ಬಿಟ್ಟಿ ಉಪದೇಶ ತುಸು ಉಪ್ಪು ಹೆಚ್ಚಿರುವ ಉಪ್ಪಿನಕಾಯಿಯಂತೆ, ಬೇಡದೆನೆ ಬಡಿಸಬೇಡಿ
ಸಪ್ಪಗೆ ಉಣ್ಣುವವ ಕೇಳಿ ಪಡೆಯುವರೆಗೂ...-
FAILURE IS AN ORPHAN"
"Being a teacher, we should always practice self-introspection to avoid becoming corrupt or turning into poor professionals who harm productivity."
-
ಇವಾಗೆಲ್ಲ ಬಿಟ್ಬಿಟ್ಟಿದಿನಿ!
ಇವತ್ತೊಂದಿನ ಲೈಟ್ ಆಗಿ ತಗೋತೀನಿ'
ಅಂತ ಶಪಥ ಮಾಡಿ
ದಿನಾ 'ಟೈಟಾಗಿ'
ಮನೆಗೆ ಹೋಗುವವನೇ ಆದರ್ಶ ಕುಡುಕ.. 🤣-
"ಇಲ್ಲಿ ಯಾರಿಗೆ ಯಾರು ಅನಿವಾರ್ಯವೂ ಅಲ್ಲ. ಯಾರಿಗೆ ಯಾರು ತೀರಾ ಅವಶ್ಯಕವೂ ಅಲ್ಲ. ಅನಿವಾರ್ಯ ಮತ್ತು ಅವಶ್ಯಕತೆಗಳು ಅವರವರ ಲಾಭ ಮತ್ತು ಸ್ವಹಿತಾಸಕ್ತಿಗಳು ಮುಗಿಯುವ ತನಕವಷ್ಟೇ. ಮುಗಿದ ಮೇಲೆ, ನನಗೆ ನೀನ್ಯಾರು? ನಿನಗೆ ನಾನ್ಯಾರು?
ಇದು ಕಲಿಯುಗ ಇಲ್ಲಿ ಎಲ್ಲರೂ ಎಲ್ಲದಕ್ಕೂ ಸಿದ್ಧರಾಗಿರಬೇಕು.."-
ಸುಳ್ಳು ಎಲ್ಲರಿಗೂ ತಲುಪಿಸಲಾಗುತ್ತದೆ,
ಸತ್ಯ ಎಲ್ಲರಿಂದಲೂ ಮುಚ್ಚಿಡಲಾಗುತ್ತದೆ...-
IN THE LIFE
What is the problem??
No problem
is the
actual problem..😊😊-
"ದಡ್ಡರಿಗೆ ಬೆಲೆ ಇಲ್ಲ,
ಜಾಣರನ್ನು ಸಹಿಸಲಾಗುವುದಿಲ್ಲ... "
ಇರಲಿ ಜಾಗೃತೆ ಮತ್ತು ಸ್ವಾಭಿಮಾನ
ಡೊಂಬರಾಟದ ಈ ಸಮಾಜದಲ್ಲಿ....-
"Don't 'DEFINE' about the life for permanently, Because some characters may change from time to time, similarly the 'DEFINITION' of life is also keeps changing.."😊
-
"ನಿಮಗೆ ಮಾನ್ಯತೆ ಸಿಗದ ಜಾಗದಲ್ಲಿ 'ಮೌನವಾಗಿರಬೇಕು' ಅಥವಾ ಅಲ್ಲಿಂದ 'ಮರೆಯಾಗಿರಬೇಕು'.
ಎಲ್ಲದಕ್ಕೂ ತಾವೇ ಬೇರೆಯವರ ಮೇಲೇರಿ ಮಾತಾಡಿಸಲು ಹೋಗಬಾರದು..."-