ದಾಂಪತ್ಯದಲ್ಲಿ, ಎರಡು ಹೃದಯದ ಭಾವ ಸ್ಪರ್ಶ
ಇದ್ದಾಗ ಸ್ವರ್ಗ, ಅದೇ ದಾಂಪತ್ಯದಲ್ಲಿ ಎರಡು ಹೃದಯದ ಸಂಘರ್ಷ ಆದಾಗ,......?-
ಬರೆಯುವದಕೆ, ಇರಲಿ ಮಾತೇ ಶಾರದೆ ದಯೆ ನಮಗೆ
ಕೆಲವು ಬಾರಿ ತಿಳಿಯದೆ ನಿರ್ದಾರ ತೆಗೆದುಕೊಂಡು
ಬಿಡುತ್ತೇವೆ, ಕಾರಣ ನಾನು ಜಾಣ ಎಂಬ ಹುಚ್ಚು ತನ
ಅದರಿಂದಾಗಿ, ಕಲ್ಪನೆಗೂ ಮೀರಿದ ಫಲಿತಾಂಶ
ಜೀವನದ ದಿಕ್ಕನ್ನೇ ಬದಲಾವಣೆ ಮಾಡುತ್ತೆ.-
ನಡೆಯ ಬೇಕು ಅಂಜದೆ ಅಳುಕದೆ ಸನ್ಮಾರ್ಗದ
ದಾರಿಯಲ್ಲಿ. ನಿಷ್ಕಲ್ಮಶ ಹೃದಯದಿ ತಲುಪಬೇಕು
ನಿಸ್ವಾರ್ಥ ಗುರಿಯಿಂದ.ನಾಲ್ಕು ಜನಕ್ಕೆ ಒಳಿತಿನ
ಉದ್ದೇಶದಿಂದ.
-
ಮರ್ಕಟದಂತೆ
ನಿಯಂತ್ರಣ ಮಾಡದೆ ಹೋದರೆ ಹಾರುವದು
ಹುಚ್ಚು ಕುದುರೆಯಂತೆ.ಬೇಕಾದದ್ದು,ಬೇಡವಾದದ್ದು
ಬಯಸಿ ಜೀವನವನವನ್ನೇ ನಲುಗಿಸಿ ಆಟವಾಡಿ ಸುವದು ಅದರ ಗುಣ ಆದಕಾರಣ ಸಾಧ್ಯವಾದಷ್ಟು
ಅದನ್ನು ನಿಯಂತ್ರ ಮಾಡುವದು ಒಳಿತು.-
ಕೆಲವೊಂದು ನೆನಪುಗಳೇ ಹಾಗೆ ಜೀವನದಲ್ಲಿ
ಮರೆಯದ ಹಾಗೆ ಅವಿಸ್ಮರಣೀಯ ವಾಗಿ ನೆನಪಿನಂಗಳದಲ್ಲಿ ಉಳಿದು ಬೀಡುತ್ತವೆ. ಬೇಡ
ಬೇಡವೆಂದರೂ ಆಗಾಗ ಬಂದು ಕಾಡುತ್ತಾ ನೋವು
ಕೊಟ್ಟರೆ ಕೆಲವು ನೆನಪುಗಳು ಕಳೆದು ಹೋದ ರಸಮಯ ಘಳಿಗೆ ಗಳನ್ನು ನೆನಪಿಸಿ ಆನಂದ
ಕೊಡುತ್ತವೇ ಕ್ಷಣಕಾಲ.ನೆನಪುಗಳ ಸರಮಾಲೆ
ನಿರಂತರವಾಗಿ ಉಳಿದು ಬಿಡುತ್ತವೇ ನಮ್ಮಲ್ಲೆ.-
ಕನಸು ಎಲ್ಲರಿಗೂ ಉಚಿತ ಅದಕ್ಕೆ ಕಾಸು ಬೇಕಿಲ್ಲ
ಆದರೆ ಅದರ ಸಾಕಾರಕ್ಕೆ ಕಠಿಣವಾದ ಪರಿಶ್ರಮ ಸಾಧನೆ ಬೇಕೇ ಬೇಕು ಅಲ್ಲವೇ ಅಂದಾಗ ಮಾತ್ರ
ಕನಸಿಗೊಂದು ಬೆಲೆ.-
ಯಾವದೇ ಒಂದು ಕ್ಷೇತ್ರದಲ್ಲಿ ಇಟ್ಟ ಗುರಿಯನ್ನು ದೃಢ ಮನದಿಂದ ಪೂರ್ಣಗೊಳಿಸುವದು.
-
ಮನಸ್ಸು
ಒಂದೆಡೆ ನಿಲ್ಲದಿರುರಲು
ಕಾರಣ ಹಲವು ಆದರೆ
ಮನೋನಿಗ್ರಹ ಒಂದು ಸಾಧನೆ ಅಲ್ಲವೇ.?-
ಅಂತೂ ಇಂತೂ ಇಬ್ಬರ ಜಗಳದ ಮದ್ಯೆ
ಸಿಲುಕಿದ ಹೂ ಅಪ್ಪಚ್ಚಿಯಾಗಿ ಕಸದ
ತೊಟ್ಟೆ ಸೇರಿತು.-