ಬಡವರಾಗಿದ್ದರೆ ಗಮನ ಕೊಡುವುದಿಲ್ಲ
ಕಷ್ಟಪಟ್ಟು ದುಡಿದರೆ ಎಲ್ಲರು ನೋಡಿ ನಗುತ್ತಾರೆ,
ಯಶಸ್ವಿಯಾಗಿ ಬೆಳದರೆ ಸಂಕಟ ಪಡುತ್ತಾರೆ
ಇದು ಹೀಗಿನ ಕಲಿಯುಗದ ಕಾಲ..!-
ಅಕ್ಟೋಬರ್ 12ಕ್ಕೆ ಜನನ
ಮೂಲ ಹೆಸರು- ಇಮಾಮ್ ಸಾಬ್ ... read more
ನೀ ಪವರ್ ಪುಲ್ ಆಗಿ ಅದಿ
ಇದು ಬಾಳ್ ಒಳ್ಳೆ ಮಾತ್ ಐತಿ ನೋಡ್,
ಅದ ನಾ ಪುಲ್ ವಿಕ್ ಅದಿನಿ ಅಂದ್ರ,
ಅದು ಬಾಳ್ ಕೆಟ್ಟ ಮಾತ್ ಐತಿ ನೋಡ್...!-
ಗಾಂಜಾ, ಡ್ರಗ್ಸ್ ಸರಬರಾಜು ನಿಲ್ಲಿಸಿ,
ನಿಷೇಧ ಮಾಡುವ ಕಾನೂನು ತರಬೇಕು ಸರ್ಕಾರ
ಇಲ್ಲವೆಂದರೇ ಬೆಳೆದು ಬಾಳುವ ಯುವಕರು
ಅತ್ಯಾಚಾರಿಗಳು, ಕೊಲೆಗಾರರು ಬದಲಾಗುತ್ತಾರೆ.!-
ಪ್ರೀತಿ ಕಡೆಗೆ ಆಮೇಲೆ ಗಮನ ಕೊಡಿ
ಪ್ರಗತಿ ಕಡೆಗೆ ಹೀಗಲೇ ಗಮನ ಹರಿಸಲು ಪ್ರಾರಂಭಿಸಿ,
ಇಷ್ಟದ ಹಿಂದೆ ಹೋಗಿ ಹುಚ್ಚಾಗುವ ಮುನ್ನ
ನಿನ್ನಿಷ್ಟದಂತಹ ಬದುಕು ಮೊದಲು ಬಲಿಷ್ಠ ಪಡಿಸಿಕೊ.!-
ಯಾರಿಗೂ ಆದ್ಯತೆ ಅವಶ್ಯಕತೆಗೆ
ಬಳಕೆಯಾಗುವ ರೀತಿ ಬದುಕಬೇಡ.
ಬೇಕೇ ಬೇಕು ಎನ್ನುವ ಅನಿವಾರ್ಯತೆ
ಇರುವವರ ಜೊತೆ ಬದುಕು ಇರಲಿ.!
-
ಉತ್ತಮ ಗುಣಗಳು
ಮನಸ್ಸುಗಳನ್ನ ಒಗ್ಗೂಡಿಸುತ್ತದೆ!
ಅತ್ಯುತ್ತಮ ಸಂಬಂಧಗಳು
ಹೃದಯಗಳನ್ನ ಪ್ರಬಲಗೊಳಿಸುತ್ತದೆ.!-
ಮೋಸ ಯಾವ ರೀತಿ ಮಾಡಬೇಕೆಂದು
ಅವಳು ನನಗೆ ಚನ್ನಾಗಿ ಅರ್ಥ ಮಾಡಿಸಿದಳು.
ಅದನ್ನ ಅನುಭವಿಸಿದ ನನ್ನ ಮನಸ್ಸು
ಯಾರಿಗೂ ಮೋಸ ಮಾಡಬಾರದೆಂದು ಅರಿತೆ.!-
ಋಣವಿಲ್ಲದ ಕೆಟ್ಟ ಸಂಬಂಧಗಳ
ಹಿಂದೆ ಹೋದರೆ ತೃಣಕ್ಕೆ ಸಮಾನವಾಗುತ್ತದೆ.
ಆ ಸಂಬಂಧಗಳನ್ನು ಮನಸ್ಸಿಂದ ಕಳೆದು;
ಋಣವಿರುವ ಸಂಬಂಧಗಳಿಗೆ ಕೂಡಬೇಕು..!-
ನಮ್ಮಲ್ಲಿರುವ ಒಳ್ಳೆಯತನ ಯಾವತ್ತಿಗೂ
ಯಾರಿಗೂ ಸಾಬೀತು ಪಡಿಸಲು ಕಷ್ಟ ಪಡಬಾರದು.
ನಾವ್ ಏನ್ ಅಂತಾ ಬೇರೆಯವರಿಗೆ;
ಕಷ್ಟ ಪಟ್ಟು ಅರ್ಥ ಮಾಡಿಸುವುದರಲ್ಲಿ ಕಿಮ್ಮತ್ತಿಲ್ಲ..!-
ಇಬ್ಬರೂ ಕೆಟ್ಟ ಘಳಿಗೆಯಲ್ಲಿ ಭೇಟಿಯಾದೆವು
ಇಲ್ಲದಿದ್ದರೆ ಜೀವನ ಪೂರ್ತಿ ಹೆಚ್ಚಾಗಿ ಪ್ರೀತಿಸುತ್ತಿದ್ದೆವು!
ಇನ್ನೊಂದು ಜನ್ಮದಲ್ಲಾದರೂ ಇಬ್ಬರು ಜನಿಸಿ,
ಒಬ್ಬರಿಗೊಬ್ಬರು ಪರಿಪೂರ್ಣವಾಗಿ ಪ್ರೀತಿಸೋಣ.?-