ಅವರ ಕಷ್ಟದ ಸಮಯದಲ್ಲಿ ನಿಮ್ಮ ಬಳಿಗೆ ಬರುವ ಸಾಕಷ್ಟು ಸ್ನೇಹಿತರನ್ನು ನೀವು ಕಾಣಬಹುದು. ನಿಮ್ಮ ಕಷ್ಟದ ಸಮಯದಲ್ಲಿ, ನಿಮ್ಮೊಂದಿಗೆ ನಿಲ್ಲುವ ಸ್ನೇಹಿತರನ್ನು ಹುಡುಕಿ. -
ಅವರ ಕಷ್ಟದ ಸಮಯದಲ್ಲಿ ನಿಮ್ಮ ಬಳಿಗೆ ಬರುವ ಸಾಕಷ್ಟು ಸ್ನೇಹಿತರನ್ನು ನೀವು ಕಾಣಬಹುದು. ನಿಮ್ಮ ಕಷ್ಟದ ಸಮಯದಲ್ಲಿ, ನಿಮ್ಮೊಂದಿಗೆ ನಿಲ್ಲುವ ಸ್ನೇಹಿತರನ್ನು ಹುಡುಕಿ.
-
ನೀವು ಕಠಿಣವಾಗಿರುವಾಗ ಕಷ್ಟದ ಸಮಯ ನಿಮ್ಮನ್ನು ಕಾಡುವುದಿಲ್ಲ.ಇಡೀ ಸಮಾಜವು ನಿಮ್ಮ ಕಷ್ಟದ ಸಮಯವನ್ನು ಅರಿತಾಗ ಮಾತ್ರ ಅದು ನಿಮಗೆ ತೊಂದರೆ ನೀಡುತ್ತದೆ. -
ನೀವು ಕಠಿಣವಾಗಿರುವಾಗ ಕಷ್ಟದ ಸಮಯ ನಿಮ್ಮನ್ನು ಕಾಡುವುದಿಲ್ಲ.ಇಡೀ ಸಮಾಜವು ನಿಮ್ಮ ಕಷ್ಟದ ಸಮಯವನ್ನು ಅರಿತಾಗ ಮಾತ್ರ ಅದು ನಿಮಗೆ ತೊಂದರೆ ನೀಡುತ್ತದೆ.
ಯಾವಾಗ ನಾವು ಅಳಲು ಸಾಧ್ಯವಿಲ್ಲವೋ,ಸುಖವಾಗಿ ನಿದ್ರಿಸಲು ಆಗುವುದಿಲ್ಲವೋ,ಯಾವಾಗ ನಮ್ಮನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲವೋ,ಆ ಕ್ಷಣ ಬಾಲ್ಯ ನೆನಪಾಗುತ್ತದೆ! -
ಯಾವಾಗ ನಾವು ಅಳಲು ಸಾಧ್ಯವಿಲ್ಲವೋ,ಸುಖವಾಗಿ ನಿದ್ರಿಸಲು ಆಗುವುದಿಲ್ಲವೋ,ಯಾವಾಗ ನಮ್ಮನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲವೋ,ಆ ಕ್ಷಣ ಬಾಲ್ಯ ನೆನಪಾಗುತ್ತದೆ!
