DR.RAKESH HIREMANI   (ಡಾ.ರಾಕೇಶ ಹಿರೇಮನಿ(ರಾವಿಹಿ✍)
291 Followers · 380 Following

read more
Joined 10 October 2018


read more
Joined 10 October 2018
20 APR AT 13:42

ಒಳ್ಳೆಯವನಾಗಿರು ಆದರೆ ಒಳ್ಳೆಯವನಂತೆ ನಟಿಸಬೇಡ..!

-


12 APR AT 9:48

ಇತರರನ್ನು ಬೆಚ್ಚಗಿಡಲು ಹೋಗಿ ನೀನು ನಿನ್ನನ್ನೇ ಸುಟ್ಟುಕೊಳ್ಳಬೇಡ.

-


26 MAR AT 7:42

ಒಳ್ಳೆಯವನಾಗಿರು ಆದರೆ ಒಳ್ಳೆಯವನೆಂದು ತೋರಿಸಿಕೊಳ್ಳಬೇಡ ಯಾಕೆಂದರೆ ಅವರು ನಿನ್ನನ್ನ ಕೆಟ್ಟವನನ್ನಾಗಿ ಮಾಡಿಬಿಡುತ್ತಾರೆ...!

-


8 MAR AT 18:21

"ಹೆಣ್ಣು"
ಪ್ರಕೃತಿ ಮಾತೆಯಾದವಳು ಹೆಣ್ಣು
ಭಾರತ್ ಮಾತೆಯಾದವಳು ಹೆಣ್ಣು
ಭೂವನೇಶ್ವರಿ ದೇವಿ ಯಾದವಳು ಹೆಣ್ಣು
ಜಗದ ಜನನಿಯಾದವಳು ಹೆಣ್ಣು
ಭೂತಾಯಾದವಳು ಹೆಣ್ಣು
ಹೂವಾದವಳು ಹೆಣ್ಣು
ಹಣ್ಣಾದವಳು ಹೆಣ್ಣು
ನದಿಯಾಗಿ ಹರಿದವಳು ಹೆಣ್ಣು
ಒಲವಿಗೆ ಗೆಲುವಾದವಳು ಹೆಣ್ಣು
ಕಾವ್ಯ ಸೃಷ್ಟಿಗೆ ಸ್ಫೂರ್ತಿಯಾದವಳು ಹೆಣ್ಣು
ಪತಿಗೆ ಸತಿಯಾದವಳು ಹೆಣ್ಣು
ಸಂಬಂಧಗಳಲ್ಲಿ ನಾನಾ ಪಾತ್ರಗಳನ್ನ ವಹಿಸಿದವಳು ಹೆಣ್ಣು
ದೇವಾನು ದೇವತೆಗಳಲ್ಲಿ ನಾನಾ ರೂಪತಾಳಿದವಳು ಹೆಣ್ಣು
ಕಾರಣ ಎಲ್ಲದಕ್ಕೂ ಆಗಿರುವಳು ಕಣ್ಣು
ಹೆಣ್ಣಿಲ್ಲದ ಈ ಜಗವು ಕೊನೆ ಸೇರುವುದು ಮಣ್ಣು
ಹೆಣ್ಣಿದ್ದರೆ ಈ ಬದುಕು ಬಾಳು ಹೂ- ಹಣ್ಣು...!

-


8 MAR AT 18:12

ನನ್ನ ತಂದೆ ವಿಶ್ವನಾಥ ನನ್ನ ತಾಯಿ ಮಧುಮತಿ
ಇವರ ಮಗನಾಗಿ ಹುಬ್ಬಳ್ಳಿಯಲ್ಲಿ ೧೯೯೩ ಮಾಚ೯ ೧- ನೇ ತಾರಿಕಿಗೆ ಹುಟ್ಟಿ,
ಗದುಗಿನಲ್ಲಿ ನೆಲಿಸಿದ ಪುಣ್ಯ ಸಿಕ್ಕಿದ ಮೇಲೆ ನನಗೆ
ಒಂದು ನಾಮವನ್ನು ಇಟ್ಟರು ಅದೆ ನಿಮ್ಮ ಪ್ರೀತಿಯ ರಾಕೇಶ.!
ಇದೆ ನನಗೆ ಭೂವನೇಶ್ವರಿ ತಾಯಿಯ
ಆಶೀವಾ೯ದದ ಕೃಪಾಕಟಾಕ್ಷ....!
ಕನ್ನಡವೆ ನನಗೊಂದು ಜ್ಞಾನದ ಕೋಶ....!
ಕನ್ನಡನಾಡೆ ನನಗೆ ಒಂದು ಕಲ್ಪವೃಕ್ಷ......!
ಕನ್ನಡಿಗರ ಪ್ರೀತಿ ನನಗೆ ಒಂದು ಶ್ರೀರಕ್ಷ.....!
ಆಕ್ರೋಶ-ಆವೇಶ,ಕಕ೯ಶ,ಆಸೆ-ಆಮೀಷ,
ಅಪೇಕ್ಷ-ಆದೇಶ ಸಂಘಷ೯,ಯಾವುದು ಗೊತ್ತಿಲ್ಲ ನನ್ನ ತಂದೆ ತಾಯಿ ನನಗದು
ಯಾವುದನ್ನು ಕಲಿಸಿಕೊಟ್ಟಿಲ್ಲ ಅವರೇ ನನಗೆ ಕುಲಿಶ(ವಜ್ರ).!
ಕಥೆ,ಕವನ-ಕವಿತೆಸಂಭಾಷಣೆ,ಚುಟುಕು,
ಚಿತ್ರಕಲೆ,ಸಿನಿಮಾ,ಚಿತ್ರನಿದೇ೯ಶನ,ಸಂಗೀತ,
ಹಾಡುಗಾರಿಕೆ,ಸಾಹಿತ್ಯ, ಗೀತರಚನೆ
ಅನುಕರಣೆ(ಮಿಮಿಕ್ರಿ)ಅಭಿನಯ,ಮಾಡುವುದು
ನನ್ನಲ್ಲಿರುವ ಕಲೆಯು ದೇವರ ಕೃಪೆಯಿಂದ ಒಲಿದು
ಸಿಕ್ಕಿದ್ದು ನನಗೆ ಒಂದು ವಿಶೇಷ.....!
ಇವುಗಳಿಗೆ ಯಾವುದಕ್ಕೂ ಇಲ್ಲ ಕಲ್ಮಶ......!
ಇವುಗಳೆ ನನಗೆ ಖುಷಿ ಕೊಡುವ ಅಂಶ......!
ಇವುಗಳಿಂದಲೇ ನನಗೆ ಸಿಕ್ಕಿದೆ ಅವಕಾಶ....!
ನನ್ನ ಎತ್ತರಕ್ಕೆ ಕರೆದೊಯ್ಯವ
ಇವೇ ನನಗೆ ಅಂಕುಶ(ಬಿರುದು).........!
ಆದರೆ ನಿಮ್ಮ ಪ್ರೀತಿ,ಪ್ರೋತ್ಸಾಹ ಸಿಕ್ಕರೆ ಸಾಕು
ಅದುವೆ ನನ್ನ ಬದುಕಿನ ಒಂದು ಸಂದೇಶ....!
ಅದೇ ನನಗೆ ಒಂದು ದೊಡ್ಡ ಕಲಶ....!

-


28 FEB AT 18:23

" ಕೆಲಸ "

ಕೆಲಸದ ಬಗ್ಗೆ ಅಭಿಪ್ರಾಯಗಳು ಹೇಗೆ ಇರಲಿ
ಮಾಡುವ ಕೆಲಸ ನಿಯತ್ತಾಗಿರಲಿ...!

-


28 FEB AT 9:09

" ಬದುಕು "
ಮೆಚ್ಚಿಸುವುದು ಬದುಕಲ್ಲ
ಮೆಚ್ಚಿಕೊಳ್ಳುವಂಗೆ ಬದುಕುವುದು ಬದುಕು..!

-


13 FEB AT 10:15

"ಅರಿತು ನಡೆ"

ಚಿಂತನೆ ಚಿಂತೆಯನ್ನ ಸುಟ್ಟು ಹಾಕುತ್ತೆ,
ಸಂತೋಷ ದುಃಖವನ್ನ ಮರೆಸುತ್ತೆ,
ಸೋಲು ಗೆಲುವಿನ ಹಾದಿಯನ್ನು ತೋರಿಸುತ್ತೆ,
ವ್ಯಕ್ತಿತ್ವ ವ್ಯಕ್ತಿ ಗುಣಾಂಶನ್ನು ತಿಳಿಸುತ್ತೆ,
ಬದುಕು ಅನುಭವದ ಪಾಠ ಹೇಳುತ್ತೆ,
ಇವುಗಳನ್ನ ಅರಿತು ನೀ ನಡೆದಾಗ ನಿನಗೆ ಎಲ್ಲವೂ ಸಿಗುತ್ತೆ..!

-


11 FEB AT 20:44

" ಆಯ್ಕೆ "

ಕೆಟ್ಟದ್ದು ಒಳ್ಳೆದ್ದನ್ನ ಬಯಸಲ್ಲ,
ಒಳ್ಳೆದ್ದು ಕೆಟ್ಟದ್ದನ್ನ ಬಯಸಲ್ಲ,
ಆದ್ರೆ ಇವೆರಡೂ ನಿನ್ನನ್ನ ಬಿಡಲ್ಲ,
ಆಯ್ಕೆ ಮಾತ್ರ....ನಿನಗೆ ಬಿಟ್ಟಿತಲ್ಲ..!

-


11 FEB AT 19:08

ಎಲ್ಲಿಯವರೆಗೂ ನೀನು ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವುದನ್ನು ಬಿಡುವುದಿಲ್ಲವೋ
ಅಲ್ಲಿಯವರೆಗೂ ನೀ ಬೇಡಿಕೊಂಡದನ್ನು
ಆ ದೇವರು ನೀಡುವುದಿಲ್ಲ..!

-


Fetching DR.RAKESH HIREMANI Quotes