲ
ಪ್ರೀತಿ ಎಂದೂ ಕರಗುವುದಿಲ್ಲ

-


11 JUN AT 20:11

ಬೇರೆಯವರ ಒಳ್ಳೇತನವನ್ನು
ಕೆಟ್ಟದಾಗಿ ಬಳಸಬೇಡಿ
ಏಕೆಂದರೆ ಅವರ ಕೆಟ್ಟತನ
ತುಂಬಾ ಘೋರವಾಗಿರುತ್ತದೆ

-


11 JUN AT 7:42

ಅರಿತು ಬಾಳಲು ಜನ್ಮ ಸಾರ್ಥಕ
ಅರಿಯದೇ ಬಾಳಲಿ ಗೋಳು ಏತಕ

-


11 JUN AT 7:39

ನಿನ್ನನೇ ನೀ ಪ್ರೀತಿಸು
ನಿನಗಾಗಿ ನೀ ಜೀವಿಸು
ಎಲ್ಲರನೂ ಸಂತಸಪಡಿಸುವನೆಂಬ
"ಮೂಢನಂಬಿಕೆ"ಯನು ನೀ ತ್ಯಜಿಸು

-


30 MAY AT 7:12

ನೀನಿರಲು ಭಯವೇಕೆ
ನೀನಿರದೇ ದಿನ ಹೇಗೆ?

-


20 MAY AT 7:24

ಪ್ರೀತಿ ಕಡಲು
ಭಾವನೆಗಳ ಒಡಲು

-


3 MAY AT 10:51

ಕೂಡಿ ಬಾಳುವ ಮಾತಾಗಿದೆ
ಓಡಿ ಹೋಗುವ ಮಾತೇ ಇಲ್ಲ

-


29 APR AT 6:53

"ಸಾಧನೆ" ಮಾತನಾಡಲಿ
"ಮಾತೇ" ಸಾಧನೆಯಾಗದಿರಲಿ

-


28 APR AT 7:43

ಎಲ್ಲವೂ ಸಾಧ್ಯ
ನೀ ಮನಸ್ಸು ಮಾಡಲು

-


28 APR AT 6:57

ದ್ವೇಷದಲಿ ಮಾತನಾಡದಿರಿ
ಮೌನದಲಿ ಮನವನು ಗೆಲ್ಲಿ

-


Fetching Kannada Quotes Quotes