ಎಡಬಿಡದೆ ಕಾಡುತ್ತಿದೆ ನೋವು ಕರೆದುಕೊಂಡು ಹೋಗೆ ಸಾವು ಖುಷಿಯಿಂದ ಹೇಗಿರಲಿ ನೀನಿರದ ನನ್ನ ಮನದಲಿ ಕಾರಣವಿಲ್ಲದ ದೂರ ನಾನಾಗಲಾರೆ ನಿಷ್ಠುರ ಹೃದಯವು ಬಯಸಿದೆ ಆರೈಕೆ ನಿನ್ನ ಮಾತೇ ಸಾಕೆಂಬ ಬಯಕೆ
ಬರಹಗಾರನಿಗೆ ಅಕ್ಷರದ ಮೌಲ್ಯ ದುಡಿದವನಿಗೆ ದುಡ್ಡಿನ ಮೌಲ್ಯ ಕಷ್ಟಪಡುವವನಿಗೆ ಬದುಕಿನ ಮೌಲ್ಯ ರೈತನಿಗೆ ಬೆಳೆಯ ಮೌಲ್ಯ ಜವಾಬ್ದಾರಿ ಇದ್ದವನಿಗೆ ಬಂಧನ ಮೌಲ್ಯ ಭವಿಷ್ಯದಾಸೆ ಇದ್ದವನಿಗೆ ವಿದ್ಯೆಯ ಮೌಲ್ಯ ಗುರಿಯಿದ್ದವನಿಗೆ ಜೀವನದ ಮೌಲ್ಯ ತಿಳಿದಿರುತ್ತೆ.
ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವರಾಶಿಗಳು Happyಯಾಗಿ ಇರುತ್ವೆ. ಕಾರಣ, ನಮ್ಗೆ ಜೀವನದಲ್ಲಿ Unhappyಯಾಗಿ ಇರೋದ್ಹೇಗಂತ ಗೊತ್ತು. ನಮ್ಗೆ ಸಿಗದೇ ಇರೋದೆಲ್ಲಾ ನೆನಪಿಸಿಕೊಳ್ಳುತ್ತಾ ದುಃಖ ಪಡುವ ಬದಲು ಸಿಕ್ಕಿದ್ದನ್ನು ಕಂಡು ಸುಖ ಸಂತೋಷ ಪಡಿ.