ರಾಜನು ಗೆಲ್ಲಲಾರದ
ಕಳ್ಳನು ಕದಿಯಲಾರದ
ಅಣ್ಣ ತಮ್ಮಂದಿರಲ್ಲಿ ಭಾಗವಾಗದ
ಎಷ್ಟು ಗಳಿಸಿದರೂ ಗಳಿಸಬೇಕೆನ್ನುವ
ಎಷ್ಟು ಹಂಚಿದರೂ ಹಂಚ ಬೇಕೆನ್ನುವ
ಬಚ್ಚಿಟ್ಟರೆ ಕೊಳೆಯುವ
ಬಿಚ್ಚಿಟ್ಟರೆ ಬೆಳೆಯುವ
ಸಂಪತ್ತು ವಿದ್ಯಾ ಸಂಪತ್ತು
ಅಂತಹ ವಿದ್ಯಾ ಸಂಪತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಸ್ವತ್ತಗಲಿ....
💐ವಿಶ್ವಪುಸ್ತಕದಿನ💐-
💐ಓಂ ನಮಃ ಶಿವಾಯ💐
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಮ್ |
ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ.ವಿಷಕಂಠನ ದಯೆಯಿಂದ ಕಷ್ಟಗಳೆಂಬ ವಿಷವೆಲ್ಲಾ ಸುಖ, ಶಾಂತಿ, ನೆಮ್ಮದಿಯೆಂಬ ಅಮೃತವಾಗಿ ಪರಿವರ್ತನೆಯಾಗಲಿ. ಪರಶಿವನ ಧ್ಯಾನದಿಂದ ಮನ, ಮನೆಗಳಲ್ಲಿ ಖುಷಿಯ ಹೂವು ಚೆಲ್ಲಲಿ.
ಸರ್ವರಿಗೂ ಶಿವರಾತ್ರಿಯ ಶುಭಾಶಯಗಳು-
💐ಓಂ ನಮಃ ಶಿವಾಯು💐
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕ ಮಿವ ಬಂಧನಾನ್
ಮೃತ್ಯೋರ್ ಮುಕ್ಷೀಯಮಾಮೃತಾತ್
ಭಸ್ಮ ವಿಭೂಶಿತ ಭಕ್ತರ ಕಾಯ್ವ ರುದ್ರಾಕ್ಷ
ತ್ರಿಶೂಲಧಾರಿ, ಮುರ್ಲೋಕ ರಕ್ಷಕ
ಜಟೆಯಲ್ಲಿ ಗಂಗೆ, ಕರಗಳಲ್ಲಿ ಅಗ್ನಿ, ಢಮರು ಹಿಡಿದ ನಂದೀಶ,ಏಕಲಿಂಗ ಜಗದೀಶನ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ
💐ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು💐
-
ಜನರ ದೈನಂದಿನ ಜೀವನದಲ್ಲಿ ಬಳಸುವ ವಿಜ್ಞಾನದ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು. ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಇದನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ವೈಜ್ಞಾನಿಕ ಮನೋಭಾವದ ನಾಗರಿಕರಿಗೆ ಅವಕಾಶ ಕಲ್ಪಿಸುವುದು. ಜನರನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು.
-
#ಓದು ಕರ್ನಾಟಕ
ನಿನ್ನ ಭಾವಿ ಭವಿಷ್ಯಕ್ಕಾಗಿ ನೀ ಓದು
ನಿನ್ನ ಹೆತ್ತವರ ಖುಷಿಗಾಗಿ ನೀ ಓದು
ನಿನ್ನ ಮೇಲೆ ನಂಬಿಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು
ನಿನ್ನ ಅಪಮಾನಿಸಿದವರಿಗಾಗಿ ನೀ ಓದು
ನಿನ್ನ ಕಾಲಮೇಲೆ ನಿಲ್ಲಲು ನೀ ಓದು
ಇನ್ನೂಬ್ಬರಿಗೆ ಮಾದರಿಯಾಗಲು ನೀ ಓದು
ಲೋಕವನ್ನು ಅರಿಯಲು ನೀ ಓದು
ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ಬಡವರ ಬಾಳಲ್ಲಿ ಬೆಳಕಾಗಲು ನೀ ಓದು
ಕಷ್ಟ ಪಟ್ಟು ಅಲ್ಲ ,ಇಷ್ಟ ಪಟ್ಟು ನೀ ಓದು
ವಿದ್ಯ ಎಂದರೆ,ಕೇವಲ ಅಕ್ಷರ ಜ್ಞಾನವಲ್ಲಾ
ಸಂಸ್ಕಾರವೂ ಹೌದು ಸಂಸ್ಕೃತಿ ಹೌದು
— % &-
ನಿನ್ನ ಭಾವಿ ಭವಿಷ್ಯಕ್ಕಾಗಿ ನೀ ಓದು
ನಿನ್ನ ಹೆತ್ತವರ ಖುಷಿಗಾಗಿ ನೀ ಓದು
ನಿನ್ನ ಮೇಲೆ ನಂಬಿಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು
ನಿನ್ನ ಅಪಮಾನಿಸಿದವರಿಗಾಗಿ ನೀ ಓದು
ನಿನ್ನ ಕಾಲಮೇಲೆ ನಿಲ್ಲಲು ನೀ ಓದು
ಇನ್ನೂಬ್ಬರಿಗೆ ಮಾದರಿಯಾಗಲು ನೀ ಓದು
ಲೋಕವನ್ನು ಅರಿಯಲು ನೀ ಓದು
ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ಬಡವರ ಬಾಳಲ್ಲಿ ಬೆಳಕಾಗಲು ನೀ ಓದು
ಕಷ್ಟ ಪಟ್ಟು ಅಲ್ಲ ,ಇಷ್ಟ ಪಟ್ಟು ನೀ ಓದು
