ದೇವರು ಯಾಕೆ ಒಳ್ಳೆದ್ ಮಾಡಲ್ಲ..?
ಒಳ್ಳೇದು ಅದ ಕ್ಷಣದಿಂದ ದೇವರನ್ನ
ಮರೆಯುತ್ತಾನೆ ಹಾಗೆ ದೂರ ನಡೆಯುತ್ತಾನೆ
ದೇವರು ಯಾಕೆ ಕಾಣಲ್ಲ..?
ಮನುಷ್ಯ ದೇವರ ಕಾಣುವಂತ ಪ್ರಯತ್ನ
ಮಾಡುತ್ತಿಲ್ಲ ಹಾಗೂ ದ್ಯಾನ ಜಪ ತಪ
ಅಧ್ಯಾತ್ಮದ ಒಲವು ತೋರುತ್ತಿಲ್ಲ
ನೆನಪಿರಲಿ ಅಗೋಚರ ಶಕ್ತಿಯ ಕಾರಣವೇ
ನಮ್ಮ ಗೋಚಾರದಬದುಕು ನಡೆಯುತ್ತಿದೆ-
ಮುಗ್ದ ಮನಸ್ಸಿನ ಕೂಸು ನಾ
ಕಾಸಿಗು ಸಿಗದ ಪುಟ್ಟ ಕಂದನು ನಾ
ಪ್ರೀತಿಸ್ನೆಹಕೆ ಮುದ್ದು ಗೆಳೆಯನ... read more
ಮನುಷ್ಯ ಕಾಲ ಕಾಲಕ್ಕೆ ಬದಲಾಗುವ
ಆದ್ರೆ ದೇವರು ಯಾವತ್ತೂ ಬದಲಾಗುವುದಿಲ್ಲ,
ಬದಲಾದರೆ ಕಾಲವೇ ಕೊನೆ ಆದಂತೆಯೇ ಲೆಕ್ಕ,,-
ನಮಗೆ ಕಷ್ಟ ಬಂದಾಗ
ನಾವು ಮಾಡಿದ ತಪ್ಪುಗಳು
ಅಥವಾ
ನಾವು ಮಾಡಬೇಕಾದ ಒಳ್ಳೆಯ
ಕಾರ್ಯಗಳ ಬಗ್ಗೆ ಯೋಚಿಸಬೇಕೆ ವಿನಃ
ನಿರಾಶರಾಗಿ ಕುಸಿಯಬಾರದು ಹಾಗೆಯೇ
ಹಿಂದೆ ಸರಿಯಬಾರದು-
ಅಮ್ಮನಂತಹ ಅಪರಂಜಿ ಇಲ್ಲ
ಅಮ್ಮನ ಮುಂದೆ ಅಖಂಡ ಲೋಕವೂ ಇಲ್ಲ
ಅಮ್ಮ ಅಮ್ಮ ಎಂದರೆ ವಿಷವು ಸಿಹಿ ಬೆಲ್ಲ ಬೆಲ್ಲ
ಅಮ್ಮಂದಿರ ದಿನದ ಶುಭಾಶಯಗಳು-
ಶಕ್ತಿ ಇಲ್ಲದ ಬದುಕು
ಶಿವನಿಗೂ ಸೋಲು😞
ನನ್ನವಳಿಲ್ಲದ ಬದುಕು
ಕೇಳುವವರಿಲ್ಲ ನನ್ನ ಗೋಳು 😢
ಈ ಬದುಕು ಸೃಷ್ಟಿಸಿದವರು ಯಾರು🤔
ಹೊಟ್ಟೆಗೆ ಕೊಡಲೇ ಬಾರದು ಕೂಳು ☹️-
ಕಳೆದುಕೊಂಡ ವಸ್ತುಗಳೇ
ಮತ್ತೆ ಸಿಗುತ್ತೆ ಅಂದಮೇಲೆ
ಕಳೆದುಕೊಂಡ ಈ ಪ್ರೀತಿ
ಮತ್ತೆ ಸಿಕ್ಕೆ ಸಿಗುತ್ತೆ ಅಲ್ವಾ
ಆದ್ರೆ ಕಾಯುವ ತಾಳ್ಮೆ
ಇರಬೇಕಷ್ಟೇ-
ನಂಬಿಕೆಯ ದಾರ ಕಟ್ ಆದ್ರೆ
ಮತ್ತೆ ಗಂಟು ಆಕಬಹುದೇ ಹೊರತು
ಮೊದಲಿನಂತೆ ಜೋಡಿಸಲಾಗುವುದಿಲ್ಲ
ಸಾಧ್ಯವಾದರೆ ನಂಬಿಕೆ ಉಳಿಸಿಕೊಳ್ಳಿ
ಪದೇ ಪದೇ ಗಂಟು ಆಕಿದಷ್ಟು ತನ್ನ
ಸ್ವಾರಸ್ಯ ಕಳೆದುಕೊಳ್ಳುತ್ತಾ ಹೋಗುತ್ತೆ-
ಯಾವ ವ್ಯಕ್ತಿ ಹೊಂದಿಕೊಂಡು ಹಾಗು
ಅರ್ಥ ಮಾಡಿಕೊಂಡು ಮುಂದುವರಿಯುತ್ತಾರೋ
ಅವರ ಬದುಕಿನಲ್ಲಿ ಪ್ರೀತಿಗೆ ಮತ್ತು ಸ್ನೇಹಕ್ಕೆ ಯಾವ ಸಮಸ್ಯೆಯು ಬರುವುದೇ ಇಲ್ಲ-