ಹೃದಯ
ಬಡಿತದ
ಸದ್ದಿಲ್ಲ
ನೀ
ಬರೆವ
ಕಾವ್ಯಕ್ಕೆ
ಅದರದೇ
ಸುದ್ದಿಯೇ
ಎಲ್ಲಾ-
ಕಾಂತರಾಜು ಆರ್
(ಏಕಾಂಗಿ)
342 Followers · 340 Following
Welcome to my profile....💐
ಜೂನ್ ೨೩,ನಾ ಅಮ್ಮನ
ಮಡಿಲ ಸೇರಿದ ದಿನ😊
ದಸರಾ ನಾಡು ಮೈಸೂರು
ಸೀಮೆಯ ಒಂದು ಹಳ್... read more
ಜೂನ್ ೨೩,ನಾ ಅಮ್ಮನ
ಮಡಿಲ ಸೇರಿದ ದಿನ😊
ದಸರಾ ನಾಡು ಮೈಸೂರು
ಸೀಮೆಯ ಒಂದು ಹಳ್... read more
Joined 17 June 2019
29 APR AT 23:16
ಸುರಿಯುತ್ತಿರುವ
ಈ
ಮಳೆಯ
ನಡುವೆ
ಗುಡುಗಿನಲ್ಲಿ
ಕೂಗಿ
ಸಿಡಿಲಿನಲ್ಲಿ
ನಕ್ಕಿದ
ಜಾಣೆಯವಳು
ಆಲಿಕಲ್ಲಿನ
ಮೇಲೆ
ಕವನವಾಗಿ
ನನ್ನ
ಕೈಸೇರಿದ
ಮುತ್ತವಳು-
20 APR AT 10:43
ಭಾನುವಾರ
ಭಾವಗಳಿಗೆ
ರಜೆಯಿಲ್ಲ
ಹಾಗಾಗಿ
ಎಂದೆನಂತೆ
ಮನದ
ಲೇಖನಿ
ಬರೆಯುತಿದೆ
ಆಕೆಯ
ಗುಂಗಿನಲಿ-
16 APR AT 22:55
ಧಾರಾಕಾರವಾಗಿ ಸುರಿಯುತ್ತಿರುವ ಈ ಮಳೆಯಲ್ಲಿ
ಧಾರಾವಾಹಿಯಂತೆ ಕಾಡಬೇಡ ಒಲವೇ, ತುಸು ಮುಗಿಸು ಮಳೆಯ ಸಂದೇಶವನ್ನು ಮಿಂಚಿನ ಆ ನಿನ್ನ ನಗುವಿನೊಂದಿಗೆ...🖊️-
11 APR AT 22:07
ಬೇಸಿಗೆಯನ್ನೇ
ಬೆಸುಗೆ
ಮಾಡಿ
ಮನಸ್ಸಿಗೆ
ತಂಪನ್ನೇ
ನೀಡಿದಳು
ನನ್ನಾಕೆ
ನೀರಿನ
ಕಾರಂಜಿ
ಇನ್ಯಾಕೆ-
5 APR AT 22:40
ನೊಂದ ವಿರಹಗಳೆಲ್ಲಾ
ಬೆಂದು ಆವಿಯಾಗಿವೆ
ದೂರದಿ ಬೆರೆತು ಸ್ಪರ್ಶಿಸಿ
ಮಳೆಯಾಗಿ ಕೆಳಗಿಳಿದಿವೆ !
******
ನೊಂದ ಧರೆಯ ಮನಸ್ಸಿಗೆ
ಹಸಿರುಸಿರಿನ ಮುತ್ತಿಟ್ಟಿದೆ
ಚಿಗುರ ಮುಡಿಸುವೆನೆಂದು
ಬಳ್ಳಿಯ ಮನದ ಕದತಟ್ಟಿದೆ !
******
ಪತ್ರಹರಿತ್ತಿಗೆ ಪತ್ರಬರೆದು
ಹಸಿರುಡಲು ಹೇಳಿದೆ
ಎಲ್ಲವೂ ನಿಸರ್ಗಮಯ
ಕಂಗಳಿಗಿದೊ ಸ್ವರ್ಗಮಯ !
******
-ಕಾಂತರಾಜ್ ಆರ್-