ರಮೀಝ ಯಂ.ಬಿ.   (✍️ರಮೀಝ ಯಂ.ಬಿ)
147 Followers · 79 Following

read more
Joined 18 August 2019


read more
Joined 18 August 2019

ನಾನು ಸತ್ಯವೆಂದು ಹೇಳಿದಾಗ
ಇಲ್ಲ ಇಲ್ಲ ಅದು ಸುಳ್ಳು ಎಂದು
ನನ್ನನ್ನೇ ಯಾಮಾರಿಸಲೊರಟ್ಟಿದ್ದರು.
ಆದರೆ ಅದುವೇ ಸತ್ಯವಾಗಿತ್ತೆಂದು ಇಂದು ಸಾಕ್ಷಿ
ಸಮೇತ ಸಿಕ್ಕಿಬಿದ್ದಿರುವರು.
ನಾನೀಗ ನಗಬೇಕೋ.. ??
ಅಲ್ಲ ಅವರ ಪೆದ್ದುತನದ ಮಾತನ್ನು
ಹಾಗೆಯೇ ಮುಂದುವರಿಸಿಕೊಂಡು ಹೋಗಲೋ?
ಇರಲಿ, ಕಾಲವು ಉತ್ತರಿಸಲಿದೆ ಎಂಬ ನಾಣ್ಣುಡಿ ಮಾತ್ರ
ಸತ್ಯವಾಗಿ ಕಣ್ಣಮುಂದೆ ಇದೆ.

-



ಹಾಸ್ಯ, ಚುರುಕುತನ ಮತ್ತು
ಸೂಕ್ಷ್ಮತೆಯ ಭಾವಕ್ಕೆ ಬೂಕರ್ ಗರಿ
ಮಹಿಳೆಯ ಜೀವನ ಮತ್ತು ಸವಾಲುಗಳಿಗೆ
ಧ್ವನಿಯಾದ ಸೃಜನಶೀಲತೆಗಿದು ಸಾಧನಾಕೇರಿ

-



ಎದೆಯನ್ನು ತಟ್ಟಿದೆ
ಒಂದು ಮೌನ ಸ್ಪರ್ಶ,
ದುಷ್ಟರಿಗೆ
ಇನ್ಯಾವಾಗ ಮೂಡುವುದೊ
ಮನುಷ್ಯತ್ವದ ಅರಿವು?

-



ಕ್ಷಮೆಯ ಮಳೆಯು ಸುರಿಯುವ ರಾತ್ರಿ
ಕರವನೆತ್ತಿ ಬೇಡಿದವನಿಗೆ ಉತ್ತರ ಸಿಗುವ ರಾತ್ರಿ
ಪ್ರಾರ್ಥನೆ ಮೂಲಕ ಕರುಣೆ ಪಡೆವ ರಾತ್ರಿ
ಶಾಂತತೆ ನೀಡುವ ಪುಣ್ಯ ತುಂಬಿದ ರಾತ್ರಿ

ಸಾವಿರ ತಿಂಗಳುಗಳಿಗಿಂತ ಶ್ರೇಷ್ಠತೆಯ ರಾತ್ರಿ
ನಕ್ಷತ್ರಗಳು ಖುಷಿಯಿಂದ ಮಿನುಗುವ ರಾತ್ರಿ
ತೌಬಾದ ಶಿಸ್ತಿಗೆ ಪ್ರತಿಧ್ವನಿ ಮೊಳಗುವ ರಾತ್ರಿ
ಪಾರಾಯಣಗೈದವರನ್ನು ಗುರುತಿಸುವ ರಾತ್ರಿ

ದಾನಕ್ಕೆ ಫಲವ ನೀಡುವ ಪುಣ್ಯದಾಯಕ ರಾತ್ರಿ
ದೇವಸ್ಮರಣೆಯಲ್ಲಿ ನಮ್ಮನ್ನರ್ಪಿಸುವ ಮಹತ್ವ ರಾತ್ರಿ
ದೇವದೂತರು ಭೂಮಿಗೆ ಆಗಮನದ ಪವಿತ್ರ ರಾತ್ರಿ
ಸತ್ಕಾರ್ಯ ಸದಾಚಾರಗಳಿಗೆ ಆಶೀರ್ವಾದದ ರಾತ್ರಿ

