" Train your mind to be stronger than your emotion or else you'll lose yourself Everytime "
-
ಸಹಜ ಸುಂದರ ಸೃಷ್ಟಿ ಮಂದಿರ
ಋತುವಿಲಾಸವವು ಬಂಧುರ !
ಹೊಳೆಯ ಉಡುಗಣ ಸೂರ್ಯ, ಚಂದಿರ
ಬಾನು ಬೆಳ್ಳಿಯ ಹಂದರ !
ಹೆಸರ ಹೇಳಲು ತೋರದಂತಿದೆ
ನೂರು ರೀತಿಯ ತರುಗಳು !
ಹಣ್ಣು ಕಾಯಿಯು ಹೂವು ಬೆಳೆದಿದೆ
ನೋಡಿ ತಣಿಯವು ಕಂಗಳು !
-
ಶಾಂತಿ ಕ್ರಾಂತಿಗಳ ಕಿಡಿಯಿಂದ ಸಿಕ್ಕ
ಸ್ವಾತಂತ್ರಕ್ಕಿಂದು 75 ನೇ ವರ್ಷಾಚರಣೆಯ ಸಂಭ್ರಮ ಈ ಅಮೃತ ಮಹೋತ್ಸವವು
ಭಾರತಕ್ಕೆ ಇನ್ನಷ್ಟು ಶುಭಲಾಭ ಕೀರ್ತಿಗಳನ್ನು
ತರಲಿ ಎಂದು ಹಾರೈಸುವ
🇮🇳75 ನೇ ಸ್ವತಂತ್ರೋತ್ಸವದ ಶುಭಾಶಯಗಳು 🇮🇳-
Study : )
Never stop studying because
Studies are such an investment life
Will keep giving returns.....!-
ದೇಶಕ್ಕಿಂದು ಅಮೃತ ಮಹೋತ್ಸವ
ಜನತೆಗಿಂದು ದೇಶಾಭಿಮಾನದ ಉತ್ಸಾಹ
ಹಾರಲಿ ಎಲ್ಲೆಲ್ಲಿಯೂ ತಿರಂಗಾ
ಮುಚ್ಚಿಹೋದರೂ ಸರಿಯೆ ಬಾನಗಲ.
-
This is a bond of love
Bond of togetherness ...
It's thread
That binds our lives and our hearts...!-
ಮಳೆ ಬಂತು ಮಳೆ
ತಂಪಾಯಿತು ಇಳೆ...!
ಚಿಗುರಾಯಿತು ಗಿಡಗಳ
ತನ್ಮಯತೆ....!
ಮೊಗ್ಗಯಿತು ಗಿಡಗಳ
ಆಸರೆಯಲಿ...!
ಹೂವಾಯಿತು
ಎಲ್ಲರ ಮುಡಿಯಲ್ಲಿ....!
ಮನವನು ತಣಿಸಿ
ಮಳೆಯನು ನಿಲ್ಲಿಸಿ....!
ಸಾಗಿತು ತನ್ನದೇ
ದಾರಿಯಲಿ......!
-
ಮಳೆ ಹನಿಗೆ ಎಲ್ಲವನ್ನು
ನೆನೆಸುವ ಶಕ್ತಿಯಿದೆ
ಆದರೆ
ಕಣ್ಣೀರಿನ ಹನಿಗೆ
ಹಳೆ ನೆನಪುಗಳ
ನೆನೆಸುವ ಶಕ್ತಿಯಿದೆ....!-