ಕಾಲ
ಎಲ್ಲರಿಗೂ
ನೋವನ್ನು
ಕೊಟ್ಟೇ ಕೊಡುತ್ತದೆ
ಏಕೆಂದರೆ
ಗಡಿಯಾರದಲ್ಲಿ
ಇರುವುದು
ಮುಳ್ಳುಗಳು
ಹೂವುಗಳಲ್ಲ...-
Pathresh Hiremath
63 Followers · 5 Following
ಯಾರಿಗೂ ಕೆಡುಕು ಬರದಿರಲಿ ಎಂದು ಮನಸಾರೆ ಬಯಸುವ ಪ್ರೇಮಮಯಿ
Joined 25 September 2018
7 HOURS AGO
8 JUL AT 22:02
ನಂಬಿಕೆಯು
ಒಂದು ಹನಿ ನೀರಿನಂತೆ
ಅದು ದೊಡ್ಡ ಸಾಗರವನ್ನೂ
ಸೃಷ್ಟಿಸಬಲ್ಲದು
ನಂಬಿಕೆಯು
ಧೈರ್ಯದ ಮೂಲ,
ಅದು ನಿಮ್ಮನ್ನು
ಎತ್ತರಕ್ಕೂ
ಕೊಂಡೊಯ್ಯುತ್ತದೆ
ಕಳೆದುಕೊಳ್ಳದಿರಿ-
8 JUL AT 19:43
ಹಣ ಬಂಗಾರ
ಆಸ್ತಿ ಅಂತಸ್ತು
ಏನೂ ಇಲ್ಲದಿದ್ದರೂ
ನಿಜವಾಗಿಯೂ
ಪ್ರೀತಿಸುವ
ಏಕೈಕ ಜೀವಿ
ತಾಯಿ
ಮಾತ್ರ-
6 JUL AT 5:14
ನಿನ್ನೆ ಭೂತಕಾಲ
ನಾಳೆ ಭವಿಷ್ಯ
ಆದರೆ ಇಂದು
ಒಂದು ಉಡುಗೊರೆ.
ಅದಕ್ಕಾಗಿಯೇ ಅದನ್ನು
ವರ್ತಮಾನ
ಎಂದು ಕರೆಯಲಾಗುತ್ತದೆ
– ಬಿಲ್ ಕೀನ್-
4 JUL AT 6:32
ಎಂಥ ಹೆಮ್ಮರವೂ
ಒಮ್ಮೆ ಬೀಜವಾಗಿತ್ತು
ಎಂಬ ಸಂಗತಿಯನ್ನು
ನಾವು ಎತ್ತರಕ್ಕೆ
ಬೆಳೆದಾಗ
ನೆನಪಿಸಿಕೊಳ್ಳುತ್ತಿರಬೇಕು
ಮೂಲ
ಮರೆಯಬಾರದು-
2 JUL AT 6:50
ಬೇರೊಬ್ಬರನ್ನು
ಅಪಹಾಸ್ಯ
ಮಾಡುವುದೆಂದರೆ
ಮತ್ತೊಬ್ಬ
ಶತ್ರುವಿಗೆ
ಜನ್ಮ
ಕೊಟ್ಟಂತೆ
-ಅನಕೃ-
30 JUN AT 6:50
ಜೀವನದಲ್ಲಿ ನಾವು
ಸುಂದರವಾಗಿರುವುದಕ್ಕಿಂತ
ಸರಳವಾಗಿರಬೇಕು
ಏಕೆಂದರೆ
ಸೌಂದರ್ಯ ಎನ್ನುವುದು
ಕಣ್ಣಿಗೆ ಮಾತ್ರ ಕಾಣುತ್ತದೆ
ಆದರೆ ಸರಳತೆ ಮಾತ್ರ
ಪ್ರತಿಯೊಬ್ಬರ ಹೃದಯವನ್ನು
ತಲುಪುತ್ತದೆ-