ಮರಣದ ಸಮಯದಲ್ಲಿ
ಮಾಡಿದ ಎಲ್ಲಾ ಅಪರಾಧ ವನ್ನು
ಮರೆತು ಶಾಂತಿಗಾಗಿ ಹುಡುಕುವ
ಬುದ್ಧಿವಂತನು ನೀ ಆಗದಿರು ಗೆಳೆಯ
ಅದರ ಬದಲು ಇಡೀ ಜೀವನವೆಲ್ಲ
ಇನ್ನೊಬ್ಬರ ಒಳಿತನ್ನು ಬಯಸು.
ಆಗ ಶಾಂತಿ ತಾನಾಗಿಯೇ ದೊರೆಯುತ್ತದೆ
ಗೆಳೆಯ👱👫-
ಜೀವನ ಕಬಡ್ಡಿ ಆಟದಂತೆ ನಾವು ಗೆಲುವಿನ ಗೆರೆ ಮುಟ್ಟುತಿರುವಾಗಲೇ ಕೇಲವರು ನಮ್ಮ ಕಾಲು ಎಳೆಯಲು ಪ್ರಯತ್ನ ಪಡುತ್ತಲೇ ಇರುತ್ತಾರೆ...ಆದರೆ ಒಂದಂತೂ ನಿಜ ಅವರು ಯಾವಾಗಲು ನಮ್ಮ ಕಾಲಿನ ಕೆಳಗೆ ಇರುತ್ತಾರೆ ಹೊರತು ಹೃದಯದ ಮಟ್ಟಕ್ಕೆ ಬರಲು ಸಾಧ್ಯವಿಲ್ಲ...
-
ಓದುವ ಸಮಯದಲ್ಲಿ ನಾವು ನಿಯತ್ತಿನಿಂದ ಪುಸ್ತಕದ ಜೊತೆ ಗೆಳೆತನ ಮಾಡಿದರೆ.. ಮುಂದೆ ಒಂದು ದಿನ ಇಡೀ ಜಗತ್ತೇ ನಮ್ಮ ಸ್ನೇಹಕ್ಕಾಗಿ ಕಾಯುವ ಹಾಗೆ ಪುಸ್ತಕ ಮಾಡುತ್ತದೆ.
-
ಮನದೊಳಗೆ ಬಯಕೆ ಇಟ್ಟುಕೊಂಡು ಸ್ನೇಹ ಬಯಸುತ್ತಿರುತ್ತಾರಲ್ಲ; ಅಂಥವರು ಒಮ್ಮೆ ದೂರವಾದರೆ ಮತ್ತೆ ಹತ್ತಿರ ಬಿಟ್ಟುಕೊಳ್ಳಬೇಡಿ. ಯಾವತ್ತಿದ್ದರೂ ಅವರು ಅಪಾಯಕಾರಿಯೇ!
-
ಮೌನದ ಸಮಯಕ್ಕೆ ಮಾತುಗಳೆ ಆಸರೆ
ನೊಂದ ಮನಕ್ಕೆ ಖುಷಿ ಕೊಡುವ ಮನಸ್ಸೆ ಆಸರೆ
ಕಷ್ಟದ ಸಮಯದಲ್ಲಿ ಕೈಜೋಡಿಸಿದ ಅ ಒಂದು ಕೈಯಿಂದ ಆದಾ ಸಹಾಯವೆ ಆಸರೆ-
ಪ್ರೀತಿನೇ ಆಗ್ಲಿ ಗೆಳತಾನವೇ ಆಗ್ಲಿ ಹಣೆಯಲ್ಲಿ ಬರೆದಿರಬೇಕು ಒತ್ತಾಯದಿಂದ ಯಾರು ನಮ್ಮವರಾಗಲ್ಲ
-
"ಶೂ👞 ನಲ್ಲಿದ್ದ ಚಿಕ್ಕ ಕಲ್ಲು
ಶತ್ರು ಆದ ಮಿತ್ರ👬
ಹೆಜ್ಜೆ 👣ಹೆಜ್ಜೆಗೂ👣 ತೊಂದರೆ
ಕೊಡುವುದು ಖಚಿತ "
-