ಹೇಮರೆಡ್ಡಿ ಮಲ್ಲಮ್ಮ 🙏🙏🙏......
-
ಕವಿತೆ ದಿನ
ನನಗಾಗ ಒಂಟಿಯೆನಿಸಿದಾಗ
ಜೊತೆಯಾಗಿದ್ದು ಕವಿತೆ
ಮನದ ನೂರು ದುಗುಡ
ದೂರವಾಗಿಸಿದ್ದು ಕವಿತೆ
ನೋವ ಮರೆಸಿ
ನಗುವುದ ಕಲಿಸಿದ್ದು ಕವಿತೆ
ಕವಿತೆ ನೀ ಇದ್ದೆ
ನನ್ನ ಜೊತೆ
ನಾ ಬರೆದೆ ನನ್ನ ಬಾಳ
ಹೊಸ ಕವಿತೆ
ನಾನೀಗ ಸಂತಸದಿ ಬದುಕುತಿರಲು
ಕಾರಣ ನನ್ನ ಕವಿತೆ
ನೀ ನನಗೆ ಅಂದು ಜೊತೆಯಾದುದಕೆ
ಆನಂದದಿಂದಿರುವೆ ಧನ್ಯವಾದ ಕವಿತೆ
ನಿನ್ನ ದಿನದ ಶುಭಾಶಯಗಳು ಕವಿತೆ ❤️.......-
ಮಕ್ಕಳಿಗೆ ಪಾಠ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸದೆ ಮಕ್ಕಳ ಭಾವನೆಗಳಿಗೆ ಸ್ಪದಿಂಸುತಾ,ಮಕ್ಕಳ ನೋವು ನಲಿವುಗಳಿಗೆ ಧೈರ್ಯತುಂಬುತಾ,ಮಕ್ಕಳ ಓದಿಗೆ ಸಹಾಯ ಮಾಡುತಾ,ಮಕ್ಕಳ ಸರ್ವತೊಮುಖ ಬೆಳವಣಿಗೆಗೆ ಶ್ರಮಿಸುತಾ, ವೃತ್ತಿ ಬದುಕಿನ ಜೊತ್ಗೆ ವೈಯಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಮಗನಾಗಿ,ತಂದೆಯಾಗಿ,ಅಣ್ಣನಾಗಿ,ಗುರುವಾಗಿ ಎಲ್ಲ ಪಾತ್ರವನ್ನು ನಿಭಾಯಿಸುತಾ ವೃತ್ತಿ ಬದುಕಿಗೆ 21ವರ್ಷ ತುಂಬಿದ ಸಂತಸದಲ್ಲಿರುವ ಗುರುಗಳಿಗೆ ಅಭಿನಂದನೆಗಳು 💐
-
ಅಜವನಾದ ಬೆಲೆ ಹೊಟ್ಟೆ ನೋವಾದವರಿಗೆ ಗೊತ್ತು
ಮನದಲ್ಲಿನ ನೋವು ನೋವುಂಡವರಿಗೆ ಗೊತ್ತು.......
ಅಡಿ ಬರಹದಲ್ಲಿ ಓದಿರಿ........-
ಹುಟ್ಟು ಹಬ್ಬದ ಶುಭಾಶಯಗಳು 💐 ಮಗನೇ ❤️ ಯಶಸ್ ಪಾಟೀಲ್ 💛
ಅಡಿಬರಹದಲ್ಲಿ ಓದಿರಿ. ....-
ನನ್ನ ಮಗನ ಹುಟ್ಟು ಹಬ್ಬಕ್ಕೆ 💐
ನನ್ನ ಮಗಳ ಶುಭಾಶಯ🥰
ಅಡಿಬರಹದಲ್ಲಿ ಓದಿರಿ. ...
ಧನ್ಯವಾದ ಮಗಳೇ ಅನುಷಾ ❤️......-
ಪ್ರತಿಯೊಬ್ಬರ ಜೀವನದಲ್ಲಿ ಮೊದಲುಗಳು ತುಂಬಾ ಮುಖ್ಯವಾಗಿರುತ್ತದೆ ❤️.
ನನ್ನ ಮಗನ ಜೀವನದ ಮೊದಲುಗಳನ್ನು ಸಂಭ್ರಮಿಸಿದವಳು ನಾನು ❤️ನನ್ನ ಮಗನ ಶಾಲೆಯ ಪ್ರತಿಯೊಂದು ಹಂತದ ವಿಶೇಷಗಳನ್ನು ನೋಡಿ ಖುಷಿಪಟ್ಟಿರುವೆ ❤️ನನ್ನ ಮಗನ ಮೊದಲ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಸುಮಂಗಲ ಹಿರೇಮಠ ರವರು ನನ್ನ ಮಗನಿಗೆ ಸಾಮಾಜಿಕ ಜೀವನಕ್ಕೆ ಭದ್ರಬುನಾದಿ ಹಾಕುತ್ತಿದ್ದಾರೆ 🙏ಶೈಕ್ಷಣಿಕವಾಗಿ ಮತ್ತು ಸಾಂಸ್ಕ್ರತಿಕವಾಗಿ ಯಶಸ್ ಪಾಟೀಲ್ ಗೆ ಪ್ರೋತ್ಸಾಹ ನೀಡುತ್ತಿದ್ದಾರೆ 🙏.
ನನ್ನ ಮಗ ಯಶಸ್ ಪಾಟೀಲ್ ಕಡೆಯಿಂದ ಶ್ರೀಮತಿ ಸುಮಂಗಲ ಹಿರೇಮಠ ರವರಿಗೆ ಅನಂತ ಧನ್ಯವಾದಗಳು ಮತ್ತು ಶಿಕ್ಷಕರ ದಿನಾಚರಣೆಯ ಶುಭಾಶಯಗಳು 💐🙏 ❤️-