-




ಬಾಹ್ಯಾಕಾಶದಲ್ಲಿ ಹಾರಾಡಿದ ಹಕ್ಕಿ
ಧರೆಗಿಳಿದು ಬಂದಿತು ಖುಷಿಯಿಂದ ನಕ್ಕು
ಗಟ್ಟಿಗಿತ್ತಿಯ ಅಮೋಘ ಸಾಹಸವಿದು
ನಮಗೂ ನಿಮಗೂ ಪ್ರೇರಣೆಯ ಬೆಳಕು

-



ಅಲ್ಲಾಹನೇ, ನಮ್ಮಯ ಪರಿಸ್ಥಿತಿಗಳನ್ನು ನಿನ್ನ ಔದಾರ್ಯ ವೆಂದೇ ಅನುಭವಿಸುತ್ತಾ ಬಂದಿದ್ದೇವೆ. ಸತ್ಯವಂತರ ಸಾಲಿನಲ್ಲಿ ನಮ್ಮನ್ನು ಸೇರಿಸು. ಬಂದೆರಗುವ ದುಷ್ಟತೆಗಳ ಮೇಲೆ ನಿನ್ನಯ ರಕ್ಷೆಯನ್ನು ಬೇಡುತ್ತಿರುವೆನು.

-



ನೋಂಬು ತೊರಪ್ಪಿಚ್ಚೆಂಗ್ ಕೂಲಿ ಉಂಡೂನ್
ಅಲ್ಲಾಹುನ್ಡೆ ರಸೂಲ್ ಪಡ್ಪಿಚ್ಚಿನಿ
ಅದೇ ಪೋಲೆ
ಕಲವುಕು ಕುಂಜಿ ಕೊಡ್ಕಂಡಾನುಂ ಪಡ್ಚಿದೆಂ
ಮರಕೊ ಬಾಯಲ.

-



*ಲೈಕ್‌ಗಾಯ್ತ್ ಎಕಲರ್ಪು*

ಮುಟ್ಟಮೇ ದೆಚ್ಚಿತ್ ಪಲಕಂ ಪರಞಿರ್
ಚಾಯೆ ಬೇನಾ ನಿಕ್ಕ್ ಶೀರಾ ಬೇನಾ ಕೇಟ್‌ರ್
ನ್ಯಾರಾ ಪೋಯನಿಕೆ ಗುರ್ತಾರ್ತಂ ಆಕಿರ್
ಬಿಸಯತ್ತ್‌ಗ್ ತಲೆಯಾಟಿತ್ತ್ ಊಂ ಕೂಟಿರ್

ಮಕ್ಕಲೆಂ ಕೇಟ್‌ತ್ತ್ ಪಿರ್ಸತ್ತೊ ಚಿರಿ ಕಾಟಿರ್
ಸೊರತ್ತೆಂ ಪೊಗಲಿಟ್ಟ್ ಪಲಕತ್ಲೇ ಕೊಂಡಾಡಿರ್
ದೆಚ್ಚೆದುಂ ಪೋಯೆದುಂ ಕನ್ನ್‌ಲೇ ಕನಕಾಕಿರ್
ಮುಂಡ್ಯೆದ್ ಮಾತ್ರ ಕೇಕಾಂಟೆ ಅಜಬಾಯಿ ನಿಂಡ್‌ರ್

ಪಿತ್ಯಾಂಡ್ ಮಸಲೆಙಲೆ ಗೀಟ್‌ಙಲೆ ಎಲ್ದಿರ್
ಕಲವುರೊ ಜೊಂಕೆಮೇ ಸಬ್ದಮಾಯ್ತ್ ಲೆಂಗಿರ್
ಲೈಕ್ ರೆ ಮರ್ಲ್ ‌ಲ್ ಬೂನ್ತ್ ಇನ್ಸಾನ್ ಸೋತ್‌ರ್
ಕಾಲ್ ಬಲಿರೊಟ್ಟುಗು ಚದಿರೆ ದಿನ್ನೆತ್ತೆ ಪೊರ್ತುರು