ನಿನ್ನ ಹೃದಯದ ಮಾತನ್ನು, ನಿನ್ನ ಕಣ್ಸನ್ನೆಯಿಂದ ಓದುವಷ್ಟು ಸಾಕ್ಷರತೆ ಸಾಕು. — % & -
ನಿನ್ನ ಹೃದಯದ ಮಾತನ್ನು, ನಿನ್ನ ಕಣ್ಸನ್ನೆಯಿಂದ ಓದುವಷ್ಟು ಸಾಕ್ಷರತೆ ಸಾಕು. — % &
ಎಲ್ಲಿಯವರೆಗೆ ನೀವು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮೊಬೈಲ್ ಅನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಸಂಬಂಧದಲ್ಲಿ ಸಣ್ಣ ಸಮಸ್ಯೆ ಹಾಗೂ ಗುಟ್ಟು ಅಡಗಿರುತ್ತದೆ.ಅಂತಹ ಸಂಬಂಧದಿಂದ ಬೇಗನೆ ಹೊರಬನ್ನಿ.— % & -
ಎಲ್ಲಿಯವರೆಗೆ ನೀವು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮೊಬೈಲ್ ಅನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಸಂಬಂಧದಲ್ಲಿ ಸಣ್ಣ ಸಮಸ್ಯೆ ಹಾಗೂ ಗುಟ್ಟು ಅಡಗಿರುತ್ತದೆ.ಅಂತಹ ಸಂಬಂಧದಿಂದ ಬೇಗನೆ ಹೊರಬನ್ನಿ.— % &
ಕೆಲವೊಮ್ಮೆ ಪರಿಸ್ಥಿತಿಗಳು ಕಷ್ಟಕರವಾಗಬಹುದು. ಅಂದರೆ ಅವುಗಳನ್ನು ನಿಭಾಯಿಸುವುದು ಕಷ್ಟ, ಆದರೆ ಅಸಾಧ್ಯವಲ್ಲ!— % & -
ಕೆಲವೊಮ್ಮೆ ಪರಿಸ್ಥಿತಿಗಳು ಕಷ್ಟಕರವಾಗಬಹುದು. ಅಂದರೆ ಅವುಗಳನ್ನು ನಿಭಾಯಿಸುವುದು ಕಷ್ಟ, ಆದರೆ ಅಸಾಧ್ಯವಲ್ಲ!— % &
ನೋವು, ಅವಮಾನ, ಸೋಲು ಇವೆಲ್ಲವನ್ನೂ ಜೋಪಾನವಾಗಿ ಕಾಪಾಡಿ.ನಾಳೆಯ ನಿಮ್ಮ ಯಶಸ್ಸಿನ ಜ್ವಾಲೆಗೆ ಇವುಗಳೇ ಮುಖ್ಯ ಕಿಡಿಗಳು.— % & -
ನೋವು, ಅವಮಾನ, ಸೋಲು ಇವೆಲ್ಲವನ್ನೂ ಜೋಪಾನವಾಗಿ ಕಾಪಾಡಿ.ನಾಳೆಯ ನಿಮ್ಮ ಯಶಸ್ಸಿನ ಜ್ವಾಲೆಗೆ ಇವುಗಳೇ ಮುಖ್ಯ ಕಿಡಿಗಳು.— % &
ಜೀವನವು ಪಾಠ ಕಲಿಸುತ್ತಲೇ ಇರುತ್ತದೆ. ಒತ್ತಡ ಹೆಚ್ಚಾದಲ್ಲಿ ವಿಶ್ರಾಂತಿ ಪಡೆಯಲು ಕಲಿಯಿರಿ ಆದರೆ ಬಿಟ್ಟುಕೊಡಬೇಡಿ!— % & -
ಜೀವನವು ಪಾಠ ಕಲಿಸುತ್ತಲೇ ಇರುತ್ತದೆ. ಒತ್ತಡ ಹೆಚ್ಚಾದಲ್ಲಿ ವಿಶ್ರಾಂತಿ ಪಡೆಯಲು ಕಲಿಯಿರಿ ಆದರೆ ಬಿಟ್ಟುಕೊಡಬೇಡಿ!— % &
ಧೈರ್ಯವೆಂದರೆ ಭಯ ಇಲ್ಲವೇ ಇಲ್ಲ ಅಂತಲ್ಲ,ಅದು ಭಯವನ್ನು ಜಯಸಿ ಪಡೆದ ಭಾವನೆ ಅಷ್ಟೇ.ಭಯ ಮುಖ್ಯ!— % & -
ಧೈರ್ಯವೆಂದರೆ ಭಯ ಇಲ್ಲವೇ ಇಲ್ಲ ಅಂತಲ್ಲ,ಅದು ಭಯವನ್ನು ಜಯಸಿ ಪಡೆದ ಭಾವನೆ ಅಷ್ಟೇ.ಭಯ ಮುಖ್ಯ!— % &
ನಿನ್ನ ಬಯಕೆ ಮೂಡಿದಾಗಲೆಲ್ಲ ಒಂದು ನಾಣ್ಯ ಸಂಗ್ರಹ ಮಾಡಿದ್ದರೆ,ನಾನಿಂದು ಕೋಟ್ಯಾಧಿಪತಿ ಆಗಿರುತ್ತಿದ್ದೆ.— % & -
ನಿನ್ನ ಬಯಕೆ ಮೂಡಿದಾಗಲೆಲ್ಲ ಒಂದು ನಾಣ್ಯ ಸಂಗ್ರಹ ಮಾಡಿದ್ದರೆ,ನಾನಿಂದು ಕೋಟ್ಯಾಧಿಪತಿ ಆಗಿರುತ್ತಿದ್ದೆ.— % &