"ಅತಿ ಬುದ್ಧಿಜೀವಿ ಈ ಮಾನವ
ವಿಜ್ಞಾನ, ತಂತ್ರಜ್ಞಾನ, ರಾಜಕೀಯ
ಇತರೆ ಕ್ಷೇತ್ರಗಳಲ್ಲಿ ಮಿಂಚುಣಿ
ಈತನು ಐಶಾರಾಮಿ ಜೀವನ ನಡೆಸಬಹುದು
ಚಂದ್ರನಲ್ಲಿ ಅಂಗಳ ಖರಿದಿಸಬಲ್ಲ
ಆದರೆ
ತನ್ನ ಆಯಸ್ಸು ಖರಿದಿಸುವನೇ?(Never)
ಇವತ್ತು ಇದ್ದವರು ನಾಳೆ ಇಲ್ಲಾ
ಸಂಪತ್ತು ಎಂದರೆ ಕೇವಲ ಹಣ, ಆಸ್ತಿ, ಸಿರಿವಂತಿಕೆ ಯಲ್ಲ
ಪ್ರೀತಿ,ಸ್ನೇಹ, ನೆಮ್ಮದಿ, ಆರೋಗ್ಯ ಇವೆ
ಮನುಷ್ಯ ಜನ್ಮದ ಶ್ರೇಷ್ಠ ಸಂಪತ್ತು
ಇವುಗಳನ್ನು ಸಂಪಾದಿಸಿ
ಇರೋತಂಕ ಒಳ್ಳೆಯರಾಗಿ ಇರೋಣಾ
ಕೆಟ್ಟವರಲ್ಲೂ ಒಳ್ಳೆಯದನ್ನೇ ಬಯಸೋಣಾ"
-