ಹೋರಾಡಲಿಲ್ಲವೆಂದರೆ
ಮುಂದಿನ ಅನ್ಯಾಯಕ್ಕೆ ದಾರಿ ಮಾಡಿ ಕೊಟ್ಟಂತೆ...-
Kalmesh Kallimani
450 Followers · 304 Following
Joined 10 June 2020
25 SEP 2020 AT 19:50
ಹಗಲು ರಾತ್ರಿ ಎನ್ನದೆ ಸಾಗಿದೆ
ಸೋಲುವೇ ಎನ್ನುವರು ಮೂರ್ಖರು
ಪ್ರತಿ ಕ್ಷಣ ಕ್ಷಣವೂ ಗೆಲುವಿನ ಬಗ್ಗೆ ಯೋಚಿಸುವರು ಸಾಧಕರು..-
21 SEP 2020 AT 22:06
ಸೋತು ಗೆದ್ದವರನ್ನು ಕಂಡಿದ್ದೇನೆ
ಸೋತು ಗೆದ್ದರೆ ಸಾಧನೆ ಅನ್ನುತ್ತಾರೆ
ಸೋಲದೆ ಗೆದ್ದರೆ ಅದೃಷ್ಟ ಎನ್ನುತ್ತಾರೆ.....
-
19 SEP 2020 AT 10:33
ವಿಷ ಅಂದುಕೊಂಡವರು ಮೂರ್ಖರು
ಹೆಚ್ಚು ಅನುಭದಿಂದ ಪಾಠ ಕಲಿತವರೆ ಧನ್ಯರು..-
17 SEP 2020 AT 20:38
ನಮ್ಮ ಮೇಲೆ ನಮಗೆ ಭರವಸೆ ಇರಬೇಕು
ಇತರರ ಮಾತಿಗೆ ಒಳಗಾಗಬಾರದು
ತಾಳ್ಮೆಯನ್ನು ಕಳೆದುಕೊಳ್ಳಬಾರದು......-
15 SEP 2020 AT 17:33
ಕಂಡ ಕನಸುಗಳನ್ನು ನನಸಾಗಿಸಬೇಕು
ಎಸ್ಟೇ ಕಷ್ಟಗಳು ಬಂದರು ಪರವಾಗಿಲ್ಲ
ಎಲ್ಲವನ್ನೂ ಎದುರಿಸುವ ಧೈರ್ಯಬೇಕು....-
13 SEP 2020 AT 21:36
ಪ್ರಪಂಚ ಸ್ವಾರ್ಥದಲ್ಲಿ ಬದುಕುತ್ತಿರಲಿಲ್ಲ
ಆಸೆ ಈಡೇರುವಾಗ ಸೋತರೆ ಸೋಲು ಅರ್ಥವಾಗುತ್ತಿರಲಿಲ್ಲ......-
12 SEP 2020 AT 9:23
ಅನುಭವ ಆದ ಮೇಲೆ
ಬರುವ ಬುದ್ಧಿಯನ್ನು
ಶಾಲೆಯಲ್ಲಿ ಕಲಿತಿರುವುದಿಲ್ಲ.......
-