Halasiddappa Pujeri   (ಮೇಘಾಶಂಕರ)
1.8k Followers · 234 Following

read more
Joined 9 June 2018


read more
Joined 9 June 2018
22 AUG AT 22:12

ವಿಫಲತೆ ಎಂದರೆ ಸೋಲು ಅಲ್ಲ
ಮತ್ತೊಂದು ಪ್ರಯತ್ನಕ್ಕೆ ಅವಕಾಶ

-


17 AUG AT 0:44

Mind is Weak Situation is a
"PROBLEM"
Mind is Balanced Situation is a "CHALLENGE"
Mind is Stong Becomes an "OPPORTUNITY"

-


3 AUG AT 13:03

ಟೈಮ್ ಚೆನ್ನಾಗಿದ್ದಾಗ ಶತ್ರುಗಳೂ ನೆರವಿಗೆ ಬರುತ್ತಾರೆ
ಟೈಮ್ ಕೆಟ್ಟಾಗ ನಿಮ್ಮ ಆಪ್ತ ಮಿತ್ರರೂ ಶತ್ರುಗಳಾಗುತ್ತಾರೆ.
ಸ್ನೇಹಿತರು ಶತ್ರುಗಳೆಂಬ ಬೇಧ ಬೇಡ...
ಎಲ್ಲರೂ ದೋಸ್ತರೇ...

-


20 JUL AT 11:20

The Key to
Happiness is the
Reduction of
Desires


-


4 JUL AT 21:41

ಕೆಲವನ್ನ ಮುರಿಯಬಾರದು, ಬಗ್ಗಿಸಬೇಕು..!
ಇನ್ನೂ ಕೆಲವನ್ನ ಬಗ್ಗಿಸಬಾರದು,
ಬೇರು ಸಮೇತ ಕಿತ್ತು ಬಿಸಾಕಬೇಕು...!!
...........ದೇವನೂರ ಮಹಾದೇವ.........

-


1 JUL AT 12:31

ಅಕ್ಷರ ದಾಸೋಹ ನಾಡಿನಿಂದ ಹೊರ ನಡೆಯುವ ಸಮಯ
ಶಿವಕುಮಾರ ಸ್ವಾಮೀಜಿಯವರ ಪುಣ್ಯ ಭೂಮಿಯಲ್ಲಿ ಸೇವೆ ಮಾಡಲು ಅವಕಾಶ ನೀಡಿದ ಮಾನ್ಯ CEO,ಶಾಖಾ ಮುಖ್ಯಸ್ಥರು,ವಿವಿಧ ಇಲಾಖಾ ಮುಖ್ಯಸ್ಥರು,ಜಿ.ಪಂ.ಎಲ್ಲಾ ಬಳಗಕ್ಕೂ ಹಾಗೂ ಸರ್ವರಿಗೂ ಕೃತಜ್ಞತೆಯಗಳು..🙏🙏
Transfered to Raichur as DS ZP

-


14 JUN AT 17:00

ಯಾವಾಗಲೂ ಸಂತೋಷದಿಂದ ಇರಿ
ಯಾಕಂದರೆ ಸಂಜೆಗೆ ಬರೀ
ಸೂರ್ಯ ಮಾತ್ರ ಮುಳಗೊದಿಲ್ಲ
ನಮ್ಮ ಆಯಸ್ಸಿನ ಒಂದ ದಿನವೂ ಮುಗಿದಿರುತ್ತದೆ.
.......................ಕುವೆಂಪು..,,..........

-


6 JUN AT 12:51

ಬೆತ್ತಲೆಯಾಗಿ ಬಂದಿದ್ದೇವೆ
ಬೆತ್ತಲೆಯಾಗಿಯೇ ಹೋಗುತ್ತವೆ..!!
ಬಂದಾಗ ನಮ್ಮ ಹತ್ರ ಶಕ್ತಿ ಇರ್ಲಿಲ್ಲ
ಹೋಗುವಾಗ ನಮ್ಮ ಹತ್ರ ಶಕ್ತಿ ಇರಲ್ಲ..!!
ಹಣ, ವಸ್ತುಗಳಿಲ್ಲದೆ ಬಂದಿದ್ದೇವೆ
ಅವುಗಳನ್ನೂ ಇಲ್ಲೇ ಬಿಟ್ಟು ಹೋಗುತ್ತೇವೆ..!!
ಮತ್ಯಾಕೆ ಇಷ್ಟು ದ್ವೇಷ?
ಮತ್ಯಾಕೆ ಇಷ್ಟು ಅಸೂಯೆ?..!!
ಎಲ್ಲರನ್ನೂ ಗೌರವಿಸಿ, ಎಲ್ಲರಿಗೂ ದಯೆ ತೋರಿ
ಮತ್ತು ಎಲ್ಲರಿಗೂ ಒಳ್ಳೆಯದ ಮಾಡಿ..!!

"ಇದೇ ನಿಜವಾದ ಜೀವನ"

-


30 APR AT 12:13

ಅನುಭವ ಮಂಟಪ'ದ
ಮೂಲಕ ವಚನ ಸಾಹಿತ್ಯಕ್ಕೆ
ಚಳುವಳಿಯ ರೂಪ ಕೊಟ್ಟು,

ಜಾತಿ ವ್ಯವಸ್ಥೆ,
ಸಾಮಾಜಿಕ ತಾರತಮ್ಯ,
ಶೋಷಣೆ, ಮೂಢನಂಬಿಕೆಯ‌
ವಿರುದ್ಧ ಸಮರ ಸಾರಿದ
ಮಹಾನ್ ಮಾನವತಾ ವಾದಿ,

ಜಗಜ್ಯೋತಿ, ಕ್ರಾಂತಿಯೋಗಿ
ಬಸವ ಜಯಂತಿಯ ಶುಭಾಶಯಗಳು.

-


18 APR AT 17:48

ಕೆಲವು ಸತ್ಯಗಳು ನಮ್ಮೊಳಗೆ ಹುದುಗಿ ಹೋಗಿರತ್ತವೆ
ಅವು ನಮ್ಮನ್ನ ಬಿಟ್ಟರೆ ಇನ್ಯಾರಿಗೂ ತಿಳಿದಿರುವುದಿಲ್ಲ
ಒಳ್ಳೆಯ ವಿಷಯವಾಗಿದ್ದರೆ ಅದರ ನೆನಪು ಮಧುರ
ಆದರೆ ಕೆಟ್ಟದ್ದಾಗಿದ್ದರೆ ಅದು ಪಾಪಪ್ರಜ಼್ಜೆಯ ಪಾಶಾಂಬರ

-


Fetching Halasiddappa Pujeri Quotes