ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೇ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ.
-
ಜೀವನದ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಅನುಭವಿಸಿ.
ದಿನಕ್ಕೊಂದು ಸಮಸ್ಯೆ ಬರುತ್ತೆ ಹೊಗುತ್ತೆ,
ಆದರೆ ಕಳೆದು ಹೊದ ಸಮಯ ಮತ್ತೆ ಬಾರದು.-
Never ignore a person who cares for you, Because someday you will realize you have lost a diamond, while you were busy collecting stones...
-
ನಮ್ಮ ಗುರಿಯನ್ನು ತಲುಪುವ ಮೊದಲ ಹೆಜ್ಜೆ ಎಂದರೆ, ನಾವು ಇರುವ ಸ್ಥಳದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಿರ್ಧರಿಸುವುದು.
-
ಮಹಾವೀರ ಜಯಂತಿಯ ಶುಭಾಶಯಗಳು
ಅಹಿಂಸಾ ಪರಮೋಧರ್ಮ ಎಂದು ವಿಶ್ವಕ್ಕೆ ಸಾರಿದ ಮಹಾವೀರರ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪ-
ಆತ್ಮೀಯರೇ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
ದೇವರು ತಮಗೆ ಸನ್ಮಂಗಳವನ್ನುಂಟುಮಾಡಲಿ...-
Happy Women's Day to all the incredible women! Shine on.... Not just today but everyday!
-
ಅತ್ಯುತ್ತಮ ಸಾಧನೆ ಮಾಡಲು ಮತ್ತು ಸಂತೋಷವಾಗಿರಲು ಪ್ರಮುಖ ಅಭ್ಯಾಸವೆಂದರೆ,
ಪ್ರತಿ ಕ್ಷಣವೂ ಪ್ರಸ್ತುತವಾಗಿ ಉಳಿಯುವುದು.-
ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತುತೇ ॥
ಸಂಕಷ್ಟಗಳ ಕಗ್ಗತ್ತಲೆ ಕಳೆದು,
ಹೊಸ ಬೆಳಕಿನ ಸಂಭ್ರಮದೊಂದಿಗೆ ಈ ದೀಪಾವಳಿ ಎಲ್ಲರ ಬದುಕಿನಲ್ಲಿ ಯಶಸ್ಸು , ಸಂತೋಷ ಹಾಗೂ ಸಮೃದ್ಧಿಗಳನ್ನು ಹೊತ್ತು ತರಲಿ.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..-
ಮಾನಸಿಕ ನೆಮ್ಮದಿಗಿಂತ
ದೊಡ್ಡದಾದ ಶ್ರೀಮಂತಿಕೆ
ಈ ಜಗತ್ತಿಲ್ಲಿ ಯಾವುದೂ ಇಲ್ಲ-