ಕಹಿಯಾದರು ಸತ್ಯ👇
ಪರಭಾಷ ಚಿತ್ರ ನೋಡಿ, ಹಾಡುಕೇಳಿ,ಇಂಗ್ಲಿಷ್ ಮಾತನಾಡಿದ ತಕ್ಷಣ ಬುದ್ದಿವಂತರಾಗುತ್ತೇವೆ ಅಂದುಕೊಂಡಿರುವ ಅತೀ ಬುದ್ಧಿವಂತರೆ, ಮೊದಲು ಮಾತೃಭಾಷೆ ಮಹತ್ವ ತಿಳಿಯಿರಿ,!! ಕಸ್ತೂರಿ ಸುಗಂಧ ಗೊತ್ತಿಲ್ಲದ ಕತ್ತೆಗಳೆಲ್ಲ ಇಂದು ಕರಾಳ ದಿನ ಆಚರಿಸಲು ಯತ್ನಿಸುತ್ತಿವೆ, ಬೇರೆ ಊರಿನಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತವರಿಗೆ ಇರುವಂತ ಯ್ಯೋಗ್ಯತೆ ಕೊಡ ಇಲ್ಲೆ ಹುಟ್ಟಿದ ಕೆಲವರಿಗೆ ಇಲ್ಲಾ,!! ಮಾತೃಭಾಷೆ ಮಹತ್ವ ಮುಟ್ಟಾಳರಿಗೆ ಎಂದಿಗೂ ಅರಿವಾಗುವುದಿಲ್ಲ!!, ವೀರ ಸಾವರ್ಕರ್ ಹೇಳುವಂತೆ ಮಾತೃಭಾಷೆಗೆ ಗೌರವಿಸದವ ಎಂದಿಗೂ ದೇಶಭಕ್ತನಾಗಲಾರ!!. ವರ್ಷಕ್ಕೆ ಒಮ್ಮೆ ಕರ್ನಾಟಕ ರಾಜ್ಯೋತ್ಸವ ಬಂದರು ಅವಿವೇಕಿಗಳಿಗೆ ಅದರ ಅರಿವೇ ಇಲ್ಲಾ.!! ಕನ್ನಡಕ್ಕೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ, ಬೇರೆ ಭಾಷೆಗೆ ಯಾಕೆ ಲಬಿಸಿಲ್ಲ ಎಂದು ಯೋಚಿಸದ ಕತ್ತೆಗಳು,! ಬೇರೆ ಬಾಷೆ ಚಲನಚಿತ್ರ, ಹಾಡುಗಳೆ ಶ್ರೇಷ್ಠ ಅಂದುಕೊಂಡಿದ್ದಾರೆ, ಅಷ್ಟಕ್ಕೂ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಮಾಡಿರುವ ಅನ್ವೇಷಣೆಗಳು ಹೊಸ ಪ್ರಯತ್ನಗಳು, ಕಣ್ಣು ಇದ್ದು ಕುರುಡರಾದವರಿಗೆ ಹೇಗೆತಾನೆ ಕಾಣಬೇಕು.!!
-