ರೇಣುಕೇಶ್ ವಿ ಎಸ್   (ವಿಸರೇ....🖋🖊❌✔👍)
306 Followers · 326 Following

read more
Joined 11 September 2019


read more
Joined 11 September 2019

ಸಿಟ್ಟು ಕೋಪ ಇವುಗಳಿಗೆ ಬಲಿಯಾಗುವನು...

-



ಆರಂಭದಲ್ಲಿ ವೈಕ್ಯುನಲ್ಲಿ ಸಾಲುಗಳ ಮೂಡಿಸಿದ್ದೇ ಮೂಡಿಸಿದ್ದು/
ಬೇರೆಯವರು ಬರೆದ ಸಾಲುಗಳಿಗೆ ಕಮೆಂಟ್ ಮಾಡಿದ್ದೇ ಮಾಡಿದ್ದು//

-



ನೀನಿರದ ಲೋಕದಲಿ
ಒಂಟಿಯಾಗಿ ಹೇಗಿರಲಿ//

-



ಮುಸುಕಿನೊಳಗೆ
ನುಸುಳಬೇಕು
ಮೆಲ್ಲಗೆ ತೂರಿ/
ರಮಿಸಬೇಕು
ಪ್ರೀತಿಯಿಂದ
ಕಿಲಿಕಿಲ ನಗುವಳು ಪೋರಿ//

*ಶ್ರೀ ದುಂಡಿರಾಜ್ ಅವರಿಂದ ಪ್ರೇರಿತ

-



ಭಾರ ಹೊತ್ತ ಬೆನ್ನು/
ಬೇಗ ಆಯ್ತು ಗೂನು/
ಬಾಳು ಈಗ ಮಣ್ಣು//

-



ಆಸ್ಪತ್ರೆ ಒಳಗೆ ಹೋದೊಡನೆ
ಚಾಕು, ಚೂರಿ, ಕತ್ತಿ, ಗುರಾಣಿಗಳ ಬಿಳಿ ತೊಗಲು/
ಇರುವವನ ನೋಡಿದೊಡನೆ
ಬಿಳಿಹಾಳೆಯ ಮೇಲೆ ಲೇಖನಿಯಿಂದ ಪುರಾಣ/
ಎಲ್ಲೆಲ್ಲೋ‌ ಸುತ್ತಾಟ, ಅಲೆದಾಟ
ಕಡೆಗೊಮ್ಮೆ ಬಿಳಿಹಾಸಿಗೆಯ ಮೇಲೆ ನರಳಾಟ/
ಕೈಯಲ್ಲಿ ಬಿಲ್ಲು ಕೊಟ್ಟಾಗ
ರಸ್ತೆ ಬದಿಯ ಚಿಲ್ಲರೆ ಕಾಸಿನ ತಿಂಡಿಯ ಎಗರಾಟ//

-



# # # # ಖಂಡಿತ ಬೇಡ
ತಂಗಾಳಿಯಂತಹ ಬದುಕು ಬೇಕು...!!??

-



'ಕರೋನಾ' ಎಂಬ‌ ಮಾರಿ ಹೊತ್ತೋಯ್ದಿದ್ದು ಒಳ್ಳೆಯವರನ್ನೇ/
'ಕಲಿಗಾಲ' ನಿಮಗಲ್ಲ ಎಂಬ ಭಾವನೆ ದೈವ ನಿಯಮದಲ್ಲಿರಬಹುದು//

-



ಇತ್ತೀಚೆಗೆ ವೈದ್ಯರು ಯಾಕೋ ಯಮನ ಏಜೆಂಟ್ ಆಗಿದ್ದಾರೆ ಚಿಂಪು/
ಒಂದು ಕಾಯಿಲೆಗೆ ಮತ್ತೊಂದನ್ನು ಹುಡುಕಿ ಹುಡುಕಿ ಪೀಕುತ್ತಿದ್ದಾರೆ//

-



ಅಪ್ಪ....
ಮಗ...
ಅಪ್ಪ....
‌‌‌‌ ಮಗ....
ವಿಜಯ ಕರ್ನಾಟಕದ ಅಂಕಣದಲ್ಲಿ ಬಂದದ್ದು
ಬಿಡುವು ಮಾಡಿಕೊಂಡು ಓದಿ....ಕ್ಯಾಪ್ಷನ್ ನಲ್ಲಿ
ನಂತರ ಸ್ವವಿಮರ್ಶಿಸಿಕೊಳ್ಳಿ....

-


Fetching ರೇಣುಕೇಶ್ ವಿ ಎಸ್ Quotes