ಅವುಲುಗು ಕಡ್ತೊನಾ ಓನುಗು ಕಡ್ತೋನಾ ಎಕಲರ್ಪು
ನಾನುಂ ಎಲ್ದಿ ಬೊಂಬತ್ತಿ ಆವೊನು ಚೊಲ್ಡೆ ಅಂಗಲಾಪು
ನೇರ್ ಎತ್ತ್‌ಪಾಟಿನ್ನೆಂಗ್ ಆವಾಂತ್ ಮಿನ್ಕ್‌ರೊ ಕೊತ್ತಿಪ್ಪು
ಇದಿಪ್ಪ,
ತೋಲು ಮಾತ್ರ ಬೆಲ್ಪು, ಮನಸ್ಸ್ ಕಾಲ್ಜೀರಿಗೆರಾಂಟಿ ಕರ್ಪು

-




ನಿಮ್ಮಲ್ಲಿ ಯಾರಾದರೂ ರೋಗಿ ಅಥವಾ ಯಾತ್ರಿಕರಿದ್ದರೆ
ಬೇರೆ ದಿವಸಗಳಲ್ಲಿ ವೃತವನ್ನು ಮಾಡಿ ಸಂಖ್ಯೆಯನ್ನು ಭರ್ತಿಮಾಡಬೇಕು. ಉಪವಾಸ ಹಿಡಿಯಲು ಸಾಧ್ಯವಾಗದಿದ್ದವರು ಒರ್ವ ಬಡವನಿಗೆ ದಾನ ನೀಡಬೇಕು. ಸ್ವಪ್ರೇರಣೆಯಿಂದ ಹೆಚ್ಚವರಿ ನೀಡಿದರೆ ಅದು ಅವರಿಗೆ ಉತ್ತಮ ಪ್ರತಿಫಲವ ಕೊಡುವುದು.
ಆದರೆ ವೃತಾಚರಣೆಯೇ ನಿಮಗೆ ಹೆಚ್ಚು ಸಂಗತ.
ನೀವು ತಿಳುವಳಿಕೆಯುಳ್ಳವರಾಗಿದ್ದಲ್ಲಿ.

-



ಹಿರಿಯ ಲೇಖಕರೊಬ್ಬರು ಅವರ ಸಂಗಾತಿ ಹಾಗೂ ಮಗಳೊಂದಿಗೆ ಗಣ್ಯರು ಸೇರಿದ್ದ ಪುಟ್ಟ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಸಂಗಾತಿಗೆ ಓದುವಿಕೆಯಲ್ಲಿ ಆಸಕ್ತಿ ಇದ್ದು ಕಾರ್ಯಕ್ರಮವ ವೀಕ್ಷಿಸಲು ಸಭಿಕಳಾಗಿ ಬಂದಿದ್ದರು. ಸಭೆಯಲ್ಲಿ ನೆರೆದಿದ್ದ ಇತರೆ ವ್ಯಕ್ತಿಗಳನ್ನು ವ್ಯಕ್ತಿ ಪರಿಚಯ ಹೇಳಿ ಪರಸ್ಪರ ಗೌರವಿಸುವಾಗ ನೋಡುತ್ತಾ ನಿಂತ ಅವರು ತನ್ನ ಸರದಿ ಬರುತ್ತಿದ್ದಂತೆಯೇ
 ತನ್ನ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಮೌನವಾಗಿ ತಲೆ ಕೆಳಗೆ ಹಾಕಿ ಮತ್ತೆ ತನ್ನ ಪತಿಯನ್ನೇ ದಿಟ್ಟಿಸುತ್ತಾ ಮುಖವನ್ನು ಸಿಂಡರಿಸಿ, " ಸಾಮಾಜಿಕ ಜಾಲತಾಣದಲ್ಲೇ ನಕಲಿ ಹೆಸರಿಂದ ಗುರುತಿಸಿರುವೆ ಇಲ್ಲಿ ನನ್ನನ್ನು ಪರಿಚಯಿಸಿಕೊಳ್ಳಲು ಇಷ್ಟವಿರಲ್ಲ" ಅವರಿಗೆ ಎಂದು ಮೆಲ್ಲಗೆ ಗೊಣಗುತ್ತಾ ಇರುವುದನ್ನು ಹತ್ತಿರದ ಕುರ್ಚಿಯಲ್ಲಿ ಕುಳಿತು ಆಳಿಸಿದ ನನಗೆ ಹಿರಿಯ ಲೇಖಕರ ಸಂಗಾತಿಯ ಅಸಹನೆಯ ನಡೆ ನಿಜಕ್ಕೂ ವಿಷಾದವೆನಿಸಿತು. 

-


Fetching ರಮೀಝ ಯಂ.ಬಿ. Quotes