ಕಾಂತರಾಜು ಆರ್   (ಏಕಾಂಗಿ)
342 Followers · 340 Following

read more
Joined 17 June 2019


read more
Joined 17 June 2019

ಹೃದಯ
ಬಡಿತದ
ಸದ್ದಿಲ್ಲ
ನೀ
ಬರೆವ
ಕಾವ್ಯಕ್ಕೆ
ಅದರದೇ
ಸುದ್ದಿಯೇ
ಎಲ್ಲಾ

-



ಮೌನವೇ ಮಾತಾಡಬೇಕು ಮಾತು ಮೌನವಾಗಿರುವಾಗ

-



ಸುರಿಯುತ್ತಿರುವ

ಮಳೆಯ
ನಡುವೆ
ಗುಡುಗಿನಲ್ಲಿ
ಕೂಗಿ
ಸಿಡಿಲಿನಲ್ಲಿ
ನಕ್ಕಿದ
ಜಾಣೆಯವಳು
ಆಲಿಕಲ್ಲಿನ
ಮೇಲೆ
ಕವನವಾಗಿ
ನನ್ನ
ಕೈಸೇರಿದ
ಮುತ್ತವಳು

-



ಭಾನುವಾರ
ಭಾವಗಳಿಗೆ
ರಜೆಯಿಲ್ಲ
ಹಾಗಾಗಿ
ಎಂದೆನಂತೆ
ಮನದ
ಲೇಖನಿ
ಬರೆಯುತಿದೆ
ಆಕೆಯ
ಗುಂಗಿನಲಿ

-



ಧಾರಾಕಾರವಾಗಿ ಸುರಿಯುತ್ತಿರುವ ಈ ಮಳೆಯಲ್ಲಿ
ಧಾರಾವಾಹಿಯಂತೆ ಕಾಡಬೇಡ ಒಲವೇ, ತುಸು ಮುಗಿ‌ಸು ಮಳೆಯ ಸಂದೇಶವನ್ನು ಮಿಂಚಿನ ಆ ನಿನ್ನ ನಗುವಿನೊಂದಿಗೆ...🖊️

-



ಬಸಿಯುವ
ಬಿಸಿಲ
ಬೇಗೆಯಲಿ
ಭಾವಗಳ
ಬಣ್ಣಿಸಲು
ಬಲು
ಬಳಲಿರುವೆ
ಬಾಯಾರಿದ
ಬವಣೆಯಲಿ

-



ಬೇಸಿಗೆಯನ್ನೇ
ಬೆಸುಗೆ
ಮಾಡಿ
ಮನಸ್ಸಿಗೆ
ತಂಪನ್ನೇ
ನೀಡಿದಳು
ನನ್ನಾಕೆ
ನೀರಿನ
ಕಾರಂಜಿ
ಇನ್ಯಾಕೆ

-



ಆಕೆ
ನನ್ಮಸ್ಸಿನ
ಭಾನುವಾರ
ಒಂದಷ್ಟು
ಭಾವಗಳ
ತುಸು
ಕುಳಿತು
ಸಂಭಾಷಿಸುವ
ವಿಸ್ತಾರ

-



ನೊಂದ ವಿರಹಗಳೆಲ್ಲಾ
ಬೆಂದು ಆವಿಯಾಗಿವೆ
ದೂರದಿ ಬೆರೆತು ಸ್ಪರ್ಶಿಸಿ
ಮಳೆಯಾಗಿ ಕೆಳಗಿಳಿದಿವೆ !
******
ನೊಂದ ಧರೆಯ ಮನಸ್ಸಿಗೆ
ಹಸಿರುಸಿರಿನ ಮುತ್ತಿಟ್ಟಿದೆ
ಚಿಗುರ ಮುಡಿಸುವೆನೆಂದು
ಬಳ್ಳಿಯ ಮನದ ಕದತಟ್ಟಿದೆ !
******
ಪತ್ರಹರಿತ್ತಿಗೆ ಪತ್ರಬರೆದು
ಹಸಿರುಡಲು ಹೇಳಿದೆ
ಎಲ್ಲವೂ ನಿಸರ್ಗಮಯ
ಕಂಗಳಿಗಿದೊ ಸ್ವರ್ಗಮಯ !
******
-ಕಾಂತರಾಜ್ ಆರ್

-



ಬರೆಯುವ
ಸಾಲುಗಳಿಗೆ
ಭಾವನೆ
ಅವಳು
ಓದಿದರೆ
ಮನಸ್ಸಿನ
ಮರುಭೂಮಿಗೆ
ಸಿಗುವ
ನೆರಳು

-


Fetching ಕಾಂತರಾಜು ಆರ್ Quotes