ಮಹಾಂತೇಶ ಮಲ್ಲಾರಿ  
470 Followers · 1.1k Following

Joined 1 July 2021


Joined 1 July 2021



ಯಾರ ಜೊತೆ ಅತಿಯಾಗಿ
ವಾದ ಮಾಡಬೇಡಿ,
ಮೌನವಾಗಿ ಇದ್ದುಬಿಡಿ
ಅವರಿಗೆ ಸರಿಯಾಗಿ
ಕಾಲವೇ ಉತ್ತರ ಕೊಡುತ್ತೆ
ಯಾಕೆಂದರೆ......
ಕರ್ಮ ಯಾರನ್ನು ಬಿಡುವುದಿಲ್ಲ.

-



ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವರ್ಷದ ಕಾಣಿಕ ನುಡಿ

" ತುಂಬಿದ ಕೊಡ ತುಳಿಕಿತಲೇ ಪರಾಕ್ "

-



ಆತ್ಮೀಯ ಸ್ನೇಹಿತರೆ..........

ನಾಳೆ - ನಾಡಿದ್ದು ಪರೀಕ್ಷೆ ಬರೆಯುವ ನನ್ನ ಪ್ರೀತಿಯ ಅಭ್ಯರ್ಥಿಗಳೇ,ಸಹೋದರಿಯರೇ, ಸಹೋದರರೇ, ಪ್ರೀತಿಯ ಗೆಳೆಯರೇ, ನನ್ನ ಕಡೆಯಿಂದ ನಿಮಗೆ ಶುಭ ಹಾರೈಕೆಗಳು,

ಧೈರ್ಯವಾಗಿ ಪರೀಕ್ಷೆ ಬರೆಯಿರಿ ನನ್ನ ಕಡೆಯಿಂದ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,

And one thing ಸೋಲು - ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ, ಸೋತವರು ಕೂಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ, ನೆನಪಿರಲಿ ಮುಂದೆ ಸಾಕಷ್ಟು ಅವಕಾಶಗಳಿವೆ ಮರೆಯಬೇಡಿ.

🙏" ಧೈರ್ಯಂ ಸರ್ವತ್ರ ಸಾಧನಂ "🙏

-



ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗದಗ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಎ.ಬಳಗೇರ್ ಗುರುಗಳನ್ನು ನಮ್ಮ ಗೆಳೆಯರ ಬಳಗದಿಂದ ಸನ್ಮಾನ ಮಾಡುವುದರ ಜೊತೆಗೆ ಅಭಿನಂದಿಸಲಾಯಿತು 🙏

-



ಭಾರತದ ಮೊಟ್ಟ ಮೊದಲ ಮಹಾಕಾವ್ಯ ಶ್ರೀ ರಾಮಾಯಣ ರಚಿಸಿರುವ ಆದಿಕವಿ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು

-



ಕಪ್ಪತ್ತಗಿರಿ ಫೌಂಡೇಶನ್ ರಾಜ್ಯ ಘಟಕಗದಗ ದಸರಾ ಹಬ್ಬದ ಕವಿಗೋಷ್ಠಿಯಲ್ಲಿ ಕವನ ವಾಚನ

-



"ಪ್ರಪಂಚದ ಅತಿ
ಶ್ರೇಷ್ಠವಾದ ಆಯುಧಗಳು"

ತಮಗೂ ಹಾಗೂ
ತಮ್ಮ ಕುಟುಂಬದವರಿಗೂ
ಆಯುಧ ಪೂಜೆಯ
ಹಾರ್ದಿಕ ಶುಭಾಶಯಗಳು
📚🖋️🖊️📂📏📐🏀🏏

-



ಸೋಲು ಅಂತ ಭಯಪಟ್ಟರೆ,
ಗೆಲುವು ಕಾಣಲು ಸಾಧ್ಯವಿಲ್ಲ.

-


Fetching ಮಹಾಂತೇಶ ಮಲ್ಲಾರಿ Quotes