Raj Basava   (🕉️(Troll3K_RB🧡❤️ )🕉️)
728 Followers · 44 Following

read more
Joined 21 January 2019


read more
Joined 21 January 2019
31 AUG AT 19:20

ಯಾರಿಗೆ ಯಾರುಂಟು ಈ ಸ್ವಾರ್ಥ ಕಾಲದಲ್ಲಿ ಎಲ್ಲರೂ ಮಾಡಿಕೊಳ್ಳುವವರು ಬದುಕಿನ ಗಂಟು
ಅದಕ್ಕೆ ನೀವು ಬದಲಾಗಿ ಕಾಲಕ್ಕೆ ತಕ್ಕಂತೆ 👍

-


31 AUG AT 19:18

ಈಗಿನ ಕಾಲದಲ್ಲಿ ಯಾರನ್ನು ಕೂಡ ನಂಬುವ ಹಾಗೆಯೆ ಇಲ್ಲಾ ರೀ ಎಲ್ಲರು ಅವರ ಪ್ಲಾನ್ ಮಾಡಿ ಕೊಂಡು ಮುಂದೆ ಸಾಗುತ್ತಾರೆ ನಾವು ಹಿಂದೆ ಉಳಿಯಬಾರದು ಇಲ್ಲಿ ಬೇಗ ಬೇಗ ಮುಂದೆ ಸಾಗಬೇಕು ಆಗಲೇ ಬದುಕು ಚೆಂದ

-


24 AUG AT 10:02

ಕರ್ಮ ಎಷ್ಟು Strong ಇದೆ ಅಂದ್ರೆ
ಪ್ರತಿ ಮಾತು ಆಡುವ ಮುನ್ನ ಯೋಚಿಸಿ ಮಾತನಾಡ ಬೇಕು ಇಲ್ಲ ಅಂದ್ರೆ ಕೊನೆಗೆ ತಮ್ಮ ಬುಡಕ್ಕೆ ಬರುತ್ತೆ ಇದು ಕಲಿಯುಗ ಸ್ವಾಮಿ ಎಚ್ಚರಿಕೆ

-


24 AUG AT 9:52

ಈಗಿನ ಕಲಿಯುಗದಲ್ಲಿ ವಾಕ್ ಸ್ವಾತಂತ್ರ್ಯ
ತುಂಬಾ ಅತಿಯಾಗಿ ಆಗಿದೆ ಯಾರು
ಬೇಕಾದರೂ ಬೇರೆ ಧರ್ಮದ ಜನರು ಹೇಗೆ ಬೇಕಾದರೂ
ನಮ್ಮ ಹಿಂದೂ ಧರ್ಮದ ಬಗ್ಗೆ ದೇವಸ್ಥಾನಗಳ
ಏನು ಬೇಕಾದರೂ ತಳ ಬುಡ ಇಲ್ಲದೆ
ಮಾತನಾಡುತ್ತಾರೆ ಯಾವುದೇ ಸಾಕ್ಷಿ ಇಲ್ಲದೆ..
ಏನಾದರು ಹೇಳಿದರೆ ವಾಕ್ ಸ್ವಾತಂತ್ರ್ಯ ಅಂತರೇ... ನಿಜಕ್ಕೂ ಯಾಕ್ ಹೀಗೆ ನಿಜಕ್ಕೂ ನಮ್ಮ ಧರ್ಮದ ಅರಿವು ಮೂಡುವುದು ಯಾವಾಗ???

-


21 AUG AT 21:38

ಎಲ್ಲದಕ್ಕೂ ಒಂದು ಕೊನೆ ಇದೆ
ಎಲ್ಲವೂ ಒಳ್ಳೆಯದಾಗುತ್ತದೆ
ಆ ಭಗವಂತ ಕಾಪಾಡುತ್ತಾನೆ 🙏🕉️

-


21 AUG AT 21:18

ಕೆಲವೊಮ್ಮೆ Mental Health ಸಲುವಾಗಿ
Physical Health ಮರೆತು ಬಿಡುತ್ತೇವೆ.
ಈಗಿನ ಸ್ವಾರ್ಥ ಕಾಲದಲ್ಲಿ ಮನಸ್ಸು ಹೇಗೆ ಇದ್ದರು ಸರಿ ಫಿಜಿಕಲ್ ಹೆಲ್ತ್ ಚೆನ್ನಾಗಿ ಇರಬೇಕು ಅಷ್ಟೆ ಗುರು
ನಮ್ಮ mental health ಯಾರಿಗೂ ಬೇಕಿಲ್ಲ
ಅದಕ್ಕೆ ನೀನು ಚೆನ್ನಾಗಿ ಇರು ಮೊದಲು

