ಸಾವಿರಾರು ಕೋಟಿ ಹತ್ತಿರವಿದ್ದರು ಸಾಲಿನಲ್ಲಿ ನಿಂತು ಗುಡಿಯೊಳಗೆ ದೇವರಲ್ಲಿ ನೆಮ್ಮದಿಯ ಬೇಡುತ್ತಿದ್ದ ಒಬ್ಬ ಬಿಕ್ಷುಕ,
ಜೀವನದಲ್ಲಿ ನೂರಾರು ಕಷ್ಟಗಳಿದ್ದರು ನೆಮ್ಮದಿಯ
ಬದುಕು ನಡೆಸುತ್ತಿದ್ದ ಗುಡಿಯೊರಗೆ ಚಪ್ಪಲಿಯ ರಕ್ಷಕ.!
-
ನಾ ಹುಟ್ಟಿದ್ದು ಕೊಪ್ಪಳ ಜಿಲ್ಲಾ ಕಲಕಬಂಡಿಯೊಳಗ
👤ಎನಗಿಂ... read more
ತನ್ನನು ತಾನು ಅರಿತ ವ್ಯಕ್ತಿಯು
ಎಂದಿಗೂ ಬೇರೊಬ್ಬರ
ವ್ಯಕ್ತಿತ್ವವನ್ನ ಅಲ್ಲಗಳೆಯಲಾರ.!!-
ಹುಟ್ಟು ಹಬ್ಬದ ಶುಭಾಶಯಗಳು ರಮೇಶ್
🎂😘🎂😘🎂😘🎂😘🎂😘
ಈ ಸುದಿನ ನಿನ್ನ ಜನುಮದಿನ
ಬಯಸುವೇವು ನಿನ್ನ ನಗುವನ್ನ
ನೀ ಕಾಣೋ ಕನಸೆಲ್ಲ ನನಸಾಗಲಿ
ನಿನ್ನ ಬಾಳೆಲ್ಲ ಸಿಹಿಯಾದ ಜೇನಾಗಲಿ.!-
ತಿಂದಾಂಗ ಕೈಯಲ್ಲ ಅಂಟಂಟು
ನಾಲ್ಕಾಣೆಗೆ ಐದು ಪೆಪ್ಪರ್ಮೆಂಟ್
ಅದರಲ್ಲಿ ಮೂರನ್ನು ಗೆಳೆಯರಿಗೆ ಕೊಟ್ಟಿದುಂಟು
ಅದರಿಂದ ನಮ್ಮ ಸ್ನೇಹ ಬಿಡಿಸಲಾಗದ ನಂಟು
ಮರೆಯಲಾದಿತೆ ಆ ದಿನಗಳು ಸೋಗಸುಂಟು
ಆ ನೆನಪಲ್ಲಿ ಹಿತವಾದ ಸುಖವುಂಟು
ಅಪ್ಪ ಅವ್ವ ಕೊಡುತ್ತಿದ್ದ ನಾಲ್ಕಾಣೆಯಲಿ
ಪ್ರೀತಿಯ ಅಮೃತದ ಸಿಹಿಯುಂಟು.!!-
ಹಸಿದು
ಬಂದವರಿಗೆ
ಅನ್ನವನಿತ್ತು
ಹರಸಿ
ಬಂದವರಿಗೆ
ಆನಂದವನಿತ್ತು
ಎಲ್ಲರನು
ನನ್ನವರೆಂದು
ಪ್ರೀತಿಯಿಂದ
ಅಪ್ಪಿಕೊಳ್ಳುವ
ಮಾತೃ ಹೃದಯಿ.!!-
ಧರೆಯೊಳು ಧರ್ಮವನು
ಉಳಿಸಲು ಬಂದ ಪ್ರಭುದೇವ
ಕಾಯಕದ ನಿಷ್ಠೆ ತೋರಿ
ಬಸವನೇನಿಸಿದ ಮಹದೇವ
ಜ್ಞಾನ ದೀವಿಗೆ ಹಚ್ಚಿ
ದಾಸೋಹ ನಡೆಸುತಲಿ
ಕೊಪ್ಪಳಕ್ಕೆ ಕೈಲಾಸ
ತಂದಿಟ್ಟ ಪರಮ ಪೂಜ್ಯ ಶ್ರೀ ಅಭಿನವ.
ನಿಮಗಿದೋ ಕೋಟಿ ಕೋಟಿ
ಪ್ರಣಾಮಗಳು ಪ್ರಭುದೇವ..!
🙏🙏🙏🙏🙏🙏🙏🙏-
ನಿನ್ನಂದದ ಅಮಲಿನಲ್ಲಿ
ತೇಲುತ್ತಿರುವ ಅಮಾಯಕ
ನಾನು !
ಪ್ರೀತಿಯ ಅಮೃತವ
ಉಣಬಡಿಸಿ ನಶೆಯಿಳಿಸು
ನೀನು.!!-