ಮಾಡಿ ಅವಿರತ ಪ್ರಯತ್ನವ
ಜೀವದಲ್ಲಿ ಸಾಧಿಸಿ ಯಶಸ್ಸು
ಯಶಸ್ಸು ಯಾರ ಸ್ವತ್ತೂ ಅಲ್ಲ
ಪ್ರಯತ್ನವೇ ಯಶಸ್ಸಿನ ದಾರಿ-
ಜೀವನ ಅಂದ್ರೇನೆ ಸವಾಲು...
ಸವಾಲುಗಳು ಬಂದಾಗ ದೃತಿಗೆಡದೇ ಬದುಕಬೇಕು
ಬದುಕಿ ಸವಾಲುಗಳನ್ನು ಸಮುದ್ರದ ಅಲೆಗಳಂತೆ
ಎದುರಿಸುತ್ತಾ ಮುಂದೆ ಸಾಗಿ ಜಯ ಸಾಧಿಸಬೇಕು.
-ಹುರಾಬಾ
-
समय का बहाना कब तक बनाओगे मेरे यारों
समय-समय कहते ही समय चला जाएगा ।
हर किसी के जिंदगी में आनी है मौत एक दिन
आकर ही रहेगी । इसलिए जो भी बचा है काम
अपना बाकी जैसे का तैसा ही रह जाएगा ।
हेच आर बी-
आया है ईद मिलाद उन नबी,
मनाओ बड़ी खुशी से
याद करो और जिक्र करो
उन नबि को जिन्होंने हमें जीने का
सही तरीका सिखाया ।-
यूं न जलाओ चिराग बिना तेल का क्योंकि
ऐसे जलाने से सिर्फ अकेली रुईही जल जाएगी
अगर जलाना ही है तो डालो उस चिराग में
प्यार नामका तेल,तब जाकर दिया भी जलेगा
प्यार नामक प्रकाश भी उभर आएगा ।-
ಅವನು :
ಪುಸ್ತಕದೊಳಗಿನ ಎರಡಕ್ಷರವ ಓದುವೆ ಗೆಳತಿ
ಕೇಳೊಮ್ಮೆ ಕಿವಿಗೊಟ್ಟು, ಗಮನವಿಟ್ಟು, ನನ್ನೆಡೆಗೆ ಲಕ್ಷಕೊಟ್ಟು
ಅವಳು :
ನಾನೊಲ್ಲೆ ನನರಾಯ, ಪುಸ್ತಕದ ಎರಡಕ್ಷ ಬೇಕಿಲ್ಲ ನನಗೆ,
"ಪ್ರೀತಿ" ಎಂಬ ಎರಡೂವರೆ ಅಕ್ಷರವ ಓದಿ ಮುಗಿಸಿದೆ ನಿನ್ನ ಮುಖವೆಂಬ ಪುಸ್ತಕದೊಳಗೆ.-
ಮಾಡಿದ ಕೆಲಸಕ್ಕೆ ಸರಿಯಾದ ಗೌರವ - ಪ್ರೋತ್ಸಾಹ, ಮಾನ-ಸಮ್ಮಾನ ದೊರಕದಾದಾಗ ಆಗುವ ತಳಮಳವೇ ಅಸಮಾಧಾನ
-
ಸಮಾಜದಲ್ಲಿ
ಒಂದು ಹೆಣ್ಣು
ವೇಶ್ಯೆಯಾಗಿ
ಜೀವನ ನಡೆಸಿ
ಮರುಪರಿವರ್ತನೆಗೊಂಡು
ಪತಿವೃತೆಯಂತೆ
ವರ್ತಿಸಿದರೆ ಸಮಾಜ ಅದನ್ನು ಒಪ್ಪೀತೆ....?-
ಜೀವನದಲ್ಲಿ
ಯಾರಿಗೂ ತಲೆಬಾಗದೇ
ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ
ಒಂದು ವೇಳೆ ತಲೆಬಾಗುವುದೇ ಆದರೆ,
ಆತನ ಜ್ಞಾನಕ್ಕೆ ಆತನ ವ್ಯಕ್ತಿತ್ವಕ್ಕೆ ಆತನ ಸಗುಣಕ್ಕೆ ತಲೆಬಾಗಿ.-
ನಾವಿಂದು ಆಚರಿಸುವೆವು
ದೀಪಾವಳಿಯ ಹಬ್ಬ
ಎಲ್ಲೆಡೆಯು ಮೂಡುವುದು
ಸಾಲು ಸಾಲು ದೀಪಗಳ ಬೆಳಕು
ಆಕಾಶವೆಲ್ಲ ತುಂಬಿಕೊಂಡಿದೆ
ಪಟಾಕಿಗಳ ಬಣ್ಣದ ಚಿತ್ತಾರ
ನೆನಪಿರಲಿ....
ಪರಿಸರಕ್ಕೆ ಆಗದಿರಲಿ
ಯಾವುದೇ ತರದ ಆತಂಕ, ಅನಾಹುತ
ಪಟಾಕಿ ಸಿಡಿಸುವ ಮೊದಲು
ಯೋಚಿಸಿದರೆ ಬಲು ಸೂಕ್ತ....
ನಿರುಪಯುಕ್ತ ಹಣ
ಅಪವ್ಯಯ ಮಾಡದೆ ....
ನಿರ್ಗತಿಕ, ಬಡವರಿಗೆ
ಆ ಹಣ ಕೊಡುವುದು ಸೂಕ್ತ
ಅವರು ತಮಗೆ ಏನೂ ಇಲ್ಲವೆಂದು
ಹೋಳಿ ಹಬ್ಬ ಮಾಡುವುದಕ್ಕಿಂತ
ಮೊದಲು ಕೈಲಾದಷ್ಟು ಹಣ ನೀಡಿ
ಅವರೂ ದೀಪಾವಳಿ
ಆಚರಿಸುವಂತೆ ಮಾಡುವುದು ಸೂಕ್ತ
ಅದನ್ನು ಕಂಡು ನೀವೂ
ಖುಷಿ ಪಡುವುದು ಇನ್ನೂ ಸೂಕ್ತ.-