ವಿದ್ಯ ಎಂದರೆ,ಕೇವಲ ಅಕ್ಷರ ಜ್ಞಾನವಲ್ಲಾ
ಸಂಸ್ಕಾರವೂ ಹೌದು ಸಂಸ್ಕೃತಿ ಹೌದು
-
ನಿನ್ನ ಬಾವಿ ಭವಿಷ್ಯಕ್ಕಾಗಿ ನೀ ಓದು
ನಿನ್ನ ಹೆತ್ತವರ ಖುಷಿಗಾಗಿ ನೀ ಓದು
ನಿನ್ನ ಮೇಲೆ ನಂಬಿಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು
ನಿನ್ನ ಅಪಮಾನಿಸಿದವರಿಗಾಗಿ ನೀ ಓದು
ನಿನ್ನ ಕಾಲಮೇಲೆ ನಿಲ್ಲಲು ನೀ ಓದು
ಇನ್ನೂಬ್ಬರಿಗೆ ಮಾದರಿಯಾಗಲು ನೀ ಓದು
ಲೋಕವನ್ನು ಅರಿಯಲು ನೀ ಓದು
ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ಬಡವರ ಬಾಳಲ್ಲಿ ಬೆಳಕಾಗಲು ನೀ ಓದು
ಕಷ್ಟ ಪಟ್ಟು ಅಲ್ಲ ,ಇಷ್ಟ ಪಟ್ಟು ನೀ ಓದು
ವಿದ್ಯ ಎಂದರೆ,ಕೇವಲ ಅಕ್ಷರ ಜ್ಞಾನವಲ್ಲಾ
ಸಂಸ್ಕಾರವೂ ಹೌದು ಸಂಸ್ಕೃತಿ ಹೌದು
-
ಮಹಾತ್ಮ ಗಾಂಧಿ ಘೋಷಣೆಗಳು:
ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ.
ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು.
ತೃಪ್ತಿಯು ಪ್ರಯತ್ನದಲ್ಲಿದೆ, ಸಾಧನೆಯಲ್ಲಿಲ್ಲ.
ದುರ್ಬಲರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮೆಯು ಬಲಶಾಲಿಗಳ ಲಕ್ಷಣವಾಗಿದೆ.
ಶಕ್ತಿ ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಇದು ಅದಮ್ಯ ಇಚ್ಛೆಯಿಂದ ಬರುತ್ತದೆ.
ಪ್ರಾಮಾಣಿಕ ಭಿನ್ನಾಭಿಪ್ರಾಯವು ಸಾಮಾನ್ಯವಾಗಿ ಪ್ರಗತಿಯ ಉತ್ತಮ ಸಂಕೇತವಾಗಿದೆ.
ಕೋಪವು ಅಹಿಂಸೆಯ ಶತ್ರು ಮತ್ತು ಹೆಮ್ಮೆಯು ಅದನ್ನು ನುಂಗುವ ದೈತ್ಯವಾಗಿದೆ.
ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿರದಿದ್ದರೆ ಸ್ವಾತಂತ್ರ್ಯವು ಯೋಗ್ಯವಾಗಿರುವುದಿಲ್ಲ.
ನೀವು ಎದುರಾಳಿಯನ್ನು ಎದುರಿಸಿದಾಗಲೆಲ್ಲಾ ಅವನನ್ನು ಪ್ರೀತಿಯಿಂದ ಜಯಿಸಿ.
-
ಮಹಾತ್ಮ ಗಾಂಧಿ ಘೋಷಣೆಗಳು:
ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ.
ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು.
ತೃಪ್ತಿಯು ಪ್ರಯತ್ನದಲ್ಲಿದೆ, ಸಾಧನೆಯಲ್ಲಿಲ್ಲ.
ದುರ್ಬಲರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮೆಯು ಬಲಶಾಲಿಗಳ ಲಕ್ಷಣವಾಗಿದೆ.
ಶಕ್ತಿ ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಇದು ಅದಮ್ಯ ಇಚ್ಛೆಯಿಂದ ಬರುತ್ತದೆ.
ಪ್ರಾಮಾಣಿಕ ಭಿನ್ನಾಭಿಪ್ರಾಯವು ಸಾಮಾನ್ಯವಾಗಿ ಪ್ರಗತಿಯ ಉತ್ತಮ ಸಂಕೇತವಾಗಿದೆ.
ಕೋಪವು ಅಹಿಂಸೆಯ ಶತ್ರು ಮತ್ತು ಹೆಮ್ಮೆಯು ಅದನ್ನು ನುಂಗುವ ದೈತ್ಯವಾಗಿದೆ.
ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿರದಿದ್ದರೆ ಸ್ವಾತಂತ್ರ್ಯವು ಯೋಗ್ಯವಾಗಿರುವುದಿಲ್ಲ.
ನೀವು ಎದುರಾಳಿಯನ್ನು ಎದುರಿಸಿದಾಗಲೆಲ್ಲಾ ಅವನನ್ನು ಪ್ರೀತಿಯಿಂದ ಜಯಿಸಿ.
-
ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತು, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ
ನಮ್ಮ ಹೆಮ್ಮೆಯ ಭಾರತ ದೇಶಕ್ಕೆ ಸಾವಿರ ನಮನಗಳು... ಇದರ ಕೀರ್ತಿ ಹೆಚ್ಚಲು, ಸಮೃದ್ದಿ ಹೆಚ್ಚಿಸಲು ನಾವೆಲ್ಲಾ ಪಣತೊಡೋಣ...
ಗಣರಾಜ್ಯೋತ್ಸವದ ಶುಭಾಶಯಗಳು
-