ಹಣೆ ಬರಹ ಮುಂದೆ ಎಂತಹ ಗುರಿ ಇದ್ದರೂ
ನಾವು ಪರಿಸ್ಥಿತಿಯ ಕುರಿ ಯಾಕ್ ಅಂದ್ರೆ
ಹಣೆ ಬರಹದಲ್ಲಿ ಎನ್ ಇರುತ್ತೆ ಅದೇ ಆಗುವುದು-
ಕೆಟ್ಟ ಸಮಯಕ್ಕೆ ಕೂಡ ಒಂದು ಕೆಟ್ಟ
ಕೊನೆಯ ದಿನ ಇದೇ ಅನ್ನೋದು ಮರೆಯ ಬೇಡ
ಆಗುವುದು ಎಲ್ಲವೂ ಒಳ್ಳೆಯದಕ್ಕೆ 🙏-
ನನಗೆ ಯಾರುಂಟು ಈ ಜಗದಲಿ
ಅನ್ನುವರಿಗೆ ಭಗವಂತನು ಇರುವನೆಂಬ ನಂಬಿಕೆ ಇರಬೇಕು ಮನದಲ್ಲಿ
"Those who wonder, 'Who do I have in this world?' should have faith in their hearts that God exists."-
ಮೂರ್ಖನು ಅರಿಯನು ನಿಜವಾದ
ಪ್ರೀತಿ ಎಂದಿಗೂ ಸಿಗಲಾರದು ಬಲವಂತದ ರೀತಿ
(A fool does not know that true
love can never be found by force.)-
ನಮ್ಮದಲ್ಲದು ನಮಗೆ ದಕ್ಕುವುದಲ್ಲ
ಅಂದ ಮೇಲೆ ಏನಿದೆ ನನ್ನದು ನಿನ್ನದು
ಎಲ್ಲದು ಭಗವಂತನದು ಅಲ್ಲವೇ ಓ ಮನುಜನೇ-
"ನಿರ್ಭಯ ಮತ್ತು ನಿರಾತಂಕವಾಗಿ ಬದುಕುವುದು ನಿಜವಾದ ಸ್ವಾತಂತ್ರ್ಯದ ಮಾರ್ಗವಾಗಿದೆ."
("Living fearlessly and carefree is a way to true freedom.")-
ಪ್ರಯತ್ನಂ ಸರ್ವತ್ರ ಸಾಧನಂ
(Effort is the universal Tool)
ನಿಮ್ಮ ಪಾಡಿಗೆ ಪ್ರಯತ್ನ ಮಾಡುತ್ತ ಇರಿ
ಸಮಯ ಬಂದಾಗ ಎಲ್ಲವೂ ಸಿಗುತ್ತದೆ
ಕೊಟ್ಟೆ ಕೊಡುತ್ತಾನೆ ಭಗವಂತ
ನಂಬಿಕೆ ಇಡಿ 🙏-
ಮನುಷ್ಯನ ಮನಸ್ಥಿತಿ ಸರಿ ಇಲ್ಲ ಅಂದ್ರೆ
ಎಂತಹ ವಾಸ್ತು ಮನೆಯಲ್ಲಿ ಇದ್ದರು
ಮನುಷ್ಯನಿಗೆ ಸುಖ ಮತ್ತು ಶಾಂತಿ
ಇರುವುದಿಲ್ಲ 😏...
ಅದಕ್ಕೆ ಮೊದಲು ಮನಸ್ಸಿಗೆ ಒಳ್ಳೆಯ ಔಷಧ ಕೊಡಿ-
ಜೀವನದಲ್ಲಿ ಎಷ್ಟೇ ಪರಿಶ್ರಮ ಪಟ್ಟರು ಅದೃಷ್ಟ ಅನ್ನೋದು ಇಲ್ಲಾ ಅಂದ್ರೆ ಏನು ಸಾಧ್ಯವಿಲ್ಲ..
ಲಕ್ ಕೂಡ ತುಂಬಾ ಮುಖ್ಯ 😏-
ಸಾವು ಅನ್ನೋದು ಅನಿರೀಕ್ಷಿತ ಯಾವಾಗ ಬೇಕಾದರೂ ಬರುತ್ತದೆ ಪಕ್ಕದಲ್ಲಿ ದೇವರು ಇದ್ದರು ಕಾಪಾಡಲು ಸಾದ್ಯವಿಲ್ಲಾ ಯಾಕ್ ಅಂದ್ರೆ ನಾವು ಹುಟ್ಟಿದಾಗಲೇ ನಮ್ಮ ಸಾವು ಖಚಿತ ಆಗಿರುತ್ತದೆ
ಹಣೆ ಬರಹದಲ್ಲಿ ಇದ್ದ ಹಾಗೆ ಆಗುವುದು-