ಸ್ಥಳೀಯ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಯೋಗ್ಯ ವ್ಯಕ್ತಿಗೆ ಮತ ನಿಡ್ತಾರೆ...!
ಭಂಡ ಮಾತುಗಳಿಗೆ ಮರಳಾಗುವುದಕ್ಕೆ ಅವರು ಸಾಮಾನ್ಯ ಮತದಾರರಲ್ಲ.. ಜನಪ್ರತಿನಿದಿಗಳು...!-
Shivanand Dharmatti
(✍️ಶಿವಾನಂದ ಧರ್ಮಟ್ಟಿ)
70 Followers · 29 Following
ನೇರ ದಿಟ್ಟ ನಿರಂತರ
ನೇರ ನುಡಿಯ ಚಾಣಾಕ್ಷ ಮಾತುಗಾರ
ಉತ್ತರ ಕರ್ನಾಟಕದ ಕುಂದಾನಗರಿ
ಬೆಳಗಾವಿಯ ಕುವರ.
ನಾನೇನು ದೊಡ... read more
ನೇರ ನುಡಿಯ ಚಾಣಾಕ್ಷ ಮಾತುಗಾರ
ಉತ್ತರ ಕರ್ನಾಟಕದ ಕುಂದಾನಗರಿ
ಬೆಳಗಾವಿಯ ಕುವರ.
ನಾನೇನು ದೊಡ... read more
Joined 9 May 2020
24 NOV 2021 AT 8:58
22 MAR 2021 AT 8:53
ನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ
ಭಕ್ತಿ ನನ್ನದಲ್ಲ.
ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ, ಮೆಚ್ಚುತ್ತಾನೆ.
-ಸಿದ್ದರಾಮಯ್ಯ-
14 DEC 2020 AT 18:54
ಪಂಚಾಯತಿ ಚುನಾವಣೆಗಳು ರಾಜಕಾರಣದ ಪವಿತ್ರ ಮೆಟ್ಟಿಲುಗಳು.
ಅಯೋಗ್ಯರು ಮೆಟ್ಟಿಲು ಹತ್ತದಂತೆ ನೋಡಿಕೊಳ್ಳಿ.!
ಗ್ರಾಮದ ಅಭಿವೃದ್ಧಿಗಾಗಿ ನಿಮ್ಮ ಮತವನ್ನು ದಾನ ಮಾಡಿ..-
29 OCT 2020 AT 20:29
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು,
ನಮ್ಮ ಕಾಪಾಡೋ ಗುರು ಇವಳು.
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು, ನಾ
ಉಸಿರಾಡೋ ಕಾಡಿವಳು.
✳️ಸಾಹಸ ಸಿಂಹ ಡಾ: ವಿಷ್ಣುವರ್ಧನ್-
21 OCT 2020 AT 15:25
ಕತ್ತಲೆಯ ಕನಸ್ಸಿಗೆ ಬೆಳಕು ತರುವುದೇ ಗೆಳೆತನ
ನೊಂದ ಮನಸ್ಸಿಗೆ ಬಲ ತುಂಬುವುದೇ ಮಾರ್ಗದರ್ಶನ...-
3 SEP 2020 AT 8:47
ನಾವು ಬಯಸುತ್ತಿರುವುದು..
ಸಾಮರಸ್ಯ ಮತ್ತು ನೆಮ್ಮದಿಯನ್ನು.
ವಿನಃ ಅಧಿಕಾರವನ್ನಲ್ಲ...-
27 AUG 2020 AT 20:10
ಮನಸ್ಸಿನ ಆಸೆಗೆ ಬೇಲಿ ಹಾಕಿದವರು
ಕಂಡ ಕನಸ್ಸಿಗೆ ಗೋರಿ ಕಟ್ತಾರೆ....
(ನೋವಿನೊಳಗಿನ ನಗುವಿನಾಟ)
-