"ಭಾವನೆಯಿಂದ ಭಾರವಾದ ವಾತಾವರಣದಲ್ಲಿ ಮಾತಿಗಿಂತ ಮೌನವೇ ಹಗುರ "
- ಶಾಂತಿನಾಥ ದೇಶಾಯಿ ( ಮುಕ್ತಿ )
-
"Learning is possible when one express the matter and another one experience that matter...If both are start to express then there is no perception ..."
Every journey teach you something...
-
ರಂಗಿನ ರಾಣಿಯು ನೀನು....ಸೌ0ದರ್ಯದ ಆಗರ ನೀನು...
ನಿನ್ನ ಜೊತೆಗಿರುವನು ಮುಳ್ಳೇನುವ ಅಂಗರಕ್ಷಕ.. ನಿನಗೆ ನೋವಾದರೆ ಸಹಿಸಲಾರ ಆ ನಿನ್ನ ಪ್ರಣಾಯಂಥಕ..-
ಮನಸೇ ಎಲ್ಲೋದೆ ಇಂದು ಕೈಗೆ ಸಿಗದೆ..
ಮನೆಯವರ ನೆನಪಾಯಿತೆ....
ಸ್ನೇಹ ಜೀವಿಗಳು ಜೊತೆಯಿಲ್ಲವೆಂದೇ..
ನಾಲ್ಕು ಗೋಡೆಗಳ ಸರಪಲಿಯಲ್ಲಿ...ವರುಣನ ಆರ್ಭಟದ ನೋವಿನಲ್ಲಿ..ಜನರ ಜೀವನದ ಭೀತಿಯೆಂದೇ.
ಪುಸ್ತಕದ ಅಕ್ಷರಗಳು ಬಾಣವಾಗಿ ..ನಿದ್ರಾದೇವಿಯನ್ನು ತಟ್ಟಿಎಂಬಿಸುತಿದೆಯಲ್ಲ....
ಮನಸೇ ಬಾ ನನ್ನೊಡನಿರು..ನೀನೇ ಇಲ್ಲವಾದರೆ ನಾನೆಲ್ಲಿಗೆ ಹೋಗಲಿ.....-
ಕಟು ಸತ್ಯ ಅರಿತನು ಆ ಕಾರಿನ ಚೋರ
ಎರಚಿದನು ಗುಂಡ್ಯನ ಮೇಲೆ ಮಳೆ ನೀರ...
ಅಯ್ಯಯೋ ನಾ ಇರದೆ ಹೋದೆನಲ್ಲ ಆ ಕ್ಷಣಕಾಲ ಸಮಯ..
ಮಳೆ ನೀರಾಗದೆ ಕೇಸರಾಗುತ್ತಿದರೆ ಆಹಾ ಅದುವೇ ಹೆಚ್ಚಿಸುತ್ತಿತು ನಿನ್ನ ಮುಖದ ಅಂದದ ಕಳೆಯ....
-
ಅಂದುಕೊಳ್ಳುವುದು ಒಂದು...ಆಗುವುದು ಇನ್ನೊಂದು
ಈ ಸಣ್ಣ ಹೃದಯದಲ್ಲಿ ಜಾಗವಿರುವುದು ನಿಮಗೆ
ಕಳೆದುಕೊಳ್ಳುವಿರೇಕೆ ನಂಬಿಕೆಯ ಉಸಿರನ್ನ....
ನನಗಾಗಿ ಯಾರಿಲ್ಲ ನಿಮ್ಮನೇ ನನ್ನವರೆಂದು ಅರಿತಿರುವೆನು
ಯಾಕಿಷ್ಟು ನೋವನ್ನು ಉಣಿಸುವಿರಿ ಎನಗೆ....
ಸಾಧ್ಯವಿಲ್ಲ ಸಾಧ್ಯವಿಲ್ಲ ಆ ಪಾಂಡವರನ್ನು ಮೀರಿಸಲು....
-
ಅಪ್ಪ ಎಂದರೆ ಕೋಪ, ಶಿಸ್ತು .......ಮಾತ್ರವಲ್ಲ
ಒಡಲ ತುಂಬ ಅಗಾಧ ಪ್ರೀತಿ ಇರುವ ಹೃದಯವಂತ...-
ಕೆಂಪಾದ ಕಣ್ಣುಗಳು ನೆನಪಿಸಿದವು ನಿನ್ನ..
ಮೌನ ಗೂಡಲ್ಲಿ ಸೆರೆಯಾದೆ ನಾ..
ಕಳೆದುಕೊಂಡ ಹೃದಯದ ನೋವು
ಜಿನುಗಿತು ಕಣ್ಣಂಚಲಿ ನೆನಪಿನ ಹನಿ....
" ಕಮಲಿ" 😊-
Angry and love are inversely proportional to each other... If we love the person then we follow the words thought by them...If we hate the person then we anger towards words thought by them..... # Reality of life.. #
-