ಉಂಡು ಉಪವಾಸಿಯಾಗಿರು.ಬಳಸಿ ಬ್ರಹ್ಮ ಚಾರಿಯಾಗಿರು.ಅಂಟಿ ಕೊಳ್ಳಬೇಡ
-
Sadashiv Siddappa metri Metri
(Sadashiv Metri)
34 Followers · 26 Following
Joined 13 July 2018
19 JUL 2021 AT 8:17
9 JUL 2021 AT 21:21
ಮಾತು ಕೃತಿ ಒಂದಾಗಬೇಕು.ನುಡಿ ನಡೆ ಒಂದಾಗಬೇಕು.ಅರಿವು ಆಚಾರ ಗಳಲಿ ಭೇಧವಿರಭಾರದು
-
26 FEB 2021 AT 21:33
ಜೀವನ ಒಂದು ಸಂಗ್ರಾಮ.ಧೈರ್ಯಸ್ಥರು ಮಾತ್ರ ಇದರಲ್ಲಿ ಗೆದೆಯುವರು.
-
29 NOV 2020 AT 5:46
ಅಂದು ಕೊಂಡಂತೆ ನಡೆಯುವದು ಜೀವನ ವಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಜೀವನ.
-
6 SEP 2020 AT 21:04
ಪೃಥ್ವಿ ಜಲ ಅಗ್ನಿ ವಾಯು ಆಕಾಶಗಳಿಗೆ,ಕುಲವೆಂಬುದಿಲ್ಲ. ಮಾನವನಿಗೆ ಕುಲದ ಸೊಂಕು ಎತ್ತಣದು?
-
19 AUG 2020 AT 20:49
ಸಕಾರಾತ್ಮಕ ಚಿಂತನೆಗಳು ಆತ್ಮ ಬಲ ವೃದ್ಧಿಸುವವು. ನಕಾರಾತ್ಮಕ ಚಿಂತನೆ ಗಳು ಬಲಹೀನತೆಯ ಸೃಷ್ಟಿ ಸುವವು.
-
19 AUG 2020 AT 10:07
ಸುಖ ದುಖಃಗಳು ನಿರಂತರವಾಗಿ ಹಗಲು ರಾತ್ರಿಗಳಂತೆ ಬದಲಾಗು ತ್ತಿರುತ್ತವೆ.
-