-


21 AUG AT 19:15

ಈಗಿನ ಎಜುಕೇಶನ್ ಸಿಸ್ಟಮ್ ಒಂದು ದುಡ್ಡು ಮಾಡುವ ದಂಧೆ ಆಗಿದೆ ಯಾಕ್
No morality no reality experience ಇರಲ್ಲ ಇಲ್ಲಿ
ಇನ್ನೂ ಕಾರ್ಪೊರೇಟ್ ಕಂಪೆನಿಗಳು
Employee ನ slave ತರ treat ಮಾಡುತ್ತಾರೆ..
Experience ಇದ್ದರೆ fresher ಕೇಳುತ್ತಾರೆ
Fresher ಇದ್ದರೆ experience ಬೇಕು ಅಂತರೇ
Same experience ಇದ್ದರು hire ಮಾಡಲ್ಲ
ಯಾಕ್ ಅಂದ್ರೆ influence ನಡೆಯುತ್ತದೆ
ಇನ್ನೂ ಕೆಲವು HR ಗಳು mail ಮಾಡಿದರೆ Responsible ಮಾಡಲ್ಲ call ಮಾಡಿದರೆ Receive ಮಾಡಲ್ಲ...
Heavy ಕೆಲಸ ಕಡಿಮೆ salary ಕತ್ತೆ ಜೀವನ
Talent ಇದ್ದರೆ prmoto ಮಾಡಲ್ಲ demotivated ಮಾಡಿ resign ಮಾಡುವಂತೆ ಮಾಡುತ್ತಾರೆ..
Bucket ಹಿಡಿಯುವ ಜನರಿಗೆ demand ಜಾಸ್ತಿ.. ಊರಿನಲ್ಲಿ Job ಮಾಡುವ ಅಂದ್ರೆ ಪ್ರೊಫೈಲ್ Suitable ಆಗಲ್ಲ Job ಸಿಕ್ಕರೆ ಕಡಿಮೆ Salary no timings 😏..
ನೈಟ್ shift Job ಕಥೆ ನೇ ಬೇಡ..
Bank job ಅಂತೂ next level
Sales ಮಾಡುವವರು ಅಂತೂ ಬಡ ಪಾಯಿಗಳು
BPO ಅಂತೂ ಬಾಯಿ ಬಡ್ಕೊಬೇಕು ಇನ್ನೂ list ಇದೆ software ಹೇಳುತ್ತಾ ಇದ್ದರೆ Etc
ಇದ್ದರೆ ನೆಮ್ಮದಿಯಾಗಿ ಇರಬೇಕು
ಅದಕ್ಕೆ ಸ್ವಂತ ಬಿಸಿನೆಸ್ ಮಾಡುವ ಅಂದ್ರೆ ದುಡ್ಡು ಇಲ್ಲ ದುಡ್ಡು ಇದ್ದರು ಮನೆಯವರಿಗೆ ನಂಬಿಕೆ ಇಲ್ಲ
ಎನ್ ಜೀವನ ಗುರು ಇದು
ಕೊನೆಗೆ ಹೊಲ ಗದ್ದೆ ಉತ್ತಮ ಅನಿಸುತ್ತದೆ 🙏

-


21 AUG AT 8:40

ಜೀವನದಲ್ಲಿ ಕೆಲವೊಮ್ಮೆ ದುಡ್ಡು
ತುಂಬಾ ಮುಖ್ಯ ಆದರೆ ಎಲ್ಲಿಯವರೆಗೆ
ಅನ್ನೋದು ಕೂಡ ಬಹು ಮುಖ್ಯ ಎಲ್ಲದಕ್ಕೂ ಮೀರಿ
ಪ್ರೀತಿ ಮತ್ತು ನೆಮ್ಮದಿ ಮುಖ್ಯ ಆಗುತ್ತೆ
ನೆಮ್ಮದಿಯ ಜೀವನ ನಿಟ್ಟುಸಿರು ಕೊಡುತ್ತದೆ

-


19 AUG AT 21:03

ಈಗ ಸಮಯ ನಮ್ಮದು ಅಲ್ಲದೆ ಇರಬಹುದು
ಆದರೆ ಮುಂದೆ ಒಂದು ದಿನ ನಮಗೂ
ಸಮಯ ಬಂದೆ ಬರುತ್ತೆ ಅನ್ನೋದು ಮರೆಯಬಾರದು..
ದೇವರು ಕೊಟ್ಟು ನೋಡುತ್ತಾನೆ
ಹಾಗೆಯೇ ಕಿತ್ತು ಕೊಂಡು ನೋಡಿ
ಮತ್ತೆ ಕೊಡುತ್ತಾನೆ 🙏🕉️

-


19 AUG AT 20:51

ಯಾರಿಗೆ ಯಾರು ಆಗರು ಅಂದ ಮೇಲೆ
ಇಲ್ಲಿ ಎಲ್ಲರು ನಮ್ಮವರೇ ಅನ್ನೋದು ಭ್ರಮೆ ಮಾತ್ರ
ಅದಕ್ಕೆ ಹೇಳುವುದು ನಿನ್ನ ಮೇಲೆ ನೀನು ನಂಬಿಕೆ ಇಟ್ಟು ಮುಂದೆ ಸಾಗು ಆಗಲೇ ಬೆಳೆಯಲು ಸಾಧ್ಯ

-


Fetching Raj Basava Quotes