ಸಿಟ್ಟು ಕೋಪ ಇವುಗಳಿಗೆ ಬಲಿಯಾಗುವನು...
-
ಕನ್ನಡಕ್ಕಾಗಿ ಕೊರಳೆತ್ತು ಪಾಂಚಜನ್ಯವಾಗುತ್ತದೆ
ಕನ್ನಡಕಕ್ಕಾಗಿ... read more
ಆರಂಭದಲ್ಲಿ ವೈಕ್ಯುನಲ್ಲಿ ಸಾಲುಗಳ ಮೂಡಿಸಿದ್ದೇ ಮೂಡಿಸಿದ್ದು/
ಬೇರೆಯವರು ಬರೆದ ಸಾಲುಗಳಿಗೆ ಕಮೆಂಟ್ ಮಾಡಿದ್ದೇ ಮಾಡಿದ್ದು//-
ಮುಸುಕಿನೊಳಗೆ
ನುಸುಳಬೇಕು
ಮೆಲ್ಲಗೆ ತೂರಿ/
ರಮಿಸಬೇಕು
ಪ್ರೀತಿಯಿಂದ
ಕಿಲಿಕಿಲ ನಗುವಳು ಪೋರಿ//
*ಶ್ರೀ ದುಂಡಿರಾಜ್ ಅವರಿಂದ ಪ್ರೇರಿತ-
ಆಸ್ಪತ್ರೆ ಒಳಗೆ ಹೋದೊಡನೆ
ಚಾಕು, ಚೂರಿ, ಕತ್ತಿ, ಗುರಾಣಿಗಳ ಬಿಳಿ ತೊಗಲು/
ಇರುವವನ ನೋಡಿದೊಡನೆ
ಬಿಳಿಹಾಳೆಯ ಮೇಲೆ ಲೇಖನಿಯಿಂದ ಪುರಾಣ/
ಎಲ್ಲೆಲ್ಲೋ ಸುತ್ತಾಟ, ಅಲೆದಾಟ
ಕಡೆಗೊಮ್ಮೆ ಬಿಳಿಹಾಸಿಗೆಯ ಮೇಲೆ ನರಳಾಟ/
ಕೈಯಲ್ಲಿ ಬಿಲ್ಲು ಕೊಟ್ಟಾಗ
ರಸ್ತೆ ಬದಿಯ ಚಿಲ್ಲರೆ ಕಾಸಿನ ತಿಂಡಿಯ ಎಗರಾಟ//-
'ಕರೋನಾ' ಎಂಬ ಮಾರಿ ಹೊತ್ತೋಯ್ದಿದ್ದು ಒಳ್ಳೆಯವರನ್ನೇ/
'ಕಲಿಗಾಲ' ನಿಮಗಲ್ಲ ಎಂಬ ಭಾವನೆ ದೈವ ನಿಯಮದಲ್ಲಿರಬಹುದು//-
ಇತ್ತೀಚೆಗೆ ವೈದ್ಯರು ಯಾಕೋ ಯಮನ ಏಜೆಂಟ್ ಆಗಿದ್ದಾರೆ ಚಿಂಪು/
ಒಂದು ಕಾಯಿಲೆಗೆ ಮತ್ತೊಂದನ್ನು ಹುಡುಕಿ ಹುಡುಕಿ ಪೀಕುತ್ತಿದ್ದಾರೆ//-
ಅಪ್ಪ....
ಮಗ...
ಅಪ್ಪ....
ಮಗ....
ವಿಜಯ ಕರ್ನಾಟಕದ ಅಂಕಣದಲ್ಲಿ ಬಂದದ್ದು
ಬಿಡುವು ಮಾಡಿಕೊಂಡು ಓದಿ....ಕ್ಯಾಪ್ಷನ್ ನಲ್ಲಿ
ನಂತರ ಸ್ವವಿಮರ್ಶಿಸಿಕೊಳ್ಳಿ....
-