ಗೃಹಿಣಿಯರು ಎಂತಾ ಪಿ ಎಚ್ ಡಿ ಮುಗಿಸಿದ್ದರು
ಪಕ್ಕದ್ಮನೆಯವರು ಬಂಗಾರ ಖರೀದಿಸಿದಾಗ
ಅದರ ಬಗ್ಗೆ ವಾರಗಟ್ಟಲೇ ಮಾತಾಡೋದು ಬಿಡಲ್ಲ.-
ಶಿವರಾಜ್ ಬಿಳೇಗುಡ್ಡ
(ಶಿವರಾಜ್ ಬಿಳೇಗುಡ್ಡ)
1.0k Followers · 1.6k Following
ಊರು ತಾವರಗೇರಾ, ಕೊಪ್ಪಳ
ಅವಳ ವಿರಹ, ಈ ಕವಿಯ ಬರಹ ಅಷ್ಟೇ.
ಅವಳ ವಿರಹ, ಈ ಕವಿಯ ಬರಹ ಅಷ್ಟೇ.
Joined 30 September 2018
9 HOURS AGO
18 HOURS AGO
ಹೃದಯದಲ್ಲಿ ಉರಿಯುವ ಹಣತೆ ಆಗಿರಲಿಲ್ಲ ಅವಳು,
ಅಲ್ಲಿ ಉದ್ಭವಿಸಿದ ದೇವಿಯೇ ಅವಳಾಗಿದ್ದಳು.-
8 SEP AT 23:07
ಹೆಣ್ಣಿನ ಅಂದ ಮುಖದಲ್ಲಿಲ್ಲ
ಕವಿಗಳ ಕುಂಚಗಳಲ್ಲಿದೆ
ಆ ಕುಂಚಗಳಿಗೂ ಅಂದ ಕೊಟ್ಟವಳು
ಈ ಹೆಣ್ಣು.-
8 SEP AT 19:53
ಕೆಲವೊಮ್ಮೆ
ಹೃದಯದ ಚಿಕ್ಕ ಗಾಯಕ್ಕೆ
ಮುಲಾಮು ಹಚ್ಚಿದವರು
ಮುಂದೆ ಅವರೆ ಒಂದು ದೊಡ್ಡ
ಗಾಯವಾಗಿ ಉಳಿದುಬಿಡುತ್ತಾರೆ
ಹೃದಯ ಮಿಡಿದರು ,ಉಸಿರಾಡಿದರು
ದೇಹ ಯಾವುದಕ್ಕೂ ಸ್ಪಂದಿಸದಂತೆ...-
8 SEP AT 10:36
ಅವಳು ಮೊದ್ಲೇ ಕೇಳಿದ್ಲು
ರೊಟ್ಟಿಗೆ ಜೋಡು ಎನ್ ಮಾಡ್ಲಿ ಅಂತಾ
ನಾನು ಏನಾದ್ರು ಮಾಡು ಹೋಗಂದೆ
ಅದ್ಕೇ ಅವಳು ತಿಳಿಸಾರು ಮಾಡಿಬಿಡೋದ.-
8 SEP AT 7:09
ಅವಳೆ ನಿರ್ಧರಿಸಿಬಿಟ್ಟಿದ್ದಳು ನಾನು ಏನೆಂದು
ಈಗಿರುವಾಗ ನಾನೇಗೆ ಅರ್ಥೈಸಲಿ ಅವಳಿಗೆ ನಾನೆಂದೂ.-
8 SEP AT 6:50
ಭೂಮಿಯೂ ಪುಲಕಿತವಾಯ್ತು
ಅವಳ ಹೆಜ್ಜೆ ಸ್ಪರ್ಶಿಸಿಸಲು
ನೈದಿಲೆಯೂ ಮೃದುವಾಯ್ತು
ಅವಳ ಹಸ್ತ ಸ್ಪರ್ಶಿಸಿಸಲು
ಮಳೆಯೂ ಮೋಹಿತವಾಯ್ತು
ಅವಳ ಅಧರ ಸ್ಪರ್ಶಿಸಿಸಲು
ತಂಗಾಳಿಯೂ ಬೆಚ್ಚಗಾಯ್ತು
ಅವಳ ಬಿಸಿ ಉಸಿರ ಸ್ಪರ್ಶಿಸಿಸಲು..-