ಕಣ್ಣುಗಳಲ್ಲಿ
ಕವಿತೆ ಹುಟ್ಟುತ್ತದೆ
ಎಂದಾದರೆ,
ನನ್ನವಳ ಕಂಗಳು;
ಕವನ ಸಂಕಲನಗಳು..!!
-
Happy soul❤️❤️
RCBian❤
ShivBhakth💙
Ka - 25 ♦
ಧಾರವಾಡ ❤
ಹೆಣ್ಣು ಸೀರೆಯುಟ್ಟರೆ
ಕಾನನವು ಹಸಿರ ಹೊದ್ದಂತೆ,
ನೋಡುಗರ ಕಣ್ಸೆಳೆಯುವುದಂತೆ..//
ಹೆಣ್ಣು ಕುಂಕುಮವಿಟ್ಟರೆ
ರವಿ ಉದಯವಾದಂತೆ,
ಚೆಲುವು ದುಪ್ಪಟ್ಟಾಗುವುದಂತೆ..//
ಹೆಣ್ಣು ಕೈಬಳೆ ತೊಟ್ಟರೆ
ಸಂಗೀತ ವಾದ್ಯಗಳು ನುಡಿದಂತೆ,
ಇಂಪಾದ ಸಂಗೀತದಂತೆ..//
-
😍ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗುರು ಸರ್😍
✨❤❤❤❤❤❤🎂🎂🎂🎂❤❤❤❤❤❤✨
😍ತಪ್ಪುಗಳ ತಿದ್ದಿ ಬರೆಯಲು ಪ್ರೋತ್ಸಾಹಿಸುವ ಗುರುವಾಗಿ😍
😍ಎಲ್ಲರನೂ ಪ್ರೀತಿಯಿಂದ ಕಾಣುವ ಹೃದಯವಂತರಾಗಿ😍
😍ಎಲ್ಲರ ಸ್ನೇಹವನ್ನು ಬಯಸುವ ಸ್ನೇಹಜೀವಿಯಾಗಿರುವ😍
😍ನಮ್ಮ ವೈ ಕ್ಯೂ ಬಳಗದ ಹಿರಿಯರು 'ಹಾಸ್ಯ ಬರಹ' ಮತ್ತು 'ಒಲವಿನ ಬರಹ'ಗಳ ರೂವಾರಿಯಾಗಿರುವ ❤ಗುರು ಸರ್❤(ಗುರುಗಳಿಗೆ) ಜನ್ಮ ದಿನದ ಹಾರ್ದಿಕ ಶುಭಾಶಯಗಳು😍
😍ದೇವರು ನಿಮಗೆ ಆಯು ಆರೋಗ್ಯ ಕೊಟ್ಟು ಕಾಪಾಡಲಿ😍
😍ನಗುತ ನಗಿಸುತ್ತಾ ನೂರ್ಕಾಲ ಸುಖವಾಗಿ ಬಾಳಿ ಸರ್😍
֎֎֎֎֎❣️֎֎❣️֎❣️֎֎❣️֎֎֎֎֎
-
ಅಭಿನಂದನೆಗಳು ಮಾಯಾಜಿಂಕೆ
+++++++++❤+++++++++
💐💐💐💐💐💐💐💐💐💐
ಕೋಟಗಳಲ್ಲಿ ನಗೆಯ ಉಣಬಡಿಸುತ
ಎಲ್ಲರ ಚಿತ್ತ ನಿನ್ನತ್ತ ಸೆಳೆಯುತ
ಸಾಗಲಿ ಕೋಟಗಳ ಸಂಖ್ಯೆ ಸಾವಿರ ದಾಟುತ
ಸಾಗಲಿ ನಿಮ್ಮ ಬರಹಗಳ ತೇರು ಎಲ್ಲಿಯೂ ನಿಲ್ಲದಂತೆ,
ನಿಮ್ಮ ಬರಹಗಳಿಂದ ಕನ್ನಡಮ್ಮ ಇನ್ನಷ್ಟು ಶ್ರೀಮಂತಗೊಳ್ಳಲಿ,
ಎಂದು ಆಶಿಸುವ ನಿಮ್ಮ ಬರಹಗಳ ಅಭಿಮಾನಿ 🤩
-
501* ಬರಹಗಳ ಸರದಾರ ಪ್ರವೀಣ್ ಆಚಾರ್ಯ ರವರಿಗೆ
@ಅಭಿನಂದನೆಗಳು@
💐💐💐💐💐💐
++++++++❤++++++++
ಏಕಾಕ್ಷರಗಳ ಬರಹಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಪ್ರವೀರ್ ಆಚಾರ್ಯ ರವರಿಗೆ ಅಭಿನಂದನೆಗಳು .
ನಾನು ಕಂಡ ಬರಹಗಾರರಲ್ಲಿ ಉತ್ತಮ ಬರಹಗಾರರು ನೀವು. ನಿಮ್ಮ ಬರಹಗಳ ಪ್ರೇರಣೆಯಿಂದ ನಾನು ನಿಮ್ಮ ಹಾಗೆ ಬರೆಯುವುದ ಕಲಿತೆ.
ಹೀಗೆ ಎಲ್ಲರಿಗೂ ನಿಮ್ಮ ಬರಹಗಳು ಪ್ರೇರಣೆಯಾಗಲಿ.
ಇನ್ನು ಹೆಚ್ಚು ಬರಹಗಳು ನಿಮ್ಮಿಂದ ಹೊರಹೊಮ್ಮಲಿ.
ನಿಮಗೆ ಕನ್ನಡಮ್ಮ ಆಶೀರ್ವದಿಸಲಿ
ನಿಮ್ಮ ಬರಹಗಳು ನಿರಂತರವಾಗಿ ಸಾಗಲಿ
ಎಂದು ಆಶಿಸುವ ನಿಮ್ಮ ಬರಹಗಳ ಅಭಿಮಾನಿ
-
ಮಗುವನ್ನು
ಮಮತೆಯಿಂದ
ಮುದ್ದಿಸಿ
ಮಾನವಿಯತೆಯನ್ನು
ಮನಕರ್ಥೈಸಿ
ಮನುಷ್ಯನನ್ನಾಗಿ
ಮಾರ್ಪಡಿಸುವವಳು
ಮಾತೆಯೊಬ್ಬಳೆ....
-
ಕೇಳದೆ ಪ್ರೀತಿಸಿರುವೆ
ನನ್ನನ್ನು ಕ್ಷಮಿಸು,
ಶಿಕ್ಷಿಸುವುದಾದರೆ
ಒಲವ ನೀಡಿ ಶಿಕ್ಷಿಸು..!!
-
ಉಸಿರು ನಿಂತ ಮೇಲೆ...,,,!!
ಬಂಧುಗಳ ಬಂಧನ ಹರಿದು,
ಹಣ, ಅಧಿಕಾರ, ಆಸ್ತಿಗಳ ತೊರೆದು,
ಹೊರಡು ಬೇಕು
ಅವಧಿ ಮುಗಿದ ಮೇಲೆ..!!
(ಅಡಿಬರಹದಲ್ಲಿ
👇👇👇👇👇)-