ದ್ರೌಪದಿಯ ವಸ್ತ್ರಾಪಹರಣ
ಮಾಡಿದ್ದು ದುಶ್ಯಾಸನ
ಮಾಡಿಸಿದ್ದು ದುರ್ಯೋಧನ
ಕಂಡೂ ಕಾಣದಂತೆ ಸುಮ್ಮನಾಗಿದ್ದು ಸಭಿಕರು ನಾಶವಾಗಿದ್ದು ಮಾತ್ರ ಇಡೀ ಕುರುವಂಶ.....-
Preethi Acharya
(Preethi Acharya)
245 Followers · 272 Following
ನಿಮ್ಮೊಂದಿಗೆ ನನ್ನದೊಂದು ಸಣ್ಣ ಪ್ರಯತ್ನ...
ಕನ್ನಡತಿ....
ಶಿವಪ್ರಿಯೆ....
ಕನ್ನಡತಿ....
ಶಿವಪ್ರಿಯೆ....
Joined 18 January 2020
27 MINUTES AGO
19 JUN AT 14:11
ಹೆಗಲೊಂದು ಬೇಕಾಗಿದೆ ನನ್ನೆಲ್ಲಾ ನೋವುಗಳನ್ನು ಹೇಳಿ ಮನಃಪೂರ್ತಿಯಾಗಿ ಅಳಲು
ಬಾಡಿಗೆಗಾದರೂ ಸರಿ.....
-
6 APR AT 22:15
ಯಾರಿಂದಾಗಲಿ ಏನನ್ನಾಗಲಿ ನಿರೀಕ್ಷೆಸುವುದೇ ಆದರೆ ಮೊದಲು ಕೊಡುವುದನ್ನು ಕಲಿ ಆಗ ಮಾತ್ರ ನೀನು ನಿರೀಕ್ಷೆಗೆ ಅರ್ಹ
-
28 SEP 2024 AT 14:06
ಕನಸ ಕಾಣುವುದಾದರೆ ದೊಡ್ಡದಾಗಿ ಕಾಣು
ಸಣ್ಣ ಸಣ್ಣ ಕನಸುಗಳು ಕಣ್ಣೀರಲ್ಲೇ ಕೊಚ್ಚಿಹೋಗುವುದು
-
31 JUL 2024 AT 14:28
ಪದಗಳಿಗೇನು ಅಗೆದಷ್ಟು ಅಗಾಧವದರ ಸಂಪತ್ತು ಭಾವಗಳ ಜೊತೆ ಬಂಧಿಯಾಗಬೇಕಷ್ಟೆ
ಕವಿತೆಯಾಗಲು....-
30 JUL 2024 AT 9:52
ಮಸಣದ ಮಸಿಯು ಮಾತಾಡಿದಾಗ....
ಹಚ್ಚಿದ ಬಣ್ಣಗಳಲ್ಲೆಲ್ಲ ಉಳಿದದೊಂದೇ ಕರಿಯ ಬಣ್ಣ
ಅವರಿವರ ಮನದಲ್ಲುಳಿದ ಒಂದಿಷ್ಟು ನೆನಪುಗಳು ಅಳಿದುಳಿದ ಮೂಳೆಯೂ ಕರಗುವವರೆಗೂ ಇಲ್ಲ
ಅಂದವೋ ಅಹಂಭಾವವೋ ಎಲ್ಲವೂ ದಹಿಸಿ ಅಳಿದುಳಿದ ಭಸ್ಮವೂ ನೀರ ಪಾಲು
ಹಸಿವೆಯೋ ದಣಿವಯೋ ಎಂದು ಯಾರು ಕೇಳಿಲ್ಲ ಆಗ ಯಾವ ಉದರವ ತುಂಬಲು ಸಿದ್ಧವೀಗ
ಹಸಿ ಹಸಿ ಮಿಥ್ಯವು ಸತ್ಯವೀಗ
ಮಸಣದ ಮಸಿಯು ಮೌನವಾದಾಗ ...-
8 JUL 2024 AT 10:05
ನಿನ್ನೊಳಗಿನ ಸಮರದಲಿ ನೀನೊರ್ವಳೆ ನಿಂತಿರಲು ಸೆಣಸಾಡುವೆ ಯಾರೊಡಾನೆ ಸಾವಿನವರೆಗೆ.....
-