Halasiddappa Pujeri   (ಮೇಘಾಶಂಕರ)
1.8k Followers · 234 Following

read more
Joined 9 June 2018


read more
Joined 9 June 2018
14 JUN AT 17:00

ಯಾವಾಗಲೂ ಸಂತೋಷದಿಂದ ಇರಿ
ಯಾಕಂದರೆ ಸಂಜೆಗೆ ಬರೀ
ಸೂರ್ಯ ಮಾತ್ರ ಮುಳಗೊದಿಲ್ಲ
ನಮ್ಮ ಆಯಸ್ಸಿನ ಒಂದ ದಿನವೂ ಮುಗಿದಿರುತ್ತದೆ.
.......................ಕುವೆಂಪು..,,..........

-


6 JUN AT 12:51

ಬೆತ್ತಲೆಯಾಗಿ ಬಂದಿದ್ದೇವೆ
ಬೆತ್ತಲೆಯಾಗಿಯೇ ಹೋಗುತ್ತವೆ..!!
ಬಂದಾಗ ನಮ್ಮ ಹತ್ರ ಶಕ್ತಿ ಇರ್ಲಿಲ್ಲ
ಹೋಗುವಾಗ ನಮ್ಮ ಹತ್ರ ಶಕ್ತಿ ಇರಲ್ಲ..!!
ಹಣ, ವಸ್ತುಗಳಿಲ್ಲದೆ ಬಂದಿದ್ದೇವೆ
ಅವುಗಳನ್ನೂ ಇಲ್ಲೇ ಬಿಟ್ಟು ಹೋಗುತ್ತೇವೆ..!!
ಮತ್ಯಾಕೆ ಇಷ್ಟು ದ್ವೇಷ?
ಮತ್ಯಾಕೆ ಇಷ್ಟು ಅಸೂಯೆ?..!!
ಎಲ್ಲರನ್ನೂ ಗೌರವಿಸಿ, ಎಲ್ಲರಿಗೂ ದಯೆ ತೋರಿ
ಮತ್ತು ಎಲ್ಲರಿಗೂ ಒಳ್ಳೆಯದ ಮಾಡಿ..!!

"ಇದೇ ನಿಜವಾದ ಜೀವನ"

-


30 APR AT 12:13

ಅನುಭವ ಮಂಟಪ'ದ
ಮೂಲಕ ವಚನ ಸಾಹಿತ್ಯಕ್ಕೆ
ಚಳುವಳಿಯ ರೂಪ ಕೊಟ್ಟು,

ಜಾತಿ ವ್ಯವಸ್ಥೆ,
ಸಾಮಾಜಿಕ ತಾರತಮ್ಯ,
ಶೋಷಣೆ, ಮೂಢನಂಬಿಕೆಯ‌
ವಿರುದ್ಧ ಸಮರ ಸಾರಿದ
ಮಹಾನ್ ಮಾನವತಾ ವಾದಿ,

ಜಗಜ್ಯೋತಿ, ಕ್ರಾಂತಿಯೋಗಿ
ಬಸವ ಜಯಂತಿಯ ಶುಭಾಶಯಗಳು.

-


18 APR AT 17:48

ಕೆಲವು ಸತ್ಯಗಳು ನಮ್ಮೊಳಗೆ ಹುದುಗಿ ಹೋಗಿರತ್ತವೆ
ಅವು ನಮ್ಮನ್ನ ಬಿಟ್ಟರೆ ಇನ್ಯಾರಿಗೂ ತಿಳಿದಿರುವುದಿಲ್ಲ
ಒಳ್ಳೆಯ ವಿಷಯವಾಗಿದ್ದರೆ ಅದರ ನೆನಪು ಮಧುರ
ಆದರೆ ಕೆಟ್ಟದ್ದಾಗಿದ್ದರೆ ಅದು ಪಾಪಪ್ರಜ಼್ಜೆಯ ಪಾಶಾಂಬರ

-


8 APR AT 0:13

ಕರ್ಮದ ಹತ್ತಿರ
-----------------
ಕಾಗದ ಇಲ್ಲ
ಕಾನೂನ ಇಲ್ಲ
ಪುಸ್ತಕವೂ ಇಲ್ಲ......
ಅದರೆ
ಜಗತ್ತಿನ ಎಲ್ಲರ ಪಾಪ-ಪುಣ್ಯದ
ಲೆಕ್ಕಾಚಾರವೂ ಇರುತ್ತೆ...........



-


2 APR AT 23:41

Life....!!
ತುಂಬಾ ಚಿಕ್ಕದು ಕಣ್ರೀ
ಸಣ್ಣ ಸಣ್ಣ ನೆಪ ಇಟ್ಗೊಂಡು
ದ್ವೇಷ ಮಾಡ್ತಾ ಕುಂತ್ರೇ
ಇರೋ ಖುಷೀನಾ ಕಳ್ಕೋತ್ತೇವೆ.
ತಪ್ಪೋ ಸರಿನೋ ಅಡ್ಜಸ್ಟ್
ಮಾಡ್ಕೊಂಡ್ ಮುಂದಕ್ಕೆ
ಹೋಗ್ತಾ ಇರ್ಬೇಕ್ ಅಷ್ಟೇ..!!



-


1 APR AT 23:14

पिता कितना प्यार करता है,
वो बच्चों को जताता नही है।

बच्चों के लिये करता है मेहनत,
मजदूरी से कभी शर्माता नही है।

जिम्मेदारियों का कितना बोझ है,
वो कभी घर पर बताता नही है।

पिता के लिये कोई शब्द ही नहीं है,
इसलिये कोई लिख नही पाता है।

पिता का अमीर होना या गरीब होना नहीं,
पिता का होना ही सबसे बड़ी दौलत है…!

-


30 MAR AT 20:27

ನೋವು - ನಲಿವು, ಸೋಲು - ಗೆಲುವು,
ಕಷ್ಟ - ಸುಖಗಳ ಜೀವನ ಸಂದೇಶ ಸಾರುವ ಹಬ್ಬ ಯುಗಾದಿ.
ದುಃಖದ ಕಹಿಬೇವು,
ಸಂತಸದ ಸಿಹಿಬೆಲ್ಲ
ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ,
ಹೊಸ ಭರವಸೆಯೊಂದಿಗೆ ಮುನ್ನಡೆಯೋಣ,
ಬೇವಿನಂತ ಕಹಿ ಅನುಭವಗಳಿಂದ ಕಲಿತ ಪಾಠವು ಬೆಲ್ಲದಂತ ಸಿಹಿ ಬದುಕಿಗೆ ಮುನ್ನುಡಿಯಾಗಲಿ. ಯುಗದ ಆದಿಯು ತಮಗೆ ಸುಖ, ಶಾಂತಿ ಸಮೃದ್ಧಿಯನ್ನು ತರಲಿ‌ ಎಂದು ಹಾರೈಸುತ್ತೇವೆ

-


28 MAR AT 13:07

ಕಣ್ಣ ನೋಟವು
ಕಾಡಿಗೆ ಮಿಂಚಿಗಿಂತು
ಬಲು ಹೊಳಪು

-


23 MAR AT 10:31

*"पिता"* कभी नहीं कहते
मेरे पास *"पैसे"* नहीं है..

*"मां"* ने कभी नही कहा
मेरी तबियत खराब है..

इन्ही दो झूठ की वजह से
आप की दुनिया सुंदर बनी हुई है।

-


Fetching Halasiddappa Pujeri Quotes