18 SEP 2018 AT 10:28

"ಇಂದಿನ ದಿನ ಸುದಿನ,
ನಾಳೆ ಎಂದರೆ ಅದು ಕಠಿಣ"

ನಾಳೆಯ ಕೆಲಸದ ಜವಾಬ್ದಾರಿಯ
ನೆನೆದು ಇಂದು ತಪ್ಪಿಸಿಕೊಳ್ಳಲು
ಸಾಧ್ಯವಿಲ್ಲ,
ನಾಳೆ ಇಂದಾಗಿ
ಪರಿವರ್ತನೆ ಹೊಂದಿದಾಗ
ಮಾಡಲೇ ಬೇಕಾದ ಅನಿವಾರ್ಯ
ಪರಿಸ್ಥಿತಿ ಬೆಚ್ಚಿಬೀಳುವಂತೆ ಮಾಡಬಹುದು.

ಕನ್ನಡಿಗ ರಾಜೇಶ್ ನಾಯಕ್.

-