ಹೊಸ ವರ್ಷ ಬರತ್ತೆ... ನಗು ತರತ್ತೆ...ನನ್ನ ಮನಸಿನಲ್ಲಿ ಹೊಸ ಆಸೆಗೆ ನಾಂದಿ ಹಾಡತ್ತೆ...ಒಂದಲ್ಲ ಒಂದು ಚಿಂತೆ ಇದ್ದೆ ಇರುತ್ತೆ...ನಗ್ತಾ ಮುಂದೆ ಹೋಗು ಜೀವನ ಚೆನ್ನಾಗಿ ಇರತ್ತೆ...ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...❤️❤️ -
ಹೊಸ ವರ್ಷ ಬರತ್ತೆ... ನಗು ತರತ್ತೆ...ನನ್ನ ಮನಸಿನಲ್ಲಿ ಹೊಸ ಆಸೆಗೆ ನಾಂದಿ ಹಾಡತ್ತೆ...ಒಂದಲ್ಲ ಒಂದು ಚಿಂತೆ ಇದ್ದೆ ಇರುತ್ತೆ...ನಗ್ತಾ ಮುಂದೆ ಹೋಗು ಜೀವನ ಚೆನ್ನಾಗಿ ಇರತ್ತೆ...ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...❤️❤️
-
ನೆನಪುಗಳ ಸಾಗರದಲ್ಲಿ ತೇಲುವುದು ಮನಸು..ಅಲೆಗಳಂತೆ ಅಪ್ಪಳಿಸುವುದು ಬಗೆ ಬಗೆಯ ಹೊಸ ಕನಸು..ಆಗದಿದ್ದರೂ ಹೆಗಲಮೇಲೆ ಹೊತ್ತುಹೋಗುವೆ ಇವೆಲ್ಲದರ ಹೊಣೆ..ಈ ಪ್ರಯತ್ನಕ್ಕೆ ಇಂದಿಲ್ಲ ಮುಂದಿಲ್ಲ ಕೊನೆ..❣️ -
ನೆನಪುಗಳ ಸಾಗರದಲ್ಲಿ ತೇಲುವುದು ಮನಸು..ಅಲೆಗಳಂತೆ ಅಪ್ಪಳಿಸುವುದು ಬಗೆ ಬಗೆಯ ಹೊಸ ಕನಸು..ಆಗದಿದ್ದರೂ ಹೆಗಲಮೇಲೆ ಹೊತ್ತುಹೋಗುವೆ ಇವೆಲ್ಲದರ ಹೊಣೆ..ಈ ಪ್ರಯತ್ನಕ್ಕೆ ಇಂದಿಲ್ಲ ಮುಂದಿಲ್ಲ ಕೊನೆ..❣️
Everyone wants you to be happy .Byt only few will make you happy..🙂 -
Everyone wants you to be happy .Byt only few will make you happy..🙂
ಇದು ಒಂದು ದಿನದ ಹಬ್ಬವಲ್ಲ. ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯೋಣ... ಕನ್ನಡಾಂಬೆಯ ಸೇವೆ ಮಾಡೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️ -
ಇದು ಒಂದು ದಿನದ ಹಬ್ಬವಲ್ಲ. ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯೋಣ... ಕನ್ನಡಾಂಬೆಯ ಸೇವೆ ಮಾಡೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
(Meanwhile In festivals)I saw a girl in a gown....She was not wearing a crown ....But she was a queen .... -
(Meanwhile In festivals)I saw a girl in a gown....She was not wearing a crown ....But she was a queen ....
she was elixer of my life..Her smile was exactly like a shining knife.Evry moment she was increasing my hipe..But she was not born to be my wife.. -
she was elixer of my life..Her smile was exactly like a shining knife.Evry moment she was increasing my hipe..But she was not born to be my wife..
ದುರ್ಯೋಧನ ನಾ ಹಾಗೆ ನಂಬಿಕೆ ..ಕರ್ಣನ ತರ ನಿಯತು .. ಸ್ನೇಹದಲಿ ಮುಖ್ಯ.... -
ದುರ್ಯೋಧನ ನಾ ಹಾಗೆ ನಂಬಿಕೆ ..ಕರ್ಣನ ತರ ನಿಯತು .. ಸ್ನೇಹದಲಿ ಮುಖ್ಯ....
ನೀ ನಕ್ಕಾಗ ಈ ಲೋಕವೆಲ್ಲಾ ನಿನ್ನೆತ್ತ ಕಂಡಿತು..ನೀ ಅತ್ತಾಗ ಅದೇ ಲೋಕ ನೀ ಯಾರೆಂದು ಕೇಳಿತು..ಇಷ್ಟೇ ಜೀವನ.. 🙃 -
ನೀ ನಕ್ಕಾಗ ಈ ಲೋಕವೆಲ್ಲಾ ನಿನ್ನೆತ್ತ ಕಂಡಿತು..ನೀ ಅತ್ತಾಗ ಅದೇ ಲೋಕ ನೀ ಯಾರೆಂದು ಕೇಳಿತು..ಇಷ್ಟೇ ಜೀವನ.. 🙃
ಹೇಳಲು ಮಾತು ನೂರ್ ಇದೆ ..ಕೇಳಲು ಮನಸು ಬೇಕಾಗಿದೆ ..ಹೇಳಿದರು ಕೇಳುವ ತಾಳ್ಮೆ ನಿಂಗೆಲಿದೆ .. -
ಹೇಳಲು ಮಾತು ನೂರ್ ಇದೆ ..ಕೇಳಲು ಮನಸು ಬೇಕಾಗಿದೆ ..ಹೇಳಿದರು ಕೇಳುವ ತಾಳ್ಮೆ ನಿಂಗೆಲಿದೆ ..
ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು.. -
ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು..