ಕುಮಾರ ಕನ್ನಡಿಗ  
585 Followers · 299 Following

read more
Joined 29 January 2020


read more
Joined 29 January 2020

ಹೃದಯಕ್ಕೆ ನೋವುಗಳನ್ನು
ಹೇಳಿಕೊಳ್ಳಲು ಆಗಲ್ಲ,

ಕಣ್ಣುಗಳಿಗೆ ನೋವುಗಳನ್ನು
ತಡೆದುಕೊಳ್ಳಲು ಆಗಲ್ಲ...!

-



ಕೆಳಮಟ್ಟದಲ್ಲಿದ್ದವರೇ
ಬೇರೆಯವರನ್ನು ಕೀಳಾಗಿ ಕಾಣುವವರು,

ಎಷ್ಟು ಬುದ್ಧಿವಂತನಾಗಿದ್ದರೇನು ?
ಅದೆಲ್ಲಾ ತೃಣಕ್ಕೆ ಸಮಾನವಾಗಿರುತ್ತದೆ...!

-



ನಮ್ಮಲ್ಲಿರುವ ಒಳ್ಳೆಯತನ
ಯಾವತ್ತಿಗೂ ಅಡ ಇಡಬಾರದು.

ಅಂತಹ ಪ್ರಸಂಗ ಏನಾದ್ರು ಬಂದ್ರೆ
ದೂರವಾಗಲು ಪ್ರಯತ್ನಿಸಿ ಪಾರಗಬೇಕು.!

-



ಅವಳ ಮದುವೆಯ ಮಾತುಕತೆ
ಹಿರಿಯರ ಸಮ್ಮುಖದಲ್ಲಿ ನಡೀತಿದೆ;

ಹೀಗಾಗಿ ಅವಳ ಪ್ರೀತಿ ಅಧಿಕೃತವಾಗಿ
ನನ್ನ ಹೃದಯವನ್ನ ಪ್ರವೇಶಿಸಬೇಕಿದೆ..?

-



ಪ್ರೀತಿಯನ್ನು
ಮನಸ್ಸು ಹೃದಯ ನಿರ್ಧರಿಸಿದರೆ,

ಮದುವೆಯನ್ನು
ಜಾತಿ - ಧರ್ಮ ನಿರ್ಧರಿಸುತ್ತದೆ..!

-



ಎಲ್ಲರನ್ನು ಮೆಚ್ಚಿಸುವ ಮನಸ್ಥಿತಿ ಇಚ್ಛೆಯಾಗಿ ಉಳಿದಿಲ್ಲ.
ಅರ್ಥ ಮಾಡಿಕೊಂಡವರು,ಮಾಡಿಕೊಳ್ಳದೆ ಇರುವವರನ್ನ;
ಗೌರವಿಸುವ ಹೃದಯಸ್ಥಿತಿ ಸ್ವಚ್ಛ ನದಿಯಂತೆ ಸ್ಥಿರವಾಗಿ ಹರಿಯುತ್ತಿದೆ.

-



ಮಾಡಿದವರ ಪಾಪ-ಪುಣ್ಯ
ಆಡುವವರ ಬಾಯಲ್ಲಿ ಇರುತ್ತೆ ನಿಜ,

ಆದರೆ ಕರ್ಮ ಮಾತ್ರ;
ಮಾಡಿದವರ ಕಡೆ ತಿರುಗಿ ಬರುತ್ತೆ..!

-




ಇರೋದೆಲ್ಲಾ ಅನುಭವಿಸಿ ಪಾಪದ ಕರ್ಮದಲ್ಲಿ
ಮುಳಗ್ತೀನಿ ಅನ್ನೋರಿಗೆ ಧರ್ಮ ಕಾಪಾಡಲು ಸಾದ್ಯ?

ನಿನ್ನ ಒಳಿತಿಗೆ ನನ್ನ ಕಿವಿಮಾತು ಹೇಳಿದಾಗಲೂ
ತಿರಸ್ಕರಿಸುವ ಮನೋಭಾವನೆಗಳಿಗೆ ಮದ್ದುಂಟೇ?

-




ಇರೋದೆಲ್ಲಾ ಅನುಭವಿಸಿ ಪಾಪದ ಕರ್ಮದಲ್ಲಿ
ಮುಳಗ್ತೀನಿ ಅನ್ನೋರಿಗೆ ಧರ್ಮ ಕಾಪಾಡಲು ಸಾದ್ಯ?

ನಿನ್ನ ಒಳಿತಿಗೆ ನನ್ನ ಕಿವಿಮಾತು ಹೇಳಿದಾಗಲೂ
ತಿರಸ್ಕರಿಸುವ ಮನೋಭಾವನೆಗಳಿಗೆ ಮದ್ದುಂಟೇ?

-




ಹೃದಯವಂತಿಕೆ ಅರಿಯುವುದು
ಅಷ್ಟು ಸುಲಭದ ಮಾತಲ್ಲ ಹುಡುಗಿ!

ಲಬ್ ಡಬ್ ಅನ್ನುವ ಹೃದಯವು,
ಪ್ರೇಮದ ಹಿಂದೆ ಬೆನ್ನತ್ತಿ ಓಡಬೇಕು..!

-


Fetching ಕುಮಾರ ಕನ್ನಡಿಗ